ವಸತಿ ಯೋಜನೆ ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ ಹಣ ಪಡೆದು ಮನೆ ಕೊಟ್ಟರೆ ನನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತಾ..? ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ. ಬಡವರ ಬಳಿ ಹಣ ತೆಗೆದುಕೊಂಡ್ರೆ ಹುಳ ಬಿದ್ದು ಸಾಯ್ತಾರೆ..!!

ಬಿ.ಆರ್ ಪಾಟೀಲ್ ಸಚಿವರು ಹಣ ಪಡೆದಿದ್ದಾರೆ ಎಂದಿದ್ದಾರಾ. ಬಿ.ಆರ್ ಪಾಟೀಲ್ ಆರೋಪದ ಬಗ್ಗೆ ಬೇಕಾದರೆ ತನಿಖೆ ಆಗಲಿ ಬೇಕಾದರೆ ಸಿಬಿಐ ತನಿಖೆಗೂ ಕೊಡಲಿ ಎಂದ ಸಚಿವ ಜಮೀರ್