• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಮಣ ಅವರು CJI ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್ ಮುರಳೀಧರ್

Any Mind by Any Mind
September 25, 2021
in ಕರ್ನಾಟಕ
0
ರಮಣ ಅವರು CJI ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್ ಮುರಳೀಧರ್
Share on WhatsAppShare on FacebookShare on Telegram

ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದಲ್ಲಿ ಹಾಗೂ ನ್ಯಾಯಿಕ ಸಮುದಾಯದಲ್ಲಿ ಹೊಸ ಶಕ್ತಿ ಬಂದಿದೆ ಎಂದು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್ ಶನಿವಾರ ಹೇಳಿದ್ದಾರೆ.

ADVERTISEMENT

ಒಡಿಶಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ ನ್ಯಾ. ಮುರಳೀಧರ್ ಮಾತನಾಡಿ, ರಮಣ ಅವರು ಅಧಿಕಾರವಹಿಸಿಕೊಂಡ ನಂತರ ಗುರುತರ ಬದಲಾವಣೆಗಳು ಕಂಡಿದೆ ನ್ಯಾಯಾಲಯದ ಬುನಾದಿಯು ಮತ್ತಷ್ಟು ಭದ್ರವಾಗಿದೆ ಎಂದು ಅವರು ಹೇಳಿದ್ದಾರೆ.

“ಸಿಜೆಐ ರಮಣ ಅವರು ಅಧಿಕಾರವಹಿಸಿಕೊಂಡು ಐದು ತಿಂಗಳಾಗಿದ್ದು (ಇದೇ ವರ್ಷ ಏಪ್ರಿಲ್‌ನಲ್ಲಿ) ಅವರ ಬಗ್ಗೆ ನಾನು ಕೆಲ ಮಾತುಗಳನ್ನು ಹೇಳಬೇಕಿದೆ. ಸಿಜೆಐ ರಮಣ ಅಧೀಕಾರ ವಹಿಸಿಕೊಂಡ ನಂತರ ನ್ಯಾಯಿಕ ಸಮುದಾಯದಲ್ಲಿ ಹೊಸ ಶಕ್ತಿಯ ಬಂದಿದೆ. ನ್ಯಾಯಾಲಯದ ಅಡಿಪಾಯ/ ಬುನಾದಿಯು ಮತ್ತಷ್ಟು ಭದ್ರವಾಗಿದೆ ಎನ್ನಬಹುದು. ನಾವು ಕಾಣುತ್ತಿರುವ ಬದಲಾವಣೆಗಳು ಗುರುತರವಾಗಿವೆ. ಈ ಬದಲಾಔಣೆ ಒಳ್ಳೆಯದಕ್ಕಾಗಿ ಆಗಿರುವ ಬದಲಾವಣೆಗಳು. ಜನರು ಇದನ್ನು ಪಾಸಿಟಿವ್‌ ಆಗಿ ಸ್ವೀಕರಿಸಿದ್ದಾರೆ” ಎಂದು ನ್ಯಾ. ಮುರಳೀಧರ್ ಸಂತೋಷ ವ್ಯಕ್ತಪಡಿಸಿದ್ದಾರೆ.

“ನ್ಯಾಯಾಂಗದ ಸ್ವರೂಪದಲ್ಲಿಯೂ ಬದಲಾವಣೆ ಕಂಡುಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲ ಹಂತದಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದುವೇ ಅತ್ಯಂತ ಪಾಸಿಟಿವ್ ಅಂಶವಾಗಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರು ಶನಿವಾರ12 ನೇ ಶತಮಾನದ ದೇಗುಲವಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Chief Justice of India NV Ramana visited Jagannatha Temple in Puri, Odisha today pic.twitter.com/i8ybqeHpXN

— ANI (@ANI) September 25, 2021
Tags: BJPಎನ್‌ ವಿ ರಮಣಡಾ. ಎಸ್‌ ಮುರಳೀಧರ್ನ್ಯಾಯಾಂಗಬಿಜೆಪಿ
Previous Post

ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ: ಸುಪ್ರೀಂ ಕೋರ್ಟ್ ತರಾಟೆಯನಂತರ ಕೈಬಿಟ್ಟ NIC!

Next Post

ನೀವು ಮಾಧ್ಯಮಕ್ಕೆ ಉತ್ತರಿಸಬೇಕಾದ ಅಗತ್ಯನೆ ಇಲ್ಲ, ಯಾಕೆಂದರೆ ಅವರು ನಿಮ್ಮನ್ನು ಪ್ರಶ್ನಿಸುವುದೇ ಇಲ್ಲʼ: ಮೋದಿ ಕುರಿತು ಬೈಡೆನ್ ಪರೋಕ್ಷ ವ್ಯಂಗ್ಯ

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
Next Post
ನೀವು ಮಾಧ್ಯಮಕ್ಕೆ ಉತ್ತರಿಸಬೇಕಾದ ಅಗತ್ಯನೆ ಇಲ್ಲ, ಯಾಕೆಂದರೆ ಅವರು ನಿಮ್ಮನ್ನು ಪ್ರಶ್ನಿಸುವುದೇ ಇಲ್ಲʼ: ಮೋದಿ ಕುರಿತು ಬೈಡೆನ್ ಪರೋಕ್ಷ ವ್ಯಂಗ್ಯ

ನೀವು ಮಾಧ್ಯಮಕ್ಕೆ ಉತ್ತರಿಸಬೇಕಾದ ಅಗತ್ಯನೆ ಇಲ್ಲ, ಯಾಕೆಂದರೆ ಅವರು ನಿಮ್ಮನ್ನು ಪ್ರಶ್ನಿಸುವುದೇ ಇಲ್ಲʼ: ಮೋದಿ ಕುರಿತು ಬೈಡೆನ್ ಪರೋಕ್ಷ ವ್ಯಂಗ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada