ಪ್ರತ್ಯೇಕ ದೇಶದ ಬಗ್ಗೆ ದನಿ ಎತ್ತಿರುವ ಸಂಸದ ಡಿ.ಕೆ. ಸುರೇಶ್ ಹೇಳಿಕೆಯನ್ನು ಶಾಸಕ ನರೇಂದ್ರ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಅನ್ಯಾಯವಾಗಿದ್ದು, ಅದರ ವಿರುದ್ಧ ಧ್ವನಿ ಎತ್ತಿದ್ದ ಏಕೈಕ ಗಂಡು ಮಗ ಡಿ.ಕೆ.ಸುರೇಶ್ ಮಾತ್ರ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಭಾವನಾತ್ಮಕ ರೀತಿಯಲ್ಲಿ ಮಾತನಾಡಿದ್ದಾರೆ. ಅದರಲ್ಲಿ ನನಗೆ ಯಾವ ತಪ್ಪು ಕಾಣುತ್ತಿಲ್ಲ, ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ. ನರೇಂದ್ರ ಮೋದಿ, ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದನು ಪ್ರಶ್ನೆ ಮಾಡಲಿಲ್ಲ. ಬದಲಾಗಿ ಡಿ.ಕೆ. ಸುರೇಶ್ ಮಾತ್ರ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಅವರ ಏಕೆ ಆ ಪ್ರಶ್ಮೆ ಎತ್ತಿದರು ಎಂಬುದು ಚರ್ಚೆಯಾಗಬೇಕ ಎಂದರು.
#DKSuresh #CongressMP #MLA #Narendraswamy #KPCC #India
ನನ್ನ ಹೆಂಡತಿ ಬಗ್ಗೆ ಎಂಗ್ರಿ ಮಾತನಾಡುತ್ತಾನೆ ಅವನು
https://youtu.be/wSHDFzofFiM?si=-oWzEHkknsTurGDi
Read more