ಬಿಸಿಲನಾಡು ರಾಯಚೂರು ಜಿಲ್ಲೆ ಮತ್ತೊಮ್ಮೆ ಕಡೆಗಣನೆಗೆ ಒಳಗಾಗಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿಹೋದ ಮನೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಎಡವಿದೆ. Please note: The free spins are valid for depositing https://tpashop.com/what-casinos-do-golden-gaming-own-in-las-vegas/ Springbok customers with a valid deposit within the last 30 days only! ಮಳೆ ಸುರಿದ ಎಲ್ಲಾ ಜಿಲ್ಲೆಗಳಿಗೆ ಪರಿಹಾರ ನೀಡಿ, ರಾಯಚೂರನ್ನ ಲೆಕ್ಕಕ್ಕೆ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದೇ ಜೂನ್, ಜುಲೈ ತಿಂಗಳಲ್ಲಿ ಇಡೀ ರಾಯಚೂರಲ್ಲಿ ಎತ್ತ ನೋಡಿದ್ರೂ ಜೋರು ಮಳೆಯಾಗಿತ್ತು.. As in Bogunovic6, sun palace casino online with real money review to be offered online via https://teyasilk.com/who-owns-sams-town-casino/ licensed offshore sources. ಈ ಪರಿಣಾಮ ಎಲ್ಲಾ ಹಳ್ಳಕೊಳ್ಳಗಳು ಉಕ್ಕಿಹರಿದು ಜಲಾಶಯಗಳು ಭರ್ತಿ ಆಗಿದ್ವು.. By using Bitcoin as an online casino currency, your payments are https://casillascontracting.us/magnolia-bluff-casino-hotel-natchez-mississippi/ instant, secure and discreet. ಡ್ಯಾಂಗಳಿಂದ ಬಿಟ್ಟ ಹೆಚ್ಚುವರಿ ನೀರು ಹಾಗೂ ಅತಿಯಾದ ಮಳೆ ಇಡೀ ರಾಯಚೂರು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿತ್ತು..
ಮನೆ ಮಠ ಕಳೆದುಕೊಂಡ ಅದೆಷ್ಟೋ ಜನ ನಿರಾಶ್ರಿತರಾಗಿ ದಿಕ್ಕು ತೋಚದಂತಾಗಿದ್ದಾರೆ.. ಸರ್ಕಾರದ ನೆರವಿನ ಭರವಸೆಯಲ್ಲಿದ್ದ ಸಂತ್ರಸ್ತರು ಸಾಲ ಮಾಡಿ ಮತ್ತೆ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.. ಆದ್ರೆ ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ ಕೊಡಿಸಬೇಕಾದ ಜವಾಬ್ದಾರಿ ಇರಬೇಕಾದ ಸರ್ಕಾರ ಮಾತ್ರ ಈವರೆಗೂ ಪರಿಹಾರ ನೀಡಿಲ್ಲ. You still have to know what you are doing when it comes to bonuses offered by new Aussie online casinos. https://casillascontracting.us/how-to-win-big-money-at-a-casino/
ರಾಜ್ಯದ 16 ಜಿಲ್ಲೆಗಳಿಗೂ ಪರಿಹಾರ ಘೋಷಿಸಿರುವ NDRF & SDRF ಮಾತ್ರ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. As with https://parkirpintar.com/how-do-you-make-poke-salad/ traits, you will find neighbour bets. ಈ ಮಲತಾಯಿ ಧೋರಣೆ ಬಗ್ಗೆ ರಾಯಚೂರು ಜನತೆ ಹಾಗೂ ಸಂತ್ರಸ್ತರು ಆಕ್ರೋಶಗೊಂಡಿದ್ದಾರೆ.
ಸದ್ಯ ರಾಯಚೂರು ಜಿಲ್ಲೆಯಾದ್ಯಂತ ಕಳೆದ ಜೂನ್, ಜುಲೈ ತಿಂಗಳ ಮಳೆಗೆ ಬಿದ್ದ ಮನೆಗಳಿಗೆ ಆದಷ್ಟು ಬೇಗ ಸರ್ಕಾರ ಪರಿಹಾರ ನೀಡಬೇಕು, ಇಲ್ಲವಾದರೆ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಜಿಲ್ಲೆಯಲ್ಲಿ ಹೋರಾಟಗಳು ಶುರುವಾದರೂ ಅಚ್ಚರಿಯಿಲ್ಲ.