Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Ukraine Vs Russia | ಮಾರಿಯುಪೋಲ್‌, ವೋಲ್ನೋವಾಕಾದಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಪ್ರತಿಧ್ವನಿ

ಪ್ರತಿಧ್ವನಿ

March 5, 2022
Share on FacebookShare on Twitter

ಯುದ್ದಪೀಡಿತ ಉಕ್ರೇನ್‌ನ ಮಾರಿಯುಪೋಲ್‌, ವೋಲ್ನೋಮಾಕಾದಲ್ಲಿ ರಷ್ಯಾ ಸೇನೆಯೂ ಕದನ ವಿರಾಮ ಘೋಷಿಸಿದ್ದು ಈ ಮೂಲಕ ಮಾನವೀಯ ಪರಿಹಾರ ಕೈಗೊಳ್ಳು ಹಾಗೂ ನಾಗರೀಕರನ್ನು ನಗರದಿಂದ ಸ್ಥಳಾಂತರಿಸಲು ರಷ್ಯಾ ಸೇನೆ ಅವಕಾಶ ಮಾಡಿಕೊಟ್ಟಿದೆ.

ಹೆಚ್ಚು ಓದಿದ ಸ್ಟೋರಿಗಳು

ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ

ನಾಡಿನ ನೀರಾವರಿ ಸಮಸ್ಯೆಗೆ ಫುಲ್‌ ಸ್ಟಾಪ್‌ ಇಡೋದೆ ನನ್ನ ಧ್ಯೇಯ: HDK

ಪರಿಪೂರ್ಣತೆಯೆಡೆಗೆ ಪಯಣ..!

ಭಾರತೀಯ ಕಾಲಮಾನ 2:30ರ ಸುಮಾರಿಗೆ ನಾಗರೀಕರಿಗೆ ಈ ಎರಡು ನಗರಗಳಿಂದ ಸ್ಥಳಾಂತರಿಸಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಯಾಚರಣೆ ನಂತರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಚರಣೆಗಳು ಮುಂದುವರೆಯಲಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಈ ಹಿಂದೆ ಮಾರಿಯುಪೋಲ್‌, ವೋಲ್ನೋಮಾಕಾದ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸಿತ್ತು. ಈ ಎರಡು ನಗರಗಳಿಗೆ ನೀರು, ವಿದ್ಯುತ್‌ ಅನ್ನು ಕಡಿತಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಮಾನವೀಯ ಪರಿಹಾರ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್‌ ಮೇಯರ್‌ ರಷ್ಯಾ ಸೇನೆಗೆ ಆಗ್ರಹಿಸಿದ್ದರು.

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ಅಕ್ಟೋಬರ್ 6ಕ್ಕೆ ಹೊಸಬರ ‘ಲವ್’ ಸಿನಿಮಾ ರಿಲೀಸ್..
Top Story

ಅಕ್ಟೋಬರ್ 6ಕ್ಕೆ ಹೊಸಬರ ‘ಲವ್’ ಸಿನಿಮಾ ರಿಲೀಸ್..

by ಪ್ರತಿಧ್ವನಿ
October 3, 2023
ನಿಮ್ಮ ಆಟ ನಡೆಯಲ್ಲ ಎಂದು ದೇವೇಗೌಡರು ನನಗೆ ವಾರ್ನಿಂಗ್ ಕೊಟ್ಟಿದ್ದಾರೆ ; ಡಿಕೆಶಿ
Top Story

ನಿಮ್ಮ ಆಟ ನಡೆಯಲ್ಲ ಎಂದು ದೇವೇಗೌಡರು ನನಗೆ ವಾರ್ನಿಂಗ್ ಕೊಟ್ಟಿದ್ದಾರೆ ; ಡಿಕೆಶಿ

by ಪ್ರತಿಧ್ವನಿ
October 2, 2023
ಗೃಹಸಚಿವ ಪರಮೇಶ್ವರ್ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆಯ ಸುರಿಮಳೆ!
Top Story

ಗೃಹಸಚಿವ ಪರಮೇಶ್ವರ್ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆಯ ಸುರಿಮಳೆ!

by ಪ್ರತಿಧ್ವನಿ
October 3, 2023
ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಿದ್ದರಾಮಯ್ಯ ಪ್ರಚಾರ: ಇಂದು ಮೊದಲ ಸಮಾವೇಶ
Top Story

ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಿದ್ದರಾಮಯ್ಯ ಪ್ರಚಾರ: ಇಂದು ಮೊದಲ ಸಮಾವೇಶ

by ಕೃಷ್ಣ ಮಣಿ
October 2, 2023
ನಾಳೆ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ: ಪೊಲೀಸ್​ ಅಧಿಕಾರಿ ಬಿ ದಯಾನಂದ
Top Story

ನಾಳೆ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ: ಪೊಲೀಸ್​ ಅಧಿಕಾರಿ ಬಿ ದಯಾನಂದ

by ಪ್ರತಿಧ್ವನಿ
September 28, 2023
Next Post

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು; ಸ್ನೇಹಿತರ ಜೊತೆ ಜಾಲಿ ಮೂಡ್‌ನಲ್ಲಿ ಅಪ್ಪು | Video Viral

ವಿದೇಶಿ ವೈದ್ಯಕೀಯ ಪದವಿಧರರು ಭಾರತದಲ್ಲಿ Internship ಮಾಡಬಹುದು ಎಂದ NMC

ವಿದೇಶಿ ವೈದ್ಯಕೀಯ ಪದವಿಧರರು ಭಾರತದಲ್ಲಿ Internship ಮಾಡಬಹುದು ಎಂದ NMC

ಮೋದಿ ಜಿ ನಾವು ಇಲ್ಲೇ ಇದ್ದರೆ ನಮ್ಮನ್ನು ಕೊಲ್ಲುತ್ತಾರೆ ದಯವಿಟ್ಟು ನಮ್ಮ ಸಹಾಯಕ್ಕೆ ಧಾವಿಸಿ

ಮೋದಿ ಜಿ ನಾವು ಇಲ್ಲೇ ಇದ್ದರೆ ನಮ್ಮನ್ನು ಕೊಲ್ಲುತ್ತಾರೆ ದಯವಿಟ್ಟು ನಮ್ಮ ಸಹಾಯಕ್ಕೆ ಧಾವಿಸಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist