• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ಕಾರದ ಆದೇಶವೇ ಇಲ್ಲದೆ ಬಿಡಿಎಯ PRO ಕಾರ್ಯನಿರ್ವಹಣೆ

ಪ್ರತಿಧ್ವನಿ by ಪ್ರತಿಧ್ವನಿ
August 6, 2025
in Top Story, ಕರ್ನಾಟಕ, ರಾಜಕೀಯ, ವಾಣಿಜ್ಯ, ಶೋಧ
0
ಸರ್ಕಾರದ ಆದೇಶವೇ ಇಲ್ಲದೆ ಬಿಡಿಎಯ PRO ಕಾರ್ಯನಿರ್ವಹಣೆ
Share on WhatsAppShare on FacebookShare on Telegram

ಬಿಡಿಎ ನಲ್ಲಿ PRO ಅಗಿಕೆಲಸ ನಿರ್ವಹಣೆಮಾಡುತ್ತಿರುವ ಕೆ.ಎನ್.ವಿಜಯಾನಂದಯಾವುದೇ ಸರ್ಕಾರಿಆದೇಶವಿಲ್ಲದೆ PRO ಅಗಿಕೆಲಸ ನಿರ್ವಹಣೆಮಾಡುತ್ತಿದ್ದಾರೆ. ವಾರ್ತಾಇಲಾಖೆಯಲ್ಲಿ ಸಹಾಯಕನಿರ್ದೇಶಕರಾಗಿರುವ ವಿಜಯಾನಂದಅವರನ್ನು ಸರ್ಕಾರದಯಾವುದೇ ಅಧಿಕೃತಆದೇಶವಿಲ್ಲದೆ, ಎರಡುವರ್ಷಗಳ ಹಿಂದೆಬಿಡಿಎ ನಲ್ಲಿಖಾಲಿ ಇದ್ದ,PRO ಹುದ್ದೆಗೆ ಹೆಚ್ಚುವರಿಯಾಗಿಕಾರ್ಯ ನಿರ್ವಹಣೆಮಾಡುವಂತೆ ವಾರ್ತಾಇಲಾಖೆಯ ಆಯುಕ್ತರೇಆದೇಶ ಹೊರಡಿಸಿದ್ದರು.





ADVERTISEMENT

ಆದರೆ ಸರ್ಕಾರದ ನಿಯಮಾನುಸಾರಇನ್ನೊಂದು ಇಲಾಖೆಗೆಆಯುಕ್ತರೇ ನೇಮಕಮಾಡಲು ಅವಕಾಶವಿಲ್ಲ.

T Devegowda on Prajwal: ಪ್ರಜ್ವಲ್​ಗೆ​ ಜೀವಾವಧಿ ಶಿಕ್ಷೆ ಪಕ್ಷಕ್ಕೆ ಡ್ಯಾಮೇಜ್ ಆಗಲ್ವಾ ಸರ್? #pratidhvani


ಇಲಾಖೆಯ ಮಂತ್ರಿಗಳಿಂದ ಕಡತಕ್ಕೆ ಸಹಿ ಪಡೆಯಬೇಕಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿಗಳ ಬಳಿ ಇರುವುದರಿಂದ, ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಬೇಕಿತ್ತು, ಆದರೆ ಇಲಾಖೆಯ ಆಯುಕ್ತರು, ಕನಿಷ್ಠ ಇಲಾಖೆಯ ಕಾರ್ಯದರ್ಶಿಗಳಿಂದಲೂ ಕಡತಕ್ಕೆ ಅನುಮೋದನೆ ಪಡೆಯದೆ, ನೇರವಾಗಿ ಆದೇಶ ಹೊರಡಿಸಿರುತ್ತಾರೆ


ಈ ಬಗ್ಗೆ ಅರಿವಿದ್ರು ಕೂಡ ಸರ್ಕಾರಿ ನಿಯಮವನ್ನು ಗಾಳಿಗೆತೂರಿ ಆಯುಕ್ತರುಆದೇಶ ಹೊರಡಿಸಿದ್ದರು,ಅಧಿಕೃತವಲ್ಲದ ಆದೇಶದಮೇಲೆಯೇ ವಿಜಯಾನಂದಅನಧಿಕೃತವಾಗಿ ಬಿಡಿಎನಲ್ಲಿ ಹೆಚ್ಚುವರಿಯಾಗಿಕಾರ್ಯನಿರ್ವಹಣೆ ಮಾಡುತ್ತಾಬಂದಿದ್ದರು. ಆದರೆಸರ್ಕಾರ ವಿಜಯಾನಂದಅವರನ್ನು 30/06/2025 ರಂದು ವಾರ್ತಾ ಇಲಾಖೆಯ,ಬೆಂಗಳೂರಿನ ಕೇಂದ್ರಕಚೇರಿಯ ಸಹಾಯಕನಿರ್ದೇಶಕ ಹುದ್ದೆಯಿಂದವರ್ಗಾವಣೆ ಮಾಡಿ,ಯಾವುದೇ ಸ್ಥಳನೀಡದೆ, ಸ್ಥಳನಿರೀಕ್ಷಣೆಯಲ್ಲಿ ಇರಿಸಿದೆ.





ಆದರೆ ವಿಜಯಾನಂದ ಸರ್ಕಾರದಆದೇಶಕ್ಕೆ ತಲೆಬಾಗದೆ, ಬಿಡಿಎನಲ್ಲಿ ಇಂದಿಗೂPRO ಹುದ್ದೆಯಲ್ಲಿ ಮುಂದುವರೆದಿದ್ದಾರೆ.ಇಂದಿಗೂ ಬಿಡಿಎನಲ್ಲಿ ಕಡತಗಳಿಗೆಸಹಿ ಮಾಡುತ್ತಿರುವವಿಜಯಾನಂದ ಅವರು,ಸರ್ಕಾರಿ ವಾಹನವನ್ನುಸಹ ಬಳಕೆಮಾಡಿಕೊಂಡು ತಿರಗಾಡುತ್ತಿದ್ದಾರೆ.ಅಧಿಕೃತವಾಗಿ ಹುದ್ದೆಯೇಇಲ್ಲದ ಮೇಲೆ,ಯಾವ ರೀತಿಬಿಡಿಎ ನಲ್ಲಿPRO ಹುದ್ದೆಯಲ್ಲಿ ಕೆಲಸನಿರ್ವಹಣೆ ಮಾಡುತ್ತಿದ್ದಾರೆಎಂಬುದು ಅನುಮಾನಕ್ಕೆಎಡೆ ಮಾಡಿಕೊಟ್ಟಿದೆ.






T Devegowda on Prajwal: ಪ್ರಜ್ವಲ್​ಗೆ​ ಜೀವಾವಧಿ ಶಿಕ್ಷೆ ಪಕ್ಷಕ್ಕೆ ಡ್ಯಾಮೇಜ್ ಆಗಲ್ವಾ ಸರ್? #pratidhvani

ಇದನ್ನು ನೋಡುತ್ತಿದ್ದಾರೆಸರ್ಕಾರದ ಆದೇಶಕ್ಕೆಬೆಲೆ ಇಲ್ಲವೋ!!! ಇಲ್ಲ ವಿಜಯಾನಂದಅವರೇ ಸರ್ಕಾರಕ್ಕೆಸೆಡ್ಡು ಹೊಡೆದುನಿಂತಿದ್ದಾರೋ ಎಂಬಅನುಮಾನ ಮೂಡಿದೆ.ದಕ್ಷ ಅದಿಕಾರಿಯಾದಬಿಡಿಎ ಆಯುಕ್ತಮೇಜರ್ ಮಣಿವಣ್ಣನ್ಅವರಿಗೂ ಈವಿಷಯ ಗೊತ್ತಿಲವೋ! ಕಾದು ನೋಡಬೇಕು ಯಾವುದೇ ಒಂದು ಇಲಾಖೆಯಿಂದಇನ್ನೊಂದು ಇಲಾಖೆಗೆನೇಮಕವಾಗಬೇಕಾದರೆ ಇಲಾಕೆಕಾರ್ಯದರ್ಶಿಗಳ ಮುಖಾಂತರಇಲಾಕೆಯ ಮಂತ್ರಿಅಂದರೆ ಮುಖ್ಯಮಂತ್ರಿಗಳಅನುಮೋದನೆ ಅಗತ್ಯವಾಗಿಪಡೆಯಬೇಕು.

ಇಲಾಖೆಯ ಮಂತ್ರಿಗಳಿಂದ ಕಡತಕ್ಕೆ ಸಹಿ ಪಡೆಯಬೇಕಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿಗಳ ಬಳಿ ಇರುವುದರಿಂದ, ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಕೆ ಮಾಡಬೇಕಿತ್ತು, ಆದರೆ ಇಲಾಖೆಯ ಆಯುಕ್ತರು, ಕನಿಷ್ಠ ಇಲಾಖೆಯ ಕಾರ್ಯದರ್ಶಿಗಳಿಂದಲೂ ಕಡತಕ್ಕೆ ಅನುಮೋದನೆ ಪಡೆಯದೆ, ನೇರವಾಗಿ ಆದೇಶ ಹೊರಡಿಸಿರುತ್ತಾರೆ ಬೈಪಾಸ್ಮಾಡುವ ಮೂಲಕ ಮಾನ್ಯ ದಕ್ಷ ಮುಖ್ಯಮಂತ್ರಿಗಳಿಗು ಕೂಡ ಮಸಿ ಬಳಿಯುವ ಕೆಲಸ ಮಾಡಿರುವುದು ಕಂಡುಬಂದಿದೆ. ಒಂದುವೇಳೆ ಆಯುಕ್ತರು ಆದೇಶ ಮಾಡುವುದೇ ಆದರೆ, ಮೊದಲು ಸರ್ಕಾರದ ಅಧಿಸೂಚನೆಆದೇಶವಾಗಬೇಕು ಬಳಿಕಈ ಅಧಿಸೂಚನೆಯಮೇರೆಗೆ ಇಲಾಖೆಯಆಯುಕ್ತರು, ಚಲನ-ವಲನಆದೇಶ ನೀಡಬೇಕು.ಆದ್ರೆ ಇಲ್ಲಿ ಯಾವುದು ಕೂಡ ನಿಯಮಗಳ ಅನುಸಾರ ನಡೆದಿರದಿರುವುದ ಕಂಡುಬಂದಿದೆ. ಹೀಗಾಗಿ ಈಗಲಾದರು ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಕೆಲಸ ಮಾಡುತ್ತಿರುವ ವಿಜಯಾನಂದ ವಿರುದ್ಧ ಸೂಕ್ರ ಕಾನೂನು ಕ್ರಮ ಜರುಗಿಸಬೇಕಿದೆ..

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Darshan: ಜಾಮೀನು ರದ್ದುಗೊಳಿಸಬೇಡಿ: ಸುಪ್ರೀಂಗೆ ಕೋರ್ಟಿಗೆ ಕಾರಣ ನೀಡಿದ ದರ್ಶನ್..!!

Next Post

CM Siddaramaiah: ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ..

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post

CM Siddaramaiah: ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada