• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ED ಕೇವಲ ಒಂದು ಪೊಲಿಟಿಕಲ್ ಏಜೆನ್ಸಿ ಆಗಿದೆ..! ಜಾರಿ ನಿರ್ದೇಶನಾಲಯದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ! 

Chetan by Chetan
January 27, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ED ಕೇವಲ ಒಂದು ಪೊಲಿಟಿಕಲ್ ಏಜೆನ್ಸಿ ಆಗಿದೆ..! ಜಾರಿ ನಿರ್ದೇಶನಾಲಯದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ! 
Share on WhatsAppShare on FacebookShare on Telegram

ಮುಡಾ ಅಕ್ರಮ ನಿವೇಶನ ಪ್ರಕರಣಕ್ಕೆ (Muda scam) ಸಂಬಂಧಪಟ್ಟಂತೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಕೃಷ್ಣ ಬೈರೇಗೌಡ (Krishna bairegowda) ಮಾತನಾಡಿದ್ದಾರೆ. ನಾನು ಮೀಟಿಂಗ್  ನಲ್ಲಿ ಇದ್ದೆ. ಹಾಗಾಗಿ ಗಮನಕ್ಕೆ ಇರಲಿಲ್ಲ.ಇಡಿ ಧೋರಣೆ ಸ್ಪಷ್ಟವಾಗಿದೆ ಇದೆ.ತನಿಖಾ ಸಂಸ್ಥೆ ಅಲ್ಲಾ, ಅದು ರಾಜಕೀಯ ದ್ವೇಷ ಸಾಧಿಸುವ ಸಂಸ್ಥೆ ಎಂದು ಹರಿಹಾಯ್ದಿದ್ದಾರೆ.

ADVERTISEMENT

ED ಅವರು ಎಷ್ಟು ಜನ ವಿಪಕ್ಷ  ಪಾರ್ಟಿಯವರಿಗೆ ನೊಟಿಸ್ ಕೊಟ್ಟಿದ್ದಾರೆ, ಅರೆಸ್ಟ್ ಮಾಡಿದ್ದಾರೆ.ಯಾವ ರಾಜ್ಯದಲ್ಲೊ ವಿಪಕ್ಷ ನಾಯಕರನ್ನ ಬಿಟ್ಟಿದ್ದಾರೆ ಇಡಿಯವರು..?ತಮಿಳುನಾಡು (Tamil nadu), ಆಂದ್ರ ತೆಲಾಂಗಣ ಪಂಜಾಬ್ , ಬರೀ ವಿಪಕ್ಷಗಳ ನಾಯಕರ ಮೇಲೆ ಧಾಳಿ ಮಾಡೊದೆ ಇಡಿಯವರ ಕೆಲಸ ಎಂದಿದ್ದಾರೆ.

ಇಷ್ಟು ದಿನಗಳ ಅವಧಿಯಲ್ಲಿ ಬಿಜೆಪಿಯವರಿಗೆ (BJP) ಎಷ್ಟು ನೋಟಿಸ್  ಕೊಟ್ಟಿದ್ದಾರೆ.ಯಾವುದಾದ್ರು ಒಂದು ಪ್ರಕರಣ ಇದ್ರೆ ಹೇಳಿ. ಕರ್ನಾಟಕದ ಬಿಜೆಪಿಯವರದ್ದೆ ಎಷ್ಟು  ಸಿಬಿಐ, ಇಡಿ ಎಷ್ಟು ಕೇಸಿದೆ.ಅದಾನಿ ಮೇಲೆ ಅಮೇರಿಕಾದಲ್ಲಿ ಎಫ್ ಐ ಆರ್ ಆಗಿದೆ.ಲಂಚ ಕೊಟ್ಟಿದ್ದಾರೆಂದು , ಒಂದು ನೋಟಿಸ್ ಕೊಟ್ಟಿದ್ದಿರಾ ?? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಬರೋದಕ್ಕು‌ಮೊದಲು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ತರ್ತಿವಿ ಅಂದ್ರಲ್ಲಾ..ಒಂದು ಪೈಸಾನಾದ್ರು ತಂದ್ರಾ.? ಯಾರಾದ್ರು ಬ್ಲಾಕ್ ಮನಿ ಇಟ್ಟುಕೊಂಡ ಉದ್ಯಮಿಗಳ ಮೇಲೆ ಕ್ರಮ ಕೈಗೊಂಡಿದ್ದಾರಾ..?ಇದನ್ನೆಲ್ಲಾ ನೋಡಿದಾಗ ಇದು ಪೊಲಿಟಿಕಲ್ ಎನ್ ಫೋರ್ಸ್ ಮೆಂಟ್ ಡೈರೆಕ್ಟೋರೇಟ್ ಅಂತ ಹೇಳಲೇಬೇಕಲ್ಲ ಅಂದಿದ್ದಾರೆ. 

ಅಪೋಸಿಷನ್ ಅವರನ್ನ ಬಗ್ಗು ಬಡಿಯೋದಕ್ಕೆ ಪೊಲಿಟಿಕಲ್ ಏಜೆನ್ಸಿ ಆಗಿದೆ.ನಾವು  ಪೊಲಿಟಿಕಲಾಗಿ, ಲೀಗಲ್ ಆಗಿ ಫೈಟ್  ಮಾಡ್ತಿವಿ ಅಂತ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Tags: ಇಡಿಜಾರಿ ನಿರ್ದೇಶನಾಲಯಮುಡಾ ಹಗರಣಸಚಿವ ಕೃಷ್ಣ ಬೈರೇಗೌಡ
Previous Post

ಭಾರತ vs ಇಂಗ್ಲೆಂಡ್: 3ನೇ ಟಿ20 ಪಂದ್ಯಕ್ಕೂ ಮುನ್ನ ತಂಡದ ಬದಲಾವಣೆಗಳ ನಿರೀಕ್ಷೆ!

Next Post

ಬೇರು ಮತ್ತು ಎಲೆ ಮಾತ್ರವಲ್ಲ ದಾಸವಾಳದ ಹೂವಿನಿಂದ ಇರುವಂತಹ ಪ್ರಯೋಜನಗಳು ಹೆಚ್ಚು.!

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
ಬೇರು ಮತ್ತು ಎಲೆ ಮಾತ್ರವಲ್ಲ ದಾಸವಾಳದ ಹೂವಿನಿಂದ ಇರುವಂತಹ ಪ್ರಯೋಜನಗಳು ಹೆಚ್ಚು.!

ಬೇರು ಮತ್ತು ಎಲೆ ಮಾತ್ರವಲ್ಲ ದಾಸವಾಳದ ಹೂವಿನಿಂದ ಇರುವಂತಹ ಪ್ರಯೋಜನಗಳು ಹೆಚ್ಚು.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada