Tag: chhattisgarh

ಬೋರ್‌ ವೆಲ್‌ ಕೊರೆದಾಗ ಹೊರಬಂದ ಬೆಂಕಿ

ಸೂರಜ್‌ಪುರ:ಛತ್ತೀಸ್‌ಗಢದ ಸೂರಜ್‌ಪುರದ ಭಯ್ಯಾಥಾನ್ ಬ್ಲಾಕ್‌ನ ಚಿಕಾನಿ ಗ್ರಾಮದಲ್ಲಿ ಕೊರೆಯುವ ವೇಳೆ ಕೊಳವೆಬಾವಿಯಿಂದ ಬೆಂಕಿ ಮತ್ತು ಅನಿಲ ಹೊರಬಿದ್ದಿದೆ.ಗ್ರಾಮಸ್ಥರ ಪ್ರಕಾರ, ರೈತರೊಬ್ಬರ ಜಮೀನಿನಲ್ಲಿ ಬೋರ್‌ವೆಲ್ ಅಗೆದಿದ್ದು, ಬೆಂಕಿ ಹೊತ್ತಿಕೊಂಡಿದೆ. ...

Read moreDetails

ಹೆಬ್ಬೆ ಫಾಲ್ಸ್‌ನಲ್ಲಿ ಕಾಲು ಜಾರಿ ಬಂಡೆ ಮೇಲೆ ಬಿದ್ದು ಯುವಕ ಸಾವು

ಚಿಕ್ಕಮಗಳೂರು:ಹೆಬ್ಬೆ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾರೆ. ಛತ್ತೀಸ್ ಗಢ ಮೂಲದ 30 ವರ್ಷದ ಯುವಕ ಅಮಿತ್ ಕುಮಾರ್ ಸಾವನ್ನಪ್ಪಿದ್ದಾನೆ. ಹೆಬ್ಬೆ ಫಾಲ್ಸ್‌ಗೆ ಸ್ನೇಹಿತರ‌ ಜೊತೆ ...

Read moreDetails

ಛತ್ತೀಸ್‌ ಘಡ ;ವಿದ್ಯುತ್‌ ಶಾಕ್‌ ನಿಂದ ಮೂವರ ಸಾವು

ಮುಂಗೇಲಿ: ದೀಪಾವಳಿ ಹಬ್ಬದ ಮುನ್ನವೇ ಛತ್ತೀಸ್‌ಗಢದ ಮುಂಗೇಲಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಿದ್ಯುತ್ ಶಾಕ್‌ನಿಂದ ಮೂವರು ಜೀವ ಕಳೆದುಕೊಂಡಿರುವ ದಾರುಣ ಘಟನೆ ಬಿಲಾಸ್‌ಪುರ ವಿಭಾಗದ ಸರ್ಗಾಂವ್ ಪ್ರದೇಶದಲ್ಲಿ ...

Read moreDetails

ಕಿರುಕುಳ ಪ್ರತಿಭಟಿಸಿದ್ದಕ್ಕೆ ಕಟ್ಟರ್‌ ನಿಂದ ತೀವ್ರವಾಗಿ ಯುವತಿಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ

ದುರ್ಗ್: ಆಘಾತಕಾರಿ ಘಟನೆಯೊಂದರಲ್ಲಿ, ಛತ್ತೀಸ್‌ಗಢದ ದುರ್ಗ್‌ನ ಕ್ಯಾಂಪ್ ಟು ಪ್ರದೇಶದಲ್ಲಿ ಯುವಕನೊಬ್ಬ ಕಟರ್‌ನಿಂದ ಶಸ್ತ್ರಸಜ್ಜಿತನಾಗಿ ಬಾಲಕಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಸ್ಥಳೀಯ ...

Read moreDetails

ಛತ್ತೀಸ್‌ಘಡ ಭೀಕರ ಎನ್‌ಕೌಂಟರ್‌ ನಲ್ಲಿ ಹತ್ಯೆಗೀಡಾದ ತಂಡದಲ್ಲಿ 13 ಮಹಿಳಾ ನಕ್ಸಲರೂ ಹತ್ಯೆ ; ಕೆಲವರ ತಲೆ ಮೇಲಿತ್ತು ಒಂದು ಕೋಟಿ ಬಹುಮಾನ

ದಾಂತೇವಾಡ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಭೀಕರ ಎನ್‌ಕೌಂಟರ್ ನಂತರ ಶೋಧ ಕಾರ್ಯಾಚರಣೆಯಲ್ಲಿ ಶನಿವಾರ ಬೆಳಿಗ್ಗೆ ಮತ್ತೆ ಮೂರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, ಒಟ್ಟು ಸಾವಿನ ...

Read moreDetails

13,000 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಸ್ಥಾವರದಲ್ಲಿ ಕೇಂದ್ರ ಸಚಿವ HD ಕುಮಾರಸ್ವಾಮಿ ಸಂಚಾರ

ಬಿಲಾಯ್ (ಛತ್ತೀಸಗಢ)Chhattisgarh):ಕೇಂದ್ರದ(center)ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy(ಅವರು ಛತ್ತೀಸಗಢದ ಬಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ (visit(ಪರಿಶೀಲನೆ ನಡೆಸಿದರು.ಮಂಗಳವಾರ ಬೆಳಗ್ಗೆ ಕಾರ್ಖಾನೆಗೆ ...

Read moreDetails

ಭದ್ರತಾ ಪಡೆ ಕಾರ್ಯಾಚರಣೆ: 9 ನಕ್ಸಲರ ಎನ್‌ಕೌಂಟರ್‌

ರಾಯ್ಪುರ: ಛತ್ತೀಸ್‌ಗಢದಲ್ಲಿ ಮಂಗಳವಾರ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, 9 ನಕ್ಸಲರ ಎನ್‌ಕೌಂಟರ್‌ ಮಾಡಿದ್ದಾರೆ. ಬಸ್ತಾರ್‌ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಂತೇವಾಡ ...

Read moreDetails

8 ನಕ್ಸಲರು ಹತ್ಯೆ; ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮ

ರಾಯ್‍ಪುರ್: ಛತ್ತೀಸ್‍ ಗಢದ (Chhattisgarh) ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಯಲ್ಲಿ ಭದ್ರತಾ ಪಡೆಗಳು ಎನ್‍ ಕೌಂಟರ್ (Encounter) ನಡೆಸಿದ್ದು, 8 ನಕ್ಸಲರು (Naxalites) ಬಲಿಯಾಗಿದ್ದಾರೆ. ಎನ್ ಕೌಂಟರ್ ...

Read moreDetails

ನಾಳೆ ಬರಲ್ಲ ಮಿಜೋರಾಂ ಫಲಿತಾಂಶ, ಯಾವಾಗ ಮತ ಎಣಿಕೆ?

ಮಿಜೋರಾಂ ಮತ ಎಣಿಕೆ ದಿನಾಂಕವನ್ನು ಡಿ.3 ರಿಂದ ಡಿ.4 ಕ್ಕೆ ಚುನಾವಣಾ ಆಯೋಗವು ಮುಂದೂಡಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದ ಮತ ಎಣಿಕೆ ದಿನವಾದ ಡಿ.3 ...

Read moreDetails

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

ರಾಯ್‌ಪುರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ., ಭೂರಹಿತ ಕಾರ್ಮಿಕರಿಗೆ ವಾರ್ಷಿಕವಾಗಿ 10,000 ರೂ. ಆರ್ಥಿಕ ನೆರವು, 500 ರೂ.ಗೆ ಅಡುಗೆ ಅನಿಲ ...

Read moreDetails

ಗಗನಸಖಿ ರೂಪಾಲ್‌ ಕೊಲೆ ಆರೋಪಿ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ

ಇತ್ತೀಚೆಗೆ ಛತ್ತೀಸ್ಗಢದ ರಾಯ್ಪುರ ಮೂಲದ ಗಗನಸಖಿ ರೂಪಾಲ್ ಅವರನ್ನು ಮುಂಬೈನಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಡಿದ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಶುಕ್ರವಾರ (ಸೆಪ್ಟೆಂಬರ್‌ 8) ಪೊಲೀಸ್‌ ...

Read moreDetails

ರಕ್ಷಾಬಂಧನ ದಿನದಂದೇ ಅಕ್ಕ-ತಂಗಿಯರ ಮೇಲೆ ಗ್ಯಾಂಗ್‌ರೇಪ್‌: ಬಿಜೆಪಿ ಮುಖಂಡನ ಪುತ್ರನೇ ಮುಖ್ಯ ಆರೋಪಿ!

  ಛತ್ತೀಸ್‌ಗಢದ ರಾಯ್‌ಪುರದಲ್ಲಿ ರಕ್ಷಾ ಬಂಧನವನ್ನು ಆಚರಿಸಿ ತನ್ನ ಭಾವೀ ಪತಿಯೊಂದಿಗೆ ಹಿಂದಿರುಗುತ್ತಿದ್ದ 19 ವರ್ಷದ ಯುವತಿ ಹಾಗೂ ಆಕೆಯ ಅಪ್ರಾಪ್ತ ತಂಗಿಯ ಮೇಲೆ ಸ್ಥಳೀಯ ಬಿಜೆಪಿ ನಾಯಕನ ...

Read moreDetails

ಹಿಮಾಚಲ ಪ್ರದೇಶ | ಭಾರೀ ಮಳೆಗೆ ಮೃತರ ಸಂಖ್ಯೆ 74ಕ್ಕೆ ಏರಿಕೆ ; ಆರ್ಥಿಕ ನೆರವು ಘೋಷಣೆ

ಹಿಮಾಚಲ ಪ್ರದೇಶ ರಾಜ್ಯದ ಸಮ್ಮರ್ ಹಿಲ್ ಪ್ರದೇಶದಲ್ಲಿ ಕುಸಿದು ಬಿದ್ದ ಶಿವ ದೇವಾಲಯದ ಅವಶೇಷಗಳಡಿ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ಚಂಬಾದಲ್ಲಿ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ೀ ಮೂಲಕ ...

Read moreDetails

ಮೊಬೈಲ್​ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾ ಬಾಲಕಿ

ಮೊಬೈಲ್ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತದೆ ಅದರಲ್ಲೂ ಸಣ್ಣ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಐಷಾರಾಮಿ ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳು ಇದ್ದೇ ಇರುತ್ತದೆ ಇವತ್ತು ಮೊಬೈಲ್ ...

Read moreDetails

ಛತ್ತೀಸ್ ಗಢದಲ್ಲಿ1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜೂನ್ 17: ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಇಂದು ಸಂಜೆ ...

Read moreDetails

ನಿಂತಿದ್ದ ಲಾರಿಗೆ ಗುದ್ದಿದ ಬಸ್: 7  ಪ್ರಯಾಣಿಕರು ದುರ್ಮರಣ

ನಿಂತಿದ್ದ ಟ್ರೇಲರ್‌ ಲಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು ಮೂವರು ಗಾಯಗೊಂಡಿರುವ ಭೀಕರ ಘಟನೆ ಛತ್ತೀಸ್‌ ಗಢದ ರಾಯ್‌ ಪುರ ಸಮೀಪ ಸೋಮವಾರ ...

Read moreDetails

ಛತ್ತೀಸ್ ಘಡದಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆ; ಆತಂಕದಲ್ಲಿ ಆದಿವಾಸಿಗಳು

ಅತ್ಯಂತ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿರುವ ಛತ್ತೀಸ್ ಘಡದಲ್ಲಿ ಕಬ್ಬಿಣದ ಅದಿರು ಕೂಡಾ ಯಥೇಚ್ಚವಾಗಿ ಲಭ್ಯವಿದೆ. ಈ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಸುಮಾರು 4,920 ಹೆಕ್ಟೇರ್’ನಷ್ಟು ಕಾಡು ಪ್ರದೇಶ ಗಣಿಗಾರಿಕೆಗೆ ಆಹುತಿಯಾಗಿದೆ. ವಿರಳವಾದ ಸಸ್ಯಪ್ರಬೇಧ ಹಾಗು ಪ್ರಾಣಿ ಪ್ರಬೇಧವನ್ನು ಒಳಗೊಂಡಿರುವ ಈ ಅರಣ್ಯ ಪ್ರದೇಶವು ದಿನಗಳೆದಂತೆ ಗಣಿಗಾರಿಕೆಯ ಮುಷ್ಟಿಯೊಳಗೆ ಸಿಲುಕಿ ನರಳಾಡುತ್ತಿದೆ.  ಛತ್ತೀಸ್ ಘಡ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಾಂತೇವಾಡ, ಬಸ್ತಾರ್, ಕಾನ್ಕೇರ್, ನಾರಾಯಣಪುರ್, ರಾಜನಂದಗಾಂವ್, ದುರ್ಗ್ ಹಾಗೂ ಕಬೀರಧಾಮ್ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಸುಮಾರು 370 ಕಿ.ಮೀ.ಗಳಷ್ಟು ಉದ್ದದ ಖನಿಜ ಸಂಪತ್ತು ಕೈಗಾರಿಕೆಗಳನ್ನು ಕೈಬೀಸಿ ಕರೆಯುತ್ತಿದೆ. ಛತ್ತೀಸ್ ಘಡದಲ್ಲಿ ಸುಮಾರು 4031ಮಿಲಿಯನ್ ಟನ್’ನಷ್ಟು ಹೆಮಟೈಟ್ ಅದಿರು ಲಭ್ಯವಿದೆ. ದೇಶದ ಶೇ. 91ರಷ್ಟು ಕಬ್ಬಿಣದ ಅದಿರು ಛತ್ತೀಸ್ ಘಡದಲ್ಲಿ ಶೇಖರವಾಗಿದೆ.  ಆದರೆ, ಇಲ್ಲಿನ ನಿಜವಾದ ಸಮಸ್ಯೆ ಅಡಗಿರುವುದು ಈ ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿ ತಾಂಡಾಗಳಲ್ಲಿ. ಬಸ್ತಾರ್’ನ ದಟ್ಟ ಅರಣ್ಯಗಳ ನಡುವೆ ಆದಿವಾಸಿ ಸಮುದಾಯಗಳು ಹಿಂದಿನಿಂದಲೂ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾ ಬಂದಿವೆ. ಈಗ ಗಣಿಗಾರಿಕೆಯ ನೆಪದಲ್ಲಿ ಮರಗಳಿಗೆ ಕೊಡಲಿ ಇಡಬೇಕಾದ ಪರಿಸ್ಥಿತಿ ಬಂದಿದ್ದರಿಂದ ಈ ಆದಿವಾಸಿ ಸಮುದಾಯಗಳ ವಾಸ್ತವ್ಯಕ್ಕೆ ಅಪಾಯ ಒದಗಿ ಬಂದಿದೆ. ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ ಎಂದು ಸ್ಥಳಿಯ ಆದಿವಾಸಿಗಳು ಆರೋಪವನ್ನೂ ಮಾಡಿದ್ದಾರೆ.  ನಾರಾಯಣಪುರ ಜಿಲ್ಲೆಯಲ್ಲಿ ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪೆನಿಗೆ ಸುಮಾರು 192 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಪ್ರದೇಶದಲ್ಲಿ ಕಬ್ಬಿಣ ಅದಿರಿನ ಶೇಖರಣೆ ದಟ್ಟವಾಗಿತ್ತು. 2016ರಲ್ಲಿ ಸ್ಥಳೀಯ ಜನರ ವಿರೋಧದ ನಡುವೆಯೂ ಇಲ್ಲಿ ಗಣಿಗಾರಿಕೆ ಆರಂಭವಾಗಿತ್ತು. ಐದು ವರ್ಷಗಳ ನಂತರ ಇದೇ ಕಂಪೆನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮರು ಮನವಿ ಸಲ್ಲಿಸಿದೆ. ಮತ್ತೆ ಇಲ್ಲಿನ ಸ್ಥಳೀಯ ಆದಿವಾಸಿಗಳ ವಿರೋಧ ಅರಣ್ಯ ರೋಧನವಾಗಿಯೇ ಉಳಿದಿದೆ.  ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯಿಲ್ಲದೆಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಇಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯು ಉಗ್ರ ಸ್ವರೂಪವನ್ನು ತಾಳಿದೆ.  ನಾರಾಯಣಪುರದ ಎನ್ ಜಿ ಒ ಒಂದರ ಸದಸ್ಯರಾಗಿರುವ ರಾಜೇಂದ್ರ ಕುಮಾರ್ ಅವರು ಗಣಿಗಾರಿಕೆಗೆ ಅಲ್ಲಿನ ಆದಿವಾಸಿಗಳು  ಒಡ್ಡಿರುವ ವಿರೋಧಕ್ಕೆ ಬೆಂಬಲ ನೀಡಿದ್ದಾರೆ “ಇಲ್ಲಿನ ಆದಿವಾಸಿಗಳು ತಮ್ಮ ಜೀವನಕ್ಕಾಗಿ ಕಾಡನ್ನು  ಅವಲಂಬಿಸಿದ್ದಾರೆ. ಬಿದಿರು,  ತೆಂಡು ಎಲೆ ಹಾಗೂ ಉರುವಲು ಇವರ ಜೀವನೋಪಾಯವಾಗಿದೆ. ಆದಿವಾಸಿಗಳು  ಪವಿತ್ರವೆಂದು ನಂಬಿರುವ ಅರಣ್ಯ ದೇವತೆಗಳ ಅಸ್ಥಿತ್ವಕ್ಕೂ ಗಣಿಗಾರಿಕೆ ಅಪಾಯ ಉಂಟುಮಾಡಿದೆ. ಈ ಕಾರಣಕ್ಕಾಗಿ ಆದಿವಾಸಿಗಳು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದಾರೆ. ಇದರ ಹೊರತಾಗಿ, ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುವ ಭಯವೂ ಇದೆ,” ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗಣಿಗಾರಿಕೆ ಆರಂಭಿಸಿದ ಬಳಿಕ ಆದಿವಾಸಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಈ ಭರವಸೆಯೂ ಈಗ ಪೊಳ್ಳಾಗಿದೆ. ಸ್ಥಳೀಯರಿಗೆ ಯಾವುದೇ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಅಲ್ಲಿನ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.  ಒಟ್ಟಿನಲ್ಲಿ, ಕೇವಲ ಅರಣ್ಯವನ್ನೇ ನಂಬಿಕೊಂಡು ಬದುಕುತ್ತಿರುವ ಆದಿವಾಸಿ ಸಮುದಾಯಗಳಿಗೆ ಅರಣ್ಯ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಇಂತಹ ಸಂದರ್ಭಧಲ್ಲಿ ಅವರನ್ನು ಒಕ್ಕಲೆಬ್ಬಿಸುವುದು ಆದಿವಾಸಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅವರ ಬದುಕಿನಲ್ಲಿ ಎಂದೂ ಸರಿಯದ ಕಗ್ಗತ್ತಲು ಆವರಿಸಿಕೊಳ್ಳುವ ಭಯವಿದೆ. ಹಿಂದಿನ ಸರ್ಕಾರ ಖಾಸಗಿ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿ ಆದಿವಾಸಿಗಳ ಜೀವನದ ಮೇಲೆ ಬರೆ ಎಳೆದಿತ್ತು. ಇನ್ನಾದರೂ, ಗಣಿಗಾರಿಕೆಯ ಕಾರ್ಮೋಡಗಳು ದೂರ ಸರಿಯುವ ಆಶಾಭಾವನೆಯನ್ನು ಸರ್ಕಾರವು ಆದಿವಾಸಿಗಳಿಗೆ ನೀಡಬೇಕಿದೆ. 

Read moreDetails

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕಾನೂನು ತರಲು ಸನ್ನದ್ದಗೊಂಡ ರಾಜಸ್ತಾನ, ಛತ್ತೀಸ್ಗಡ

ಕಾಂಗ್ರೆಸ್‌ ಆಡಳಿತವಿರುವ ಪಂಜಾಬಿನಲ್ಲಿ ಈಗಾಗಲೇ ಇಂತಹ ಕಾನೂನುಗಳನ್ನು ಎದುರಿಸುವ ಹೊಸ ಮಸೂದೆಯನ್ನು ಅಂಗೀಕರಿಸಿದೆ. ಇದೀಗ ರಾಜಸ್ತಾನ, ಛತ್ತೀ

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!