ಅನ್ಯ ಧರ್ಮದ ಬಾಲಕಿಯನ್ನ ಕಿಡ್ಬ್ಯಾಪ್ ಮಾಡಿರೋದಾಗಿ ಆರೋಪಿಸಿ ದೂರು ದಾಖಲು.
![](https://pratidhvani.com/wp-content/uploads/2024/07/sas.png)
ಕಳೆದ ಹದಿನಾಲ್ಕು ದಿನಗಳಿಂದ ಬಾಲಕಿ ಸಿಗದೆ ಪೋಷಕರು ಕಂಗಾಲು, 16 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿದ ಶಂಕರ್ ರಜಿಯಾ ಹಾಗು ಅಬ್ದುಲ್ ರಹಿಂ ಎಂಬುವವರ ಹದಿನಾರು ವರ್ಷದ ಪುತ್ರಿ.
ಶಂಕರ್ ಎಂಬಾತ ಕಿಡ್ನ್ಯಾಪ್ ಮಾಡಿದ್ದಾನೆಂದು ದೂರು ಕಾಲೇಜಿಗೆ ಬಿಟ್ಟು ಬಂದಿದ್ದ ಪೋಷಕರು, ನಂತರ ಕಾಲೇಜಿನಿಂದ ವಾಪಾಸ್ ಬಾರದ ಹಿನ್ನಲೆ ಕುಟುಂಬಸ್ಥರಿಂದ ಹುಡುಕಾಟ.
ಮೊಬೈಲ್(Mobile) ಕೂಡ ಸ್ವಿಚ್ ಆಫ್ ಆದ ಹಿನ್ನಲೆ ಪೊಲೀಸರಿಗೆ ದೂರು ನೀಡಿದ ಪೋಷಕರು ಹುಡುಗೀಯನ್ನ ಬೈಕ್ ನಲ್ಲಿ ಕರೆದೊಯ್ದಿರುವ ಶಂಕೆ ಮೊಬೈಲ್ ಟ್ರೇಸ್ ಮಾಡಿ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್ ಬೈಕ್ ಪತ್ತೆ, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಂಧ್ರದ ಕರ್ನೂಲ್ ಗೆ (Kurnool) ತೆರಳಿರುವುದು ಪತ್ತೆ .
![](https://pratidhvani.com/wp-content/uploads/2024/07/bike-597x1024.png)
ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು