Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

GST ದರ ಏರಿಕೆ ವಿರೋಧಿಸಿ ಮೊದಲ ದಿನವೇ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಸದನ ನಾಳೆಗೆ ಮುಂದೂಡಿಕೆ

ಪ್ರತಿಧ್ವನಿ

ಪ್ರತಿಧ್ವನಿ

July 18, 2022
Share on FacebookShare on Twitter

ಸಂಸತ್‌ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, 32 ವಿಧೇಯಕಗಳನ್ನು ಮಂಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಆದರೆ, ಇಂದು ಮೊದಲ ದಿನದ ಅಧಿವೇಸನದಲ್ಲೇ ಹಲವು ವಿಷಯಗಳು, ಸಾರ್ವಜನಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರ; ಕಾಶ್ಮೀರಿ ಪಂಡಿತರ ಹಂತಕರನ್ನು ಗುರುತಿಸಿದ ಪೊಲೀಸರು

ಹೌದು, ಇಂದು ಮೊದಲ ದಿನವೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಏರಿಕೆ,ಇನ್ನಿತರ ಸಮಸ್ಯೆಗಳನ್ನ ರಾಜ್ಯಸಭೆಯ ಮುಂದಿರಿಸಿ ಪ್ರತಿಭಟನೆ ಮಾಡಿದೆ. ಇದರ ನಡುವೆಯೇ ಸಭಾಧ್ಯಕ್ಷರು ಮಾತನಾಡಿ ಸದನವನ್ನ ನಾಳೆಗೆ ಮುಂದೂಡುವುದಾಗಿ ಹೇಳಿದ್ದಾರೆ.

ಸೋಮವಾರ ಅಂದರೆ ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಒಟ್ಟು 17 ಕೆಲಸದ ದಿನಗಳನ್ನು ಹೊಂದಿದ್ದು, ಆಗಸ್ಟ್ 12 ರವರೆಗೆ ನಡೆಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಬೆಳಿಗ್ಗೆ 11 ಗಂಟೆಯಿಂದ ಕರೆಯಲಾಗಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಜಮ್ಮು-ಕಾಶ್ಮೀರ; ಕಾಶ್ಮೀರಿ ಪಂಡಿತರ ಹಂತಕರನ್ನು ಗುರುತಿಸಿದ ಪೊಲೀಸರು
ದೇಶ

ಜಮ್ಮು-ಕಾಶ್ಮೀರ; ಕಾಶ್ಮೀರಿ ಪಂಡಿತರ ಹಂತಕರನ್ನು ಗುರುತಿಸಿದ ಪೊಲೀಸರು

by ಪ್ರತಿಧ್ವನಿ
August 17, 2022
ಬಿಹಾರ; ಸಂಪುಟ ಸಚಿವರಾಗಿ 31 ಮಂದಿ ಪ್ರಮಾಣ ಸ್ವೀಕಾರ, ಆರ್‌ಜೆಡಿಗೆ ಸಿಂಹಪಾಲು
ದೇಶ

ಬಿಹಾರ; ಸಂಪುಟ ಸಚಿವರಾಗಿ 31 ಮಂದಿ ಪ್ರಮಾಣ ಸ್ವೀಕಾರ, ಆರ್‌ಜೆಡಿಗೆ ಸಿಂಹಪಾಲು

by ಪ್ರತಿಧ್ವನಿ
August 16, 2022
ದೂದ್ ಪೇಡಾಗೆ ಜೊತೆಯಾದ ಧನು ಹರ್ಷ
ಸಿನಿಮಾ

ದೂದ್ ಪೇಡಾಗೆ ಜೊತೆಯಾದ ಧನು ಹರ್ಷ

by ಪ್ರತಿಧ್ವನಿ
August 13, 2022
ಉಪಪ್ರಧಾನಿಯಾದರೂ ದಲಿತನೆಂಬ ಕಾರಣಕ್ಕೆ ಅಪಮಾನವಾಗುತ್ತಿತ್ತು: ಭಾರತ ಬದಲಾಗಿಲ್ಲ – ಮಾಜಿ ಸ್ಪೀಕರ್‌ ಮೀರಾ ಕುಮಾರ್
ದೇಶ

ಉಪಪ್ರಧಾನಿಯಾದರೂ ದಲಿತನೆಂಬ ಕಾರಣಕ್ಕೆ ಅಪಮಾನವಾಗುತ್ತಿತ್ತು: ಭಾರತ ಬದಲಾಗಿಲ್ಲ – ಮಾಜಿ ಸ್ಪೀಕರ್‌ ಮೀರಾ ಕುಮಾರ್

by ಪ್ರತಿಧ್ವನಿ
August 17, 2022
‘ಸಲಾರ್​’ ಚಿತ್ರತಂಡದಿಂದ ಆಗಸ್ಟ್​ 15ಕ್ಕೆ ಸಿಗಲಿದೆ ಬಿಗ್​ ಅಪ್​ಡೇಟ್!
ಸಿನಿಮಾ

‘ಸಲಾರ್​’ ಚಿತ್ರತಂಡದಿಂದ ಆಗಸ್ಟ್​ 15ಕ್ಕೆ ಸಿಗಲಿದೆ ಬಿಗ್​ ಅಪ್​ಡೇಟ್!

by ಪ್ರತಿಧ್ವನಿ
August 13, 2022
Next Post
ಶಾಲೆಗೆ ಬಾಂಬ್‌ ಬೆದರಿಕೆ : ಇದೊಂದು ಹುಸಿ ಕರೆ ಎಂದ ಡಿಕೆ ಶಿವಕುಮಾರ್

ಶಾಲೆಗೆ ಬಾಂಬ್‌ ಬೆದರಿಕೆ : ಇದೊಂದು ಹುಸಿ ಕರೆ ಎಂದ ಡಿಕೆ ಶಿವಕುಮಾರ್

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ಗೆಲ್ಲುವುದು ಖಚಿತ : ಸಿಎಂ ಬೊಮ್ಮಾಯಿ 

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ಗೆಲ್ಲುವುದು ಖಚಿತ : ಸಿಎಂ ಬೊಮ್ಮಾಯಿ 

ರಾಷ್ಟ್ರಪತಿ ಚುನಾವಣೆ | ಮತ ಚಲಾಯಿಸಲು ಗಾಲಿಕುರ್ಚಿಯಲ್ಲಿ ಆಗಮಿಸಿದ ಮನಮೋಹನ್ ಸಿಂಗ್!

ರಾಷ್ಟ್ರಪತಿ ಚುನಾವಣೆ | ಮತ ಚಲಾಯಿಸಲು ಗಾಲಿಕುರ್ಚಿಯಲ್ಲಿ ಆಗಮಿಸಿದ ಮನಮೋಹನ್ ಸಿಂಗ್!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist