• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಪ್ರತಿ ದಿನ ಹೀಗೆ ಮಾಡಿದ್ರೆ, ಖಂಡಿತವಾಗಿಯೂ ಹೆಲ್ದಿಯಾಗಿರ್ತೀರ.!

Rachita by Rachita
October 7, 2024
in Uncategorized, ಜೀವನದ ಶೈಲಿ
0
ಪ್ರತಿ ದಿನ ಹೀಗೆ ಮಾಡಿದ್ರೆ, ಖಂಡಿತವಾಗಿಯೂ ಹೆಲ್ದಿಯಾಗಿರ್ತೀರ.!
Share on WhatsAppShare on FacebookShare on Telegram

ಪ್ರತಿಯೊಬ್ಬರೂ ಕೂಡ ತುಂಬಾ ಬ್ಯುಸಿರುವ ಲೈಫ್ ಸ್ಟೈಲ್ ಅನ್ನ ಲೀಡ್ ಮಾಡ್ತಾ ಇದ್ದಾರೆ, ಯಾರಿಗೂ ಕೂಡ ತಮ್ಮ ಬಗ್ಗೆ  ಕೇರ್ ಮಾಡಿಕೊಳ್ಳುವುದಕ್ಕೂ ಕೂಡ ಸಮಯ ಇರುವುದಿಲ್ಲ. ಸರಿಯಾದ ಸಮಯಕ್ಕೆ ಊಟ ,ತಿಂಡಿ, ನಿದ್ದೆ ಯಾವುದು ಆಗದಿದ್ದರೆ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುವುದು ಖಂಡಿತ. ಹಾಗಾಗಿ ಯಾವುದೇ ಕಾರಣಕ್ಕೂ ತಪ್ಪದೇ ಈ ರೂಟಿನ್ ಈ ರೀತಿ ಫಾಲೋ ಮಾಡೋದ್ರಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಹಾಗೂ ಭಾವನಾತ್ಮಕವಾಗಿಯೂ ಆರೋಗ್ಯವಾಗಿರುತ್ತೇವೆ.

ADVERTISEMENT

ಬ್ಯಾಲೆನ್ಸ್ ಡಯಟ್

ಪ್ರತಿದಿನ ನಾವು ಆಕ್ಟಿವ್ ಆಗಿರ್ಬೇಕು, ಲೈಫ್ ಸ್ಟೈಲ್ ಚೆನ್ನಾಗಿರಬೇಕು ಅಂದ್ರೆ ಬ್ಯಾಲೆನ್ಸ್ ಡಯಟನ್ನ ಫಾಲೋ ಮಾಡುವಂತದ್ದು ಉತ್ತಮ.ಅದ್ರಲ್ಲೂ ಕೂಡ ನಾವು ಸೇವಿಸುವಂತಹ ಆಹಾರದಲ್ಲಿ ನ್ಯೂಟ್ರಿಷನ್ ಅಂಶ ಹೆಚ್ಚಿರಬೇಕು, ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಿನ ಮಟ್ಟದಲ್ಲಿ ತಿನ್ನುವಂತದ್ದು ಉತ್ತಮ,ಜೊತೆಗೆ ಮೊಳಕೆ ಕಾಳುಗಳು ಅಥವಾ ಕಾಳುಗಳನ್ನು ಸೇವಿಸಬೇಕು.

ಎಕ್ಸರ್ಸೈಜ್

ಎಷ್ಟೇ ಬ್ಯುಸಿ ಲೈಫ್ ಇದ್ದರೂ ಕೂಡ ಪ್ರತಿದಿನ ತಪ್ಪದೆ ಎಕ್ಸರ್ಸೈಜ್ ಅಥವಾ ವ್ಯಾಯಾಮವನ್ನ ಮಾಡುವುದು ತುಂಬಾನೇ ಇಂಪಾರ್ಟೆಂಟ್. ಅದರಲ್ಲೂ ಕಾರ್ಡಿಯೋ ,ಸ್ಟ್ರೆಂತ್ ಟ್ರೈನಿಂಗ್, ಸ್ಟ್ರೆಚಿಂಗ್ ಮತ್ತು ಫ್ಲೆಕ್ಸಿಬಲಿಟಿ ಅಂತಹ ಎಕ್ಸರ್ಸೈಜ್ ಮಾಡೋದ್ರಿಂದ ಹೆಲ್ದಿಯಾಗಿರ್ತೀವಿ ಹಾಗೂ ತುಂಬಾನೇ ಆಕ್ಟಿವ್ ಆಗಿರ್ತಿವಿ.

ನಿದ್ದೆ

ನಿದ್ದೆ ಅನ್ನುವಂಥದ್ದು ಮನುಷ್ಯನ ಆರೋಗ್ಯಕ್ಕೆ ತುಂಬಾನೆ ಮುಖ್ಯ. ಅದರಲ್ಲೂ ಹೆಲ್ದಿ ಆಗಿರಬೇಕು ಅಂತ ಹೇಳಿದ್ರೆ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವಂತದ್ದು ಉತ್ತಮ.ಇನ್ನು ಮಕ್ಕಳಾದರೆ ಎಂಟರಿಂದ ಹತ್ತು ಗಂಟೆಗಳ ಕಾಲ ನಿದ್ದೆ ಮಾಡಬೇಕು.

ಹೈಡ್ರೇಶನ್

ಕೆಲವರಿಗೆ ನೀರನ್ನು ಕುಡಿಯುವುದಂದ್ರೆ ಆಗುವುದೇ ಇಲ್ಲ.ದಿನಕ್ಕೆ ಒಂದು ಲೀಟರ್ ಅಷ್ಟು ನೀರು ಕುಡಿಯುವುದು ಕಷ್ಟ. ಆದರೆ ಪ್ರತಿದಿನ ನಾವು ಮೂರರಿಂದ ನಾಲ್ಕು ಲೀಟರ್ ಅಷ್ಟು ನೀರು ಕುಡಿಯಲೇ ಬೇಕು. ಇದರಿಂದ ಬಾಡಿ ಹೈಡ್ರೇಟ್ ಆಗಿರುತ್ತದೆ, ನೀರಿನ ಅಂಶ ದೇಹದಲ್ಲಿ ಕಡಿಮೆ ಆದಷ್ಟು ಕಾಯಿಲೆಗಳು ಹೆಚ್ಚಾಗುತ್ತವೆ.

Tags: 10 healthy habits12 healthy habitsbrain healtheternal healthfoot healthgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate health
Previous Post

ವಿಜಯದಶಮಿ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ – ವಿಜಯೇಂದ್ರ ಭವಿಷ್ಯ !

Next Post

ಛಲವಾದಿ ವೇದಿಕೆಯಲ್ಲಿ ಸಂಜು ವೆಡ್ಸ್ ಗೀತಾ-2 ಹಾಡು

Related Posts

Top Story

DK Shivakumar: ಲಾಲ್ ಬಾಗ್ ಅಭಿವೃದ್ಧಿಗೆ ₹10 ಕೋಟಿ ರೂ.: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

by ಪ್ರತಿಧ್ವನಿ
October 11, 2025
0

ಸಾರ್ವಜನಿಕರ ಮನವಿಯಂತೆ ವೈದ್ಯರು, ಆಂಬುಲೆನ್ಸ್ ಸೇವೆ, ಜಿಮ್, ಉಚಿತ ಶೌಚಾಲಯ ವ್ಯವಸ್ಥೆಗೆ ಸ್ಥಳದಲ್ಲೇ ತೀರ್ಮಾನ. ಟನೆಲ್ ಯೋಜನೆಗೆ ಲಾಲ್ ಬಾಗ್ 6 ಎಕರೆ ವಶ ಎಂಬುದು ಸುಳ್ಳು...

Read moreDetails

DK Shivakumar: ಜನ ಸಾಮಾನ್ಯರೊಂದಿಗೆ ಡಿಸಿಎಂ ಹೆಜ್ಜೆ, ನಾಗರಿಕರಿಂದ ಸಲಹೆ, ಅಹವಾಲು ಸ್ವೀಕಾರ

October 11, 2025
ಋತುಚಕ್ರ ರಜೆ ನೀತಿ – 2025ಕ್ಕೆ ಸಿಕ್ಕಿತು ಸಚಿವ ಸಂಪುಟದ ಅನುಮೋದನೆ

ಋತುಚಕ್ರ ರಜೆ ನೀತಿ – 2025ಕ್ಕೆ ಸಿಕ್ಕಿತು ಸಚಿವ ಸಂಪುಟದ ಅನುಮೋದನೆ

October 9, 2025
ಸಾಮಾಜಿಕ ವ್ಯಾಧಿಗೆ ಮದ್ದು ಇರುವುದೆಲ್ಲಿ ?

ಸಾಮಾಜಿಕ ವ್ಯಾಧಿಗೆ ಮದ್ದು ಇರುವುದೆಲ್ಲಿ ?

October 8, 2025
ಭವಿಷ್ಯದ ಅನಿಶ್ಚಿತತೆಯೂ ಯುವಜಗತ್ತಿನ ಆತಂಕವೂ

ಭವಿಷ್ಯದ ಅನಿಶ್ಚಿತತೆಯೂ ಯುವಜಗತ್ತಿನ ಆತಂಕವೂ

October 6, 2025
Next Post

ಛಲವಾದಿ ವೇದಿಕೆಯಲ್ಲಿ ಸಂಜು ವೆಡ್ಸ್ ಗೀತಾ-2 ಹಾಡು

Recent News

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada