• Home
  • About Us
  • ಕರ್ನಾಟಕ
Wednesday, October 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Narendra Modi: ಮೈ ಫ್ರೆಂಡ್ ಎಂದು ದ್ರೋಹ ಬಗೆದ ಟ್ರಂಪ್‌ !?  

ಪ್ರತಿಧ್ವನಿ by ಪ್ರತಿಧ್ವನಿ
September 27, 2025
in Top Story, ದೇಶ, ರಾಜಕೀಯ, ವಾಣಿಜ್ಯ, ವಿದೇಶ
0
Narendra Modi: ಮೈ ಫ್ರೆಂಡ್ ಎಂದು ದ್ರೋಹ ಬಗೆದ ಟ್ರಂಪ್‌ !?  
Share on WhatsAppShare on FacebookShare on Telegram

ADVERTISEMENT

ಅಮೇರಿಕಾದ ರಾಷ್ಟ್ರಾ ಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ  ಹೇರಿಕೆಯನ್ನು ಮತ್ತೊಮ್ಮೆ ಮಾಡಲು ಸಜ್ಜಾಗಿದ್ದು, ಈ ಮೂಲಕ ಇತರೆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಿಲು ಸರ್ವಪ್ರಯತ್ನವನ್ನು ಮಾಡುತ್ತಿರುವುದು ಹೊಸ  ತೆರಿಗೆ ನೀತಿಯಿಂದ ನಿಶ್ಚಳವಾಗಿ ಕಂಡುವಬರುತ್ತಿದೆ.

ಟ್ರಂಪ್‌ ನಿರಂಕುಶಮತಿಯಾಗಲೂ ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ತಿಳಿಯಲು ಸಾಧ್ಯವಾಗಿದೆ.
ಇದರ ಮುಂದುವರಿದ ಭಾಗವೇ ತೆರಿಗೆ ಸುಂಕ ಹೆಚ್ಚಳ !

ಶುಕ್ರವಾರದಂದು ಡೊನಾಲ್ಡ್‌ ಟ್ರಂಪ್‌ ಅಮೇರಿಕವು  Branded  ಅಥವಾ Patents ಹೊಂದಿರುವ ಔಷಧಿಗಳ ಮೇಲೆ 100% ಸುಂಕ ವಿಧಿಸಲಾಗುವುದೆಂದು ತಿಳಿಸಿದ್ದು. ಹಾಗೂ Kitchen Cabinets  ಗಳು Bath Rooms ಗೆ ಸಂಬಂಧಿಸಿದ ವಸ್ತುಗಳ ಮೇಲೆ 50%
ಹಾಗೂ Heavy Trucks ಮೇಲೆ 25% ನಷ್ಟು ತೆರಿಗೆ ಹೆಚ್ಚಿಸಿಲಾಗುವುದೆಂದು “ White House “ಆದೇಶಿಸಿ, ಈ ಹೊಸ ತೆರಿಗೆ ನೀತಿ  ಅಕ್ಟೋಬರ್‌ 1ರಿಂದ ಜಾರಿಗೆ ತರಲಾಗುವುದೆಂದು ತಿಳಿಸಿದೆ.


Siddaramaih : ಎಲ್ಲಾ ಜಿಲೆಯಲ್ಲೂ ಸಮೀಕ್ಷೆ ಇವತಿಂದ ನಡೆಯುತ್ತೆ #pratidhvani #siddaramaiah #castecensus


ರಾಷ್ಟ್ರೀಯ ಭದ್ರತೆಯ ನೆಪದಲ್ಲಿ “Trade Expansion Act 1962” Section 232ರ ಅನಯ್ವ ಈ ಹೊಸ ತೆರಿಗೆ ನಿಯಮ ಜಾರಿಗೊಳಿಸಲಾಗುವುದೆಂದು “ White House “ನಿರ್ಧಿರಿಸಿದೆ.

ಇನ್ನೂ ಹೊಸ ತೆರಿಗೆ ವಿಚಾರವು  International Emergency  Economic Powers Act (IEEPA) ಹೊಸ ತೆರಿಗೆ ಮುಂದಿನ ತಿಂಗಳಿನಿಂದಲೇ ಜಾರಿಯಾಗಲಿದೆ.  

ಇನ್ನೂ ಅಮೇರಿಕಾದ  ಸುಪ್ರೀಂಕೋರ್ಟ್‌ ಏನಾದರು ತೆರಿಗೆ ನೀತಿ ವಿರುದ್ಧ ಆದೇಶ ಹೊರಡಿಸಿದರೆ,  ಟ್ರಂಪ್‌ ಗೆ ದೊಡ್ಡ ಮುಖಭಂಗವಾಗಲ್ಲಿದ್ದು, ಈ  ಮೂಲಕ ಟ್ರಂಪ್‌  ನಿರಂಕುಶಮತಿಯಾಗುವ ಕನಸು  ಕೂಡ ನುಚ್ಚು ನೂರಾಗಲಿದೆ.
 


ಸದ್ಯದ ಮಟ್ಟಿಗೆ ಭಾರತವು 50% ತೆರಿಗೆಯ ಭೀತಿಯನ್ನು ಎದುರಿಸುತ್ತಿದ್ದು, ಅದರ ಜೊತೆಗೆ
ಭಾರತೀಯರು  ಹೆಚ್ಚಾಗಿ ತೊಡಗಿಸಿಕೊಂಡಿರುವ ವಲಯಗಳ ಮೇಲೆ ಬಾರಿ ಪರಿಣಾಮ ಭೀರಲ್ಲಿದ್ದು ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.  



ಅದರಲ್ಲೂ ಮುಖ್ಯವಾಗಿ ಜವಳಿ, ಪಾದರಕ್ಷೆಗಳು ಹಾಗೂ ಸಾಗರ ಉತ್ಪನಗಳ ಸಾಕಷ್ಟು ಹೊಡೆತ ಬೀಳಲಿದೆ.

ಒಂದು ಕಡೆ ಹೆಚ್‌ 1ಬಿ ವಿಸಾ ಸುಂಕ ಹೆಚ್ಚಳದಿಂದ ಭಯದಲ್ಲಿರುವ ಅನಿವಾಸಿ ಭಾರತೀಯರೀಗ ಹೊಸ
ತೆರಿಗೆ ಜಾರಿಗೊಂಡರೆ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಭಾರತವು ಸಾಕಷ್ಟು ಔಷಧಿಗಳನ್ನು ಅಮೇರಿಕಾ ಸೇರಿದಂತೆ ಇತರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಒಂದು ವೇಳೆ ಅಮೇರಿಕ ಔಷಧಿಗಳ ಮೇಲೆ 100 ರಷ್ಟು ತೆರಿಗೆ ಹೇರಿದರೆ ಭಾರತ ಖಂಡಿತವಾಗಲೂ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಒಂದು ಕಡೆ ಭಾರತದ ರೂಪಾಯಿ ಮೌಲ್ಯವು  America dollar  ಎದುರು ಸಾರ್ವತ್ರಿಕ ಕನಿಷ್ಟ ಬೆಲೆಗ ತಲುಪಿದರೆ, ಮತ್ತೊಂದು ಕಡೆ ಈ ಹೊಸ ತೆರಿಗೆ ನೀತಿಯಿಂದ ಭಾರತ ಮತ್ತಷ್ಟು ಆರ್ಥಿಕ ಮುಗ್ಗಟ್ಟನ್ನು  ಎದುರಿಸಬೇಕಾಗುತ್ತದೆ. ಆದರೇ ಕೇಂದ್ರ ಸರ್ಕಾರವು ಪ್ರಮುಖ ವಿಚಾರಗಳ ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಆಲಿಸದಿರುವುದು ದೊಡ್ಡ ದುರುಂತವೇ ಸರಿ?
 


ಸದ್ಯದ ಮಟ್ಟಿಗೆ ದೇಶದ ಪ್ರಧಾನಿಗೆ ಮತ್ತು BJP /NDA ಸದ್ಯದಲ್ಲೇ ನಡೆಯಲಿರುವ ಬಿಹಾರ, ಹಾಗೂ ಇತರೆ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ತೀವ್ರವಾದ ಆಸಕ್ತಿಹೊಂದಿದೆ ಹೊರೆತು, ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳ ಮೇಲೆ ಗಮನಹರಿಸದಿರುವುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತದೆ.
ನಿರುದ್ಯೋಗವು  ಕಳೆದ 80ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಬಾರೀ ಪ್ರಮಾಣದ ನಿರುದ್ಯೋಗ ಹೆಚ್ಚಾಗಿದೆ, ಇದರ ಜೊತೆಗೆ ಭಾರತವು ಸ್ವಾತಂತ್ರ್ಯದ ಪೂರ್ವದಲ್ಲಿ ಎದುರಿಸುತ್ತಿದ್ದ ಬೆಲೆ ಏರಿಕೆಯ ಪ್ರಮಾಣವನ್ನು ಮತ್ತೆ  ಮೋದಿ ಆಡಳಿತದಲ್ಲಿ ಮರುಕಳಿಸಿರುವ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳು ಖಚಿತ ಪಡಿಸಿವೆ.  

ಒಟ್ಟಾರೆ ಹೇಳುವುದಾದರೆ ಆಡಳಿತದಲ್ಲಿರುವ ಪಕ್ಷಕ್ಕೆ ದೂರದೃಷ್ಟಿಯ ಕೊರತೆ ಮತ್ತು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಶಕ್ತಿಹೀನ ಪಕ್ಷವೊಂದು, ಅಧಿಕಾರಕ್ಕೆ ಹಪಹಪಿಸುತ್ತಿರುವುದು ದೊಡ್ಡ ದರುಂತ ಅಲ್ಲವೇ?

ವಿಶ್ವಮಟ್ಟದಲ್ಲಿ ವಿಷಯದಲ್ಲಿ ಮಾನ್ಯತೆ ಪಡೆದ ಡಾ! ಮನಮೋಹನ್‌ ಸಿಂಗ್‌ ಅವರ ಹುಟ್ಟು ಹಬ್ಬದ ದಿನದಂದಾದರು ಕೇಂದ್ರ ಸರ್ಕಾರವು ಡಾ. ಮನಮೋಹನ್‌ ಸಿಂಗ್‌ ಅವರ ರೂಪರೇಷೆಗಳ ಆಧಾರದ ಮೇಲಾದರು ಸೂಕ್ತ ರೀತಿಯಲ್ಲಿ ಅಮೇರಿಕಾ, ಚೀನಾ, ಹಾಗೂ ಇನ್ನಿತರೆ ದೇಶಗಳು ಒಡ್ಡುವ ಸವಾಲುಗಳನ್ನು ಎದುರಿಸಲು ತಂತ್ರರೂಪಿಸವುದನ್ನು ಬಿಟ್ಟು, ಮಂದಿರ, ಮಸೀದಿ, ಬಟ್ಟೆ, ಭಾಷೆ ಹೀಗೆ ಕ್ಷುಲ್ಲಕ ವಿಚಾರಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತಿರುವುದು ದೇಶಕ್ಕೆ ಮಾಡುವ ಅಪಮಾನವಲ್ಲದೇ ಮತ್ತೆನೂ?

YouTube player



ಪತ್ರಿಧ್ವನಿ ಸ್ಪಷಲ್‌ ಡೆಸ್ಕ್‌






Tags: india modi trumpindia trump modimodi and trumpmodi on trumpmodi reply trumpmodi responds to trumpmodi to meet trumpmodi trumpmodi trump meetmodi trump newsmodi trump putinmodi trump tiesmodi trump tweetmodi trump tweetspm modi meet trumppm modi on trumppm modi trumppm modi trump newstrump calls moditrump meets moditrump moditrump modi meettrump modi newstrump modi tiestrump modi tradetrump modi tweetstrump on moditrump truth social modi
Previous Post

ಜಯರಾಮ್ ದೇವಸಮುದ್ರ ಅವರು‌ ನಿರ್ಮಿಸುತ್ತಿರುವ ನೂತನ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕ .

Next Post

Basavaraj Bommai: ಸನಾತನ ಧರ್ಮದ ಬಗ್ಗೆ ಅಧ್ಯಯನ ಮಾಡಿ ತಿಳಿಯಲು ಸಾಧ್ಯವಿಲ್ಲ, ಅನುಭವಿಸಿ ತಿಳಿಯಬೇಕು..!!

Related Posts

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !
Serial

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

by ಪ್ರತಿಧ್ವನಿ
September 30, 2025
0

ಬೆಂಗಳೂರಿನ ಮಾಗ್ರತ್‌ ರಸ್ತೆಯಲ್ಲಿನ ಗರುಡಾ ಮಾಲ್‌ನಲ್ಲಿ ಹೊಸ Luxury Beauty & Wellness  Destination.  NAASH Studio, ಇತ್ತೀಚಿಗೆ  ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ.ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಸುಧಾರಾಣಿ ರಿಬ್ಬನ್‌...

Read moreDetails
UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

September 30, 2025
ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

September 30, 2025
Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

September 30, 2025
Next Post

Basavaraj Bommai: ಸನಾತನ ಧರ್ಮದ ಬಗ್ಗೆ ಅಧ್ಯಯನ ಮಾಡಿ ತಿಳಿಯಲು ಸಾಧ್ಯವಿಲ್ಲ, ಅನುಭವಿಸಿ ತಿಳಿಯಬೇಕು..!!

Recent News

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !
Top Story

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

by ಪ್ರತಿಧ್ವನಿ
September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !
Top Story

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

by ಪ್ರತಿಧ್ವನಿ
September 30, 2025
ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!
Top Story

ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

by ಪ್ರತಿಧ್ವನಿ
September 29, 2025
ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
Top Story

ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

by ಪ್ರತಿಧ್ವನಿ
September 28, 2025
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

by ಪ್ರತಿಧ್ವನಿ
September 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

September 30, 2025
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada