Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಸರ್ಕಾರಿ ಸಂಸ್ಥೆಗಳ ದುರ್ಬಳಕೆ; ಖರ್ಗೆ – ಗೋಯಲ್ ನಡುವೆ ಮಾತಿನ ಚಕಮಕಿ

ಪ್ರತಿಧ್ವನಿ

ಪ್ರತಿಧ್ವನಿ

August 4, 2022
Share on FacebookShare on Twitter

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಅಧಿವೇಶನದಲ್ಲಿ ಪಾಲ್ಗೊಂಡಿರುವ ಸಮಯದಲ್ಲಿ ಜಾರಿ ನಿರ್ದೇಶನಾಯಲದಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಸಾಥ್‌

ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್!‌

ಅಪಾಯಮಟ್ಟದಲ್ಲಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಕಟ್ಟೆಚ್ಚರ!

ಇನ್ನು ಈ ಕುರಿತು ಸಂಸತ್ನಲ್ಲಿ ಮಾತನಾಡಿದ ಖರ್ಗೆ ನನ್ನಗೆ ಈಡಿಯಿಂದ ಕರೆ ಬಂತು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕರೆ ಬಂತು ನಾನು ಕಾನೂನನ್ನು ಪಾಲಿಸುತ್ತೇನೆ. ಆದರೆ, ಅಧಿವೇಶನ ನಡೆಯುವ ಸಮಯದಲ್ಲಿ ಹೇಗೆ ಭಾಗಿಯಾಗಲು ಸಾಧ್ಯ ನಾವು ಹೆದರುವವರಲ್ಲ ಹೋರಾಡುವವರು ಎಂದಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಸದಸ್ಯರು ಕೇಂದ್ರ ಬಿಜೆಪಿ ಸರ್ಕಾರವು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತತ್ತಿದೆ ಎಂದು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಇತ್ತ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ನಡುವಿನ ಮಾತಿನ ಚಕಮಕಿಯೂ ಜೋರಾಗಿ ನಡೆಯುತಿತ್ತು.

RS 500
RS 1500

SCAN HERE

[elfsight_youtube_gallery id="4"]

don't miss it !

ಈ ನೆಲದ ಕಾನೂನು ಗೌರವಿಸಲೇಬೇಕು,  ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಸರಿಯಲ್ಲ : ಸಚಿವ ಸುಧಾಕರ್‌
ಕರ್ನಾಟಕ

ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಸಚಿವ ಡಾ.ಕೆ.ಸುಧಾಕರ್‌

by ಪ್ರತಿಧ್ವನಿ
August 12, 2022
ಬ್ರಹ್ಮ ರಾಕ್ಷಸ ಸಿನಿಮಾ ಮೇಕಿಂಗ್‌  | BrahmarakShasa fight making video |
ವಿಡಿಯೋ

ಬ್ರಹ್ಮ ರಾಕ್ಷಸ ಸಿನಿಮಾ ಮೇಕಿಂಗ್‌ | BrahmarakShasa fight making video |

by ಪ್ರತಿಧ್ವನಿ
August 7, 2022
ಕಾಮನ್‌ವೆಲ್ತ್ :  ಪಾಕಿಸ್ತಾನದ ತಾಹಿರ್ ವಿರುದ್ಧ ಸೆಣೆಸಾಡಿ ಚಿನ್ನ ಗೆದ್ದ ನವೀನ!
ಕ್ರೀಡೆ

ಕಾಮನ್‌ವೆಲ್ತ್ : ಪಾಕಿಸ್ತಾನದ ತಾಹಿರ್ ವಿರುದ್ಧ ಸೆಣೆಸಾಡಿ ಚಿನ್ನ ಗೆದ್ದ ನವೀನ!

by ಪ್ರತಿಧ್ವನಿ
August 7, 2022
ಶ್ರೀಮಂತರ ತೆರಿಗೆ ಮನ್ನಾ, ಬಡವರಿಗೆ ತೆರಿಗೆ ಹೊರೆ: ಅರವಿಂದ್‌ ಕೇಜ್ರಿವಾಲ್‌
ದೇಶ

ಶ್ರೀಮಂತರ ತೆರಿಗೆ ಮನ್ನಾ, ಬಡವರಿಗೆ ತೆರಿಗೆ ಹೊರೆ: ಅರವಿಂದ್‌ ಕೇಜ್ರಿವಾಲ್‌

by ಪ್ರತಿಧ್ವನಿ
August 11, 2022
ರಾಜ್ಯದ ಆರು ಪೊಲೀಸರಿಗೆ ಗೃಹ ಸಚಿವಾಲಯದ ಪದಕ
ಕರ್ನಾಟಕ

ರಾಜ್ಯದ ಆರು ಪೊಲೀಸರಿಗೆ ಗೃಹ ಸಚಿವಾಲಯದ ಪದಕ

by ಪ್ರತಿಧ್ವನಿ
August 12, 2022
Next Post
ಜನರು ಇಂಗ್ಲೀಷ್‌ ಬದಲು ಹಿಂದಿ ಬಳಸಬೇಕು: ಅಮಿತ್‌ ಶಾ ಹೇಳಿಕೆ ವಿಪಕ್ಷಗಳು ಕಿಡಿ

ಹಿಂದೂಗಳ ವಿರೋಧ: ರಾಜ್ಯ ಬಿಜೆಪಿ ಮುಖಂಡರಿಗೆ ಅಮಿತ್‌ ಶಾ ತರಾಟೆ!

ಆಗಸ್ಟ್15 ರವರೆಗೆ ಪ್ರವಾಸಿ ತಾಣಗಳ ಪ್ರವೇಶ ಉಚಿತ

ಆಗಸ್ಟ್15 ರವರೆಗೆ ಪ್ರವಾಸಿ ತಾಣಗಳ ಪ್ರವೇಶ ಉಚಿತ

ಹಿಂದೂ ಸಂಪ್ರದಾಯದಂತೆ ವಿವಾಹವಾದ ರಷ್ಯಾ ಯುವಕ – ಉಕ್ರೇನ್ ಯುವತಿ

ಹಿಂದೂ ಸಂಪ್ರದಾಯದಂತೆ ವಿವಾಹವಾದ ರಷ್ಯಾ ಯುವಕ – ಉಕ್ರೇನ್ ಯುವತಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist