• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಕಾಂಗ್ರೆಸ್​ನಿಂದ 49 ಸಂಭಾವ್ಯ ಸಚಿವರ ಪಟ್ಟಿ ರೆಡಿ

ಪ್ರತಿಧ್ವನಿ by ಪ್ರತಿಧ್ವನಿ
May 16, 2023
in ರಾಜಕೀಯ
0
ಕಾಂಗ್ರೆಸ್​ನಿಂದ 49 ಸಂಭಾವ್ಯ ಸಚಿವರ ಪಟ್ಟಿ ರೆಡಿ
Share on WhatsAppShare on FacebookShare on Telegram

ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕರ್ನಾಟಕ ರಾಜಕೀಯ ಇದೀಗ ದೆಹಲಿ ಅಂಗಳದಲ್ಲಿದ್ದು ಯಾವುದೇ ಬಂಡಾಯ ಏರ್ಪಡದಂತೆ ಸಿಎಂ ಆಯ್ಕೆ ಮಾಡೋದು ಕಾಂಗ್ರೆಸ್​ ಹೈಕಮಾಂಡ್​ ಬೆಣ್ಣೆಯಲ್ಲಿ ಸಿಲುಕಿದ ಕೂದಲನ್ನು ತೆಗೆಯುವಂತೆ ಆಗಿದೆ.

ADVERTISEMENT


ಸದ್ಯ ಸಿಎಂ ಆಯ್ಕೆ ಬೆನ್ನಲ್ಲೇ ಹೈಕಮಾಂಡ್​ ಸಚಿವರ ಹೆಸರನ್ನೂ ಫೈನಲ್​ ಮಾಡಿದೆ ಎನ್ನಲಾಗಿದೆ. 27 ಜಿಲ್ಲೆಗಳಿಂದ ಸಂಭಾವ್ಯ ಸಚಿವರ ಪಟ್ಟಿ ಸಿದ್ಧವಾಗಿದ್ದು ಒಟ್ಟು 49 ಶಾಸಕರ ಹೆಸರು ಈ ಪಟ್ಟಿಯಲ್ಲಿದೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ನಾಯಕರ ವಿವರ ಈ ಕೆಳಗಿನಂತಿದೆ .

