ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರದೇಶಿಕ ಪಕ್ಷಗಳು ರಾಜ್ಯದಲ್ಲಿ ಅಬ್ಬರ ಭಾಷಣಗಳು ಜತೆ ಅಬ್ಬರದ ಪ್ರಚಾರ ಮಾಡುತ್ತಾ ಇದ್ದಾರೆ.
ಕಾರ್ಮಿಕರನ್ನು ಅಭ್ಯರ್ಥಿಗಳೆಂದು ಪರಿಗಣಿಸುವುದೇ ಪ್ರಜಾಕೀಯ, ಪ್ರಜೆಗಳು ನಾಯಕರಾಗುವ ಪ್ರಕ್ರಿಯೆಯೇ ಪ್ರಜಾಕೀಯ. ಪ್ರಜಾಕೀಯ ಅಂದ ತಕ್ಷಣ ನಿಮ್ಮಗೆ ಎಲ್ಲಾರಿಗೂ ನೆನಪು ಆಗೋದು ನಟ ಉಪೇಂದ್ರ ಅವರು ಯೆಸ್ ಉತ್ತಮ ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿ ನಿಮ್ಮಗಾಗಿಯೇ ಈ ಪಕ್ಷ ಎಂದು ಉಪೇಂದ್ರ ಅವರು ಹೇಳ್ತಾ ಬರುತ್ತಾ ಇದ್ರು ಇಷ್ಟು ದಿನ ಕೆಲ ಜನರು ಅವರ ನಟನೆ ರಾಜ್ಯದಲ್ಲಿ ಸಾಕಷ್ಟು ಅಭಿಮಾನಿಗಳ ತಂಡು ಹಳ್ಳಿಯಿಂದ ಡೆಲ್ಲಿತನಕ ಇದ್ದಾರೆ ಅದು ನಿಜ ಈಗ ವಿಷಯ ಏನು ಆಂದ್ರೆ ನಮ್ಮ ರಾಜ್ಯದಲ್ಲಿ ರಾಜಕಾರಣದಲ್ಲಿ ಡಿಫ್ರೆಂಟ್ ಆಗಿ ಇಲ್ಲಿಯ ತನಕ ಯಾರು ಸಹ ರಾಜ್ಯದಲ್ಲಿ ಒಂದು ಪಕ್ಷ ಜನರಿಗಾಗಿ ರೆಡಿ ಮಾಡಿ ಅವರಿಗಾಗಿಯೇ ಮಾಡಿರುವಂತಹ ಪಕ್ಷ ಅಂದ್ರೆ ಅದು ಪ್ರಜಾಕೀಯ ಪಕ್ಷದ ಅಭಿಮಾನಿಗಳಿಗೆ ಈಗ ಖುಷಿ ವಿಚಾರ ಏನಪ್ಪ ಅಂದ್ರೆ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚುನಾವಣೆ ಆಯೋಗ ಅಧಿಕೃತ ಚಿಹ್ನೆಯನ್ನು ನೀಡಿದೆ.
ಅದು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ. ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ಆದೇಶವನ್ನು ನಟ ಹಾಗೂ ರಾಜಕಾರಣಿ ಉಪೇಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ “ಆಟೋ ರಿಕ್ಷಾ ” ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ರಿಯಾಲ್ ಸ್ಟಾರ್ ಉಪೇಂದ್ರ ಅವರು ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ಅಲ್ಲದೇ ಡಿಫ್ರೆಂಟ್ನೊಂದಿಗೆ ಅಭ್ಯರ್ಥಿಯಗಳ ಆಯ್ಕೆ ಮಾಡುವ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುವ ನಟ ಉಪೇಂದ್ರೆ ಅವರು ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….
ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ… ತಮ್ಮ ಫೇಸ್ ಬುಕ್ ನಲ್ಲಿ ಬರದುಕೊಂಡಿದ್ದಾರೆ. ಕೆಲವರು ಯಾಕೆ ಈ ಆಟೋ ಚಿಹ್ನೆ ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ ಇನ್ನು ಕೆಲವರು ಜೈ ಪ್ರಜಾಕೀಯ ಅಂತ ಹೇಳಿದ್ರೆ . ವಾಹನದ ಚಿನ್ಹೆ ಅಷ್ಟು ಸರಿ ಇಲ್ಲ. ನಿಮ್ ಸಿನಿಮಾಗೆ ಹೊಸ ಹೊಸ ಚಿಹ್ನೆ ಇಡುವಾಗ ಇದು ಏನಿದು ಒಂದು ವಾಹನ. ಒಂದು ವರ್ಗಕ್ಕೆ ಅಷ್ಟೇ ಎಂದು ಪ್ರೆಶ್ನೆ ಮಾಡಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನಿಂದ ನಾವು ರೆಡಿ. ಎಂದು ಕಾಮೆಂಟ್ ಮಾಡಿದ್ದಾರೆ.