Tag: chhattisgarh

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ ನೀಡುವುದಾಗಿ ಬರವಸೆ

ರಾಯ್‌ಪುರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12,000 ರೂ., ಭೂರಹಿತ ಕಾರ್ಮಿಕರಿಗೆ ವಾರ್ಷಿಕವಾಗಿ 10,000 ರೂ. ಆರ್ಥಿಕ ನೆರವು, 500 ರೂ.ಗೆ ಅಡುಗೆ ಅನಿಲ ...

ಗಗನಸಖಿ ರೂಪಾಲ್‌

ಗಗನಸಖಿ ರೂಪಾಲ್‌ ಕೊಲೆ ಆರೋಪಿ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ

ಇತ್ತೀಚೆಗೆ ಛತ್ತೀಸ್ಗಢದ ರಾಯ್ಪುರ ಮೂಲದ ಗಗನಸಖಿ ರೂಪಾಲ್ ಅವರನ್ನು ಮುಂಬೈನಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಡಿದ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಶುಕ್ರವಾರ (ಸೆಪ್ಟೆಂಬರ್‌ 8) ಪೊಲೀಸ್‌ ...

ರಾಜಸ್ಥಾನ: ಮಕ್ಕಳೆದುರೇ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ರಕ್ಷಾಬಂಧನ ದಿನದಂದೇ ಅಕ್ಕ-ತಂಗಿಯರ ಮೇಲೆ ಗ್ಯಾಂಗ್‌ರೇಪ್‌: ಬಿಜೆಪಿ ಮುಖಂಡನ ಪುತ್ರನೇ ಮುಖ್ಯ ಆರೋಪಿ!

  ಛತ್ತೀಸ್‌ಗಢದ ರಾಯ್‌ಪುರದಲ್ಲಿ ರಕ್ಷಾ ಬಂಧನವನ್ನು ಆಚರಿಸಿ ತನ್ನ ಭಾವೀ ಪತಿಯೊಂದಿಗೆ ಹಿಂದಿರುಗುತ್ತಿದ್ದ 19 ವರ್ಷದ ಯುವತಿ ಹಾಗೂ ಆಕೆಯ ಅಪ್ರಾಪ್ತ ತಂಗಿಯ ಮೇಲೆ ಸ್ಥಳೀಯ ಬಿಜೆಪಿ ನಾಯಕನ ...

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ | ಭಾರೀ ಮಳೆಗೆ ಮೃತರ ಸಂಖ್ಯೆ 74ಕ್ಕೆ ಏರಿಕೆ ; ಆರ್ಥಿಕ ನೆರವು ಘೋಷಣೆ

ಹಿಮಾಚಲ ಪ್ರದೇಶ ರಾಜ್ಯದ ಸಮ್ಮರ್ ಹಿಲ್ ಪ್ರದೇಶದಲ್ಲಿ ಕುಸಿದು ಬಿದ್ದ ಶಿವ ದೇವಾಲಯದ ಅವಶೇಷಗಳಡಿ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ಚಂಬಾದಲ್ಲಿ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ೀ ಮೂಲಕ ...

ಮೊಬೈಲ್​ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾ ಬಾಲಕಿ

ಮೊಬೈಲ್​ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾ ಬಾಲಕಿ

ಮೊಬೈಲ್ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತದೆ ಅದರಲ್ಲೂ ಸಣ್ಣ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಐಷಾರಾಮಿ ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳು ಇದ್ದೇ ಇರುತ್ತದೆ ಇವತ್ತು ಮೊಬೈಲ್ ...

ಕೇಂದ್ರ ಸರ್ಕಾರದ ಷಡ್ಯಂತ್ರ: ಎಷ್ಟೇ ಷಡ್ಯಂತರ ಮಾಡಿದರೂ ಅಕ್ಕಿ ಗ್ಯಾರಂಟಿ:ಮುಖ್ಯಮಂತ್ರಿ ಸಿದ್ದರಾಮಯ್ಯ

ಛತ್ತೀಸ್ ಗಢದಲ್ಲಿ1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜೂನ್ 17: ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಇಂದು ಸಂಜೆ ...

ನಿಂತಿದ್ದ ಲಾರಿಗೆ ಗುದ್ದಿದ ಬಸ್: 7  ಪ್ರಯಾಣಿಕರು ದುರ್ಮರಣ

ನಿಂತಿದ್ದ ಲಾರಿಗೆ ಗುದ್ದಿದ ಬಸ್: 7  ಪ್ರಯಾಣಿಕರು ದುರ್ಮರಣ

ನಿಂತಿದ್ದ ಟ್ರೇಲರ್‌ ಲಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು ಮೂವರು ಗಾಯಗೊಂಡಿರುವ ಭೀಕರ ಘಟನೆ ಛತ್ತೀಸ್‌ ಗಢದ ರಾಯ್‌ ಪುರ ಸಮೀಪ ಸೋಮವಾರ ...

ಛತ್ತೀಸ್ ಘಡದಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆ; ಆತಂಕದಲ್ಲಿ ಆದಿವಾಸಿಗಳು

ಛತ್ತೀಸ್ ಘಡದಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆ; ಆತಂಕದಲ್ಲಿ ಆದಿವಾಸಿಗಳು

ಅತ್ಯಂತ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿರುವ ಛತ್ತೀಸ್ ಘಡದಲ್ಲಿ ಕಬ್ಬಿಣದ ಅದಿರು ಕೂಡಾ ಯಥೇಚ್ಚವಾಗಿ ಲಭ್ಯವಿದೆ. ಈ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಸುಮಾರು 4,920 ಹೆಕ್ಟೇರ್’ನಷ್ಟು ಕಾಡು ಪ್ರದೇಶ ಗಣಿಗಾರಿಕೆಗೆ ಆಹುತಿಯಾಗಿದೆ. ವಿರಳವಾದ ಸಸ್ಯಪ್ರಬೇಧ ಹಾಗು ಪ್ರಾಣಿ ಪ್ರಬೇಧವನ್ನು ಒಳಗೊಂಡಿರುವ ಈ ಅರಣ್ಯ ಪ್ರದೇಶವು ದಿನಗಳೆದಂತೆ ಗಣಿಗಾರಿಕೆಯ ಮುಷ್ಟಿಯೊಳಗೆ ಸಿಲುಕಿ ನರಳಾಡುತ್ತಿದೆ.  ಛತ್ತೀಸ್ ಘಡ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಾಂತೇವಾಡ, ಬಸ್ತಾರ್, ಕಾನ್ಕೇರ್, ನಾರಾಯಣಪುರ್, ರಾಜನಂದಗಾಂವ್, ದುರ್ಗ್ ಹಾಗೂ ಕಬೀರಧಾಮ್ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಸುಮಾರು 370 ಕಿ.ಮೀ.ಗಳಷ್ಟು ಉದ್ದದ ಖನಿಜ ಸಂಪತ್ತು ಕೈಗಾರಿಕೆಗಳನ್ನು ಕೈಬೀಸಿ ಕರೆಯುತ್ತಿದೆ. ಛತ್ತೀಸ್ ಘಡದಲ್ಲಿ ಸುಮಾರು 4031ಮಿಲಿಯನ್ ಟನ್’ನಷ್ಟು ಹೆಮಟೈಟ್ ಅದಿರು ಲಭ್ಯವಿದೆ. ದೇಶದ ಶೇ. 91ರಷ್ಟು ಕಬ್ಬಿಣದ ಅದಿರು ಛತ್ತೀಸ್ ಘಡದಲ್ಲಿ ಶೇಖರವಾಗಿದೆ.  ಆದರೆ, ಇಲ್ಲಿನ ನಿಜವಾದ ಸಮಸ್ಯೆ ಅಡಗಿರುವುದು ಈ ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿ ತಾಂಡಾಗಳಲ್ಲಿ. ಬಸ್ತಾರ್’ನ ದಟ್ಟ ಅರಣ್ಯಗಳ ನಡುವೆ ಆದಿವಾಸಿ ಸಮುದಾಯಗಳು ಹಿಂದಿನಿಂದಲೂ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾ ಬಂದಿವೆ. ಈಗ ಗಣಿಗಾರಿಕೆಯ ನೆಪದಲ್ಲಿ ಮರಗಳಿಗೆ ಕೊಡಲಿ ಇಡಬೇಕಾದ ಪರಿಸ್ಥಿತಿ ಬಂದಿದ್ದರಿಂದ ಈ ಆದಿವಾಸಿ ಸಮುದಾಯಗಳ ವಾಸ್ತವ್ಯಕ್ಕೆ ಅಪಾಯ ಒದಗಿ ಬಂದಿದೆ. ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ ಎಂದು ಸ್ಥಳಿಯ ಆದಿವಾಸಿಗಳು ಆರೋಪವನ್ನೂ ಮಾಡಿದ್ದಾರೆ.  ನಾರಾಯಣಪುರ ಜಿಲ್ಲೆಯಲ್ಲಿ ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪೆನಿಗೆ ಸುಮಾರು 192 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಪ್ರದೇಶದಲ್ಲಿ ಕಬ್ಬಿಣ ಅದಿರಿನ ಶೇಖರಣೆ ದಟ್ಟವಾಗಿತ್ತು. 2016ರಲ್ಲಿ ಸ್ಥಳೀಯ ಜನರ ವಿರೋಧದ ನಡುವೆಯೂ ಇಲ್ಲಿ ಗಣಿಗಾರಿಕೆ ಆರಂಭವಾಗಿತ್ತು. ಐದು ವರ್ಷಗಳ ನಂತರ ಇದೇ ಕಂಪೆನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮರು ಮನವಿ ಸಲ್ಲಿಸಿದೆ. ಮತ್ತೆ ಇಲ್ಲಿನ ಸ್ಥಳೀಯ ಆದಿವಾಸಿಗಳ ವಿರೋಧ ಅರಣ್ಯ ರೋಧನವಾಗಿಯೇ ಉಳಿದಿದೆ.  ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯಿಲ್ಲದೆಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಇಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯು ಉಗ್ರ ಸ್ವರೂಪವನ್ನು ತಾಳಿದೆ.  ನಾರಾಯಣಪುರದ ಎನ್ ಜಿ ಒ ಒಂದರ ಸದಸ್ಯರಾಗಿರುವ ರಾಜೇಂದ್ರ ಕುಮಾರ್ ಅವರು ಗಣಿಗಾರಿಕೆಗೆ ಅಲ್ಲಿನ ಆದಿವಾಸಿಗಳು  ಒಡ್ಡಿರುವ ವಿರೋಧಕ್ಕೆ ಬೆಂಬಲ ನೀಡಿದ್ದಾರೆ “ಇಲ್ಲಿನ ಆದಿವಾಸಿಗಳು ತಮ್ಮ ಜೀವನಕ್ಕಾಗಿ ಕಾಡನ್ನು  ಅವಲಂಬಿಸಿದ್ದಾರೆ. ಬಿದಿರು,  ತೆಂಡು ಎಲೆ ಹಾಗೂ ಉರುವಲು ಇವರ ಜೀವನೋಪಾಯವಾಗಿದೆ. ಆದಿವಾಸಿಗಳು  ಪವಿತ್ರವೆಂದು ನಂಬಿರುವ ಅರಣ್ಯ ದೇವತೆಗಳ ಅಸ್ಥಿತ್ವಕ್ಕೂ ಗಣಿಗಾರಿಕೆ ಅಪಾಯ ಉಂಟುಮಾಡಿದೆ. ಈ ಕಾರಣಕ್ಕಾಗಿ ಆದಿವಾಸಿಗಳು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದಾರೆ. ಇದರ ಹೊರತಾಗಿ, ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುವ ಭಯವೂ ಇದೆ,” ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗಣಿಗಾರಿಕೆ ಆರಂಭಿಸಿದ ಬಳಿಕ ಆದಿವಾಸಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಈ ಭರವಸೆಯೂ ಈಗ ಪೊಳ್ಳಾಗಿದೆ. ಸ್ಥಳೀಯರಿಗೆ ಯಾವುದೇ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಅಲ್ಲಿನ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.  ಒಟ್ಟಿನಲ್ಲಿ, ಕೇವಲ ಅರಣ್ಯವನ್ನೇ ನಂಬಿಕೊಂಡು ಬದುಕುತ್ತಿರುವ ಆದಿವಾಸಿ ಸಮುದಾಯಗಳಿಗೆ ಅರಣ್ಯ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಇಂತಹ ಸಂದರ್ಭಧಲ್ಲಿ ಅವರನ್ನು ಒಕ್ಕಲೆಬ್ಬಿಸುವುದು ಆದಿವಾಸಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅವರ ಬದುಕಿನಲ್ಲಿ ಎಂದೂ ಸರಿಯದ ಕಗ್ಗತ್ತಲು ಆವರಿಸಿಕೊಳ್ಳುವ ಭಯವಿದೆ. ಹಿಂದಿನ ಸರ್ಕಾರ ಖಾಸಗಿ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿ ಆದಿವಾಸಿಗಳ ಜೀವನದ ಮೇಲೆ ಬರೆ ಎಳೆದಿತ್ತು. ಇನ್ನಾದರೂ, ಗಣಿಗಾರಿಕೆಯ ಕಾರ್ಮೋಡಗಳು ದೂರ ಸರಿಯುವ ಆಶಾಭಾವನೆಯನ್ನು ಸರ್ಕಾರವು ಆದಿವಾಸಿಗಳಿಗೆ ನೀಡಬೇಕಿದೆ. 

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕಾನೂನು ತರಲು ಸನ್ನದ್ದಗೊಂಡ ರಾಜಸ್ತಾನ

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕಾನೂನು ತರಲು ಸನ್ನದ್ದಗೊಂಡ ರಾಜಸ್ತಾನ, ಛತ್ತೀಸ್ಗಡ

ಕಾಂಗ್ರೆಸ್‌ ಆಡಳಿತವಿರುವ ಪಂಜಾಬಿನಲ್ಲಿ ಈಗಾಗಲೇ ಇಂತಹ ಕಾನೂನುಗಳನ್ನು ಎದುರಿಸುವ ಹೊಸ ಮಸೂದೆಯನ್ನು ಅಂಗೀಕರಿಸಿದೆ. ಇದೀಗ ರಾಜಸ್ತಾನ, ಛತ್ತೀ

Page 1 of 2 1 2

Welcome Back!

Login to your account below

Retrieve your password

Please enter your username or email address to reset your password.

Add New Playlist