  • ಬಾಗಲಕೋಟೆ
  1. ಆರ್.ಬಿ. ತಿಮ್ಮಾಪುರ್.
  • ವಿಜಯಪುರ
  1. ಎಂ.ಬಿ. ಪಾಟೀಲ್
  2. ಶಿವಾನಂದ ಪಾಟೀಲ್‌
  3. ಯಶವಂತ ರಾಯಗೌಡ ಪಾಟೀಲ್‌
  • ರಾಯಚೂರು
  1. ಬಸನಗೌಡ ತುರುವಿಹಾಳ
  • ಚಿತ್ರದುರ್ಗ
  1. ರಘುಮೂರ್ತಿ
  • ದಾವಣಗೆರೆ
  1. ಶಾಮನೂರು ಶಿವಶಂಕರಪ್ಪ
  2. ಎಸ್.ಎಸ್ ಮಲ್ಲಿಕಾರ್ಜುನ್
  • ಶಿವಮೊಗ್ಗ
  1. ಮಧುಬಂಗಾರಪ್ಪ
  2. ಬಿ.ಕೆ. ಸಂಗಮೇಶ್
  • ಚಿಕ್ಕಮಗಳೂರು
  1. ಟಿ.ಡಿ. ರಾಜೇಗೌಡ
  • ತುಮಕೂರು
  1. ಡಾ. ಪರಮೇಶ್ವರ್
    2 ಟಿ.ಬಿ.ಜಯಚಂದ್ರ
  2. ಕೆ.ಎನ್. ರಾಜಣ್ಣ
  • ಚಿಕ್ಕಬಳ್ಳಾಪುರ
  1. ಸುಬ್ಬಾರಡ್ಡಿ.
  • ಕೋಲಾರ
  1. ರೂಪ ಶಶಿಧರ್
  2. ನಾರಾಯಣಸ್ವಾಮಿ
  • ಬೆಂಗಳೂರು
  1. ಕೆ.ಜೆ. ಜಾರ್ಜ್
  2. ರಾಮಲಿಂಗಾರೆಡ್ಡಿ
  3. ಹ್ಯಾರಿಸ್
  4. ಎಂ.ಕೃಷ್ಣಪ್ಪ
  5. ದಿನೇಶ್ ಗುಂಡೂರಾವ್
  6. ಜಮೀರ್
  7. ಬಿ. ಶಿವಣ್ಣ
  • ಮಂಡ್ಯ
  1. ಎನ್. ಚೆಲುವರಾಯಸ್ವಾಮಿ
  • ಮಂಗಳೂರು
  1. ಯು.ಟಿ. ಖಾದರ್
  • ಮೈಸೂರು
  1. ಎಚ್‌.ಸಿ. ಮಹದೇವಪ್ಪ
  2. ತನ್ವಿರ್ ಸೇ‌ಠ್
  • ಚಾಮರಾಜನಗರ
  1. ಪುಟ್ಟರಂಗಶೆಟ್ಟಿ
  • ಕೊಡಗು
  1. ಎ.ಎಸ್ ಪೊನ್ನಣ್ಣ
  • ಬೆಂಗಳೂರು ಗ್ರಾಮಾಂತರ
  1. ಕೆ.ಎಚ್‌. ಮುನಿಯಪ್ಪ.
  • ಬೆಳಗಾವಿ ಜಿಲ್ಲೆ
  1. ಲಕ್ಷ್ಮಣ್ ಸವದಿ
  2. ಲಕ್ಷ್ಮೀ ಹೆಬ್ಬಾಳ್ವರ್
  3. ಸತೀಶ್ ಜಾರಕಿಹೊಳಿ
  • ಯಾದಗಿರಿ
  1. ಶರಣಪ್ಪ ದರ್ಶನಾಪೂರ್
  • ಕಲಬುರ್ಗಿ
  1. ಪ್ರಿಯಾಂಕ್ ಖರ್ಗೆ
  2. ಅಜಯ್ ಸಿಂಗ್
  3. ಶರಣ ಪ್ರಕಾಶ್ ಪಾಟೀಲ್
  • ಬೀದರ್
  1. ರಹೀಮ್ ಖಾನ್
  2. ಈಶ್ವರ್ ಖಂಡ್ರೆ
  • ಕೊಪ್ಪಳ
  1. ರಾಘವೇಂದ್ರ ಹಿಟ್ನಾಳ್
  2. ಬಸವರಾಜ್ ರಾಯರೆಡ್ಡಿ
  • ಗದಗ
  1. ಹೆಚ್‌.ಕೆ. ಪಾಟೀಲ್
  • ಧಾರವಾಡ
  1. ವಿನಯ್ ಕುಲಕರ್ಣಿ
  2. ಪ್ರಸಾದ್ ಅಬ್ಬಯ್ಯ
  • ಉತ್ತರ ಕನ್ನಡ
  1. ಬೀಮಣ್ಣ ನಾಯಕ
  • ಹಾವೇರಿ
  1. ರುದ್ರಪ್ಪ ಲಮಾಣಿ
  • ಬಳ್ಳಾರಿ
  1. ತುಕಾರಾಮ್
  2. ನಾಗೇಂದ್ರ
Tags: BJPCM SelectionCongress High CommandDelhiDK ShivakumarMallikarjuna KhargeMinisterial Selectionsiddaramaiah
Previous Post

ಕಾಂಗ್ರೆಸ್​ ಆದಷ್ಟು ಬೇಗ ತನ್ನ ಗ್ಯಾರಂಟಿಗಳನ್ನು ಈಡೇರಿಸಲಿ : ಹೆಚ್​ಡಿ ರೇವಣ್ಣ

Next Post

Who is the Next CM? : ಮುಖ್ಯಮಂತ್ರಿ ಆಯ್ಕೆ ಇಂದು ಫೈನಲ್ ಆಗುತ್ತಾ..? ; ಯಾರಾಗ್ತಾರೆ ಸಿಎಂ?

Related Posts

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..
ಇದೀಗ

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

by ಪ್ರತಿಧ್ವನಿ
October 24, 2025
0

 ಸಿಎಂ ಸಿದ್ದರಾಮಯ್ಯ ಟೀಕೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಖಡಕ್ ಪ್ರತಿಕ್ರಿಯೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಮಾವಾಸ್ಯೆ ಸೂರ್ಯ ಎಂದಿದ್ದ ಸಿಎಂಗೆ, "ಸೂರ್ಯನ ಪೂಜೆ ಮಾಡೋರಿಗೂ-...

Read moreDetails
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
Next Post
Who is the Next CM? : ಮುಖ್ಯಮಂತ್ರಿ ಆಯ್ಕೆ ಇಂದು ಫೈನಲ್ ಆಗುತ್ತಾ..? ; ಯಾರಾಗ್ತಾರೆ ಸಿಎಂ?

Who is the Next CM? : ಮುಖ್ಯಮಂತ್ರಿ ಆಯ್ಕೆ ಇಂದು ಫೈನಲ್ ಆಗುತ್ತಾ..? ; ಯಾರಾಗ್ತಾರೆ ಸಿಎಂ?

Please login to join discussion

Recent News

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

October 24, 2025
ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada