• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  

Any Mind by Any Mind
April 27, 2023
in ರಾಜಕೀಯ
0
ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  
Share on WhatsAppShare on FacebookShare on Telegram

ಇದೇ ಮೇ 10ರಂದು 2023ರ ವಿಧಾನಸಭಾ ಚುನಾವಣೆ(karnatakaassemblyelection2023) ನಡೆಯಲಿದೆ. ರಾಜ್ಯದ ಮೂಲೆ ಮೂಲೆಗೂ ತಿರುಗು ಪಕ್ಷದ ನಾಯಕರು ಮತ ಪ್ರಚಾರ ಮಾಡುತ್ತಿದ್ದಾರೆ. ಇಂದು ಶಿವಮೊಗ್ಗದಲ್ಲಿ(shivamogga) ಪ್ರಚಾರದ ವೇಳೆ,   ನಗರದ ಎನ್‌ಇಎಸ್ ಗ್ರೌಂಡ್‌ನಲ್ಲಿ ತಮಿಳು ಸಮುದಾಯದ ಮುಖಂಡರನ್ನ ಉದ್ದೇಶಿಸಿ ಮಾತನಾಡಿದ, ಕೆ.ಎಸ್ ಈಶ್ವರಪ್ಪ(KS Eshwarappa) ಅಣ್ಣಮಲೈ(annamalai) ಕರ್ನಾಟಕ – ತಮಿಳುನಾಡಿನ ಸೌಹಾರ್ದತೆ ಸಂಕೇತ ಎಂದು ಹೇಳಿದರು. ರೌಡಿಗಳಿಗೆ ಸಿಂಹ ಸ್ವಪ್ನ ಎಂದರೆ ಅಣ್ಣಾಮಲೈ. ಇವರನ್ನು ಕನ್ನಡ ನಾಡಿನ ಸಿಂಗಂ ಎಂದು ಕರೆಯುತ್ತಾರೆ. ಸಿಂಗಂ ಎಂದರೆ  ಗೊತ್ತಲ್ಲ ಸಿಂಹ ಅಂತ ಅರ್ಥ.  ಅಂತಹ ಸಿಂಹ, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನ ಗೆಲ್ಲಿಸಲು ಶಿವಮೊಗ್ಗಕ್ಕೆ ಬಂದಿದೆ.

ADVERTISEMENT

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನ ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ(PM narendramodi) ಮಾಡಲಾಗಿತ್ತು. ನಾವು ಒಂದೂ ಸೀಟನ್ನು ಕೂಡ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್(congress) ಮುಖಂಡರು ಹೇಳುತ್ತಿದ್ದರು. ಕೊನೆಗೆ ಅವರ ಹಣೆಬರಹ ಒಂದೇ ಸೀಟು ಗೆಲ್ಲುವಂತಾಯಿತು. ಯಾಕಂದ್ರೆ ಶಿವಮೊಗ್ಗ ಜನ ದೈವಭಕ್ತರು ರಾಷ್ಟ್ರಭಕ್ತರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸೀಟುಗಳಿಗೆ 25ನ್ನೂ ಗೆದ್ದು ನರೇಂದ್ರ ಮೋದಿ(narendra modi) ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ತಮಿಳುನಾಡು – ಕರ್ನಾಟಕ(tamilnadu-karnataka) ಎರಡು ರಾಜ್ಯಗಳಿಗೆ ಪ್ರೀತಿಗೆ ಪಾತ್ರರಾದವರು ಅಣ್ಣಾಮಲೈ. ಅಣ್ಣಾಮಲೈ ಐಪಿಎಸ್(ips0 ಅಧಿಕಾರಿಯಾಗಿದ್ದಾಗ ಮಾದರಿಯಾಗಿದ್ದರು. ಅಧಿಕಾರಿ ಇದ್ದರೆ ಹೀಗಿರಬೇಕು ಎಂದು ಹೇಳುತ್ತಿದ್ದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಆದ ಮೇಲೆ‌ ಅಣ್ಣಾಮಲೈ(annamalai) ಅವರಿಗೆ ಚುನಾವಣೆ ಸವಾಲ್ ಆಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಶಾಸಕರು ಯಾರೂ ಇರಲಿಲ್ಲ. ಆದರೆ ಅಣ್ಣಾಮಲೈ ಅಧಿಕಾರ ವಹಿಸಿಕೊಂಡ ಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಈ ದೇಶವನ್ನು ಉಳಿಸುವ ಪಕ್ಷ ಬಿಜೆಪಿ.  ಕರ್ನಾಟಕ ರಾಜ್ಯದ ಚುನಾವಣಾ ಪ್ರಚಾರದ ಸಹ ಪ್ರಭಾರಿ ಆಗಿರುವ ಅಣ್ಣಮಲೈ  ಹಗಲು ರಾತ್ರಿ‌ಯೆನ್ನದೇ ರಾಜ್ಯ ಸುತ್ತುತ್ತಿದ್ದಾರೆ. ಶಿವಮೊಗ್ಗಕ್ಕೆ(shivamogga) ಬರಬೇಕು ಎಂದು ನಾನು ಕೇಳಿಕೊಂಡಾಗ, ಯಾವಾಗ ಬೇಕಾದರೂ ಬರ್ತೀನಿ ಅಂತ ಹೇಳಿದ್ದರು.  ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇನೆ ಎಂದರೂ ಕೂಡ ಬೇಡ ಎಂದು ಕಾರಲ್ಲೇ ಬರುತ್ತೇನೆಂದರು.  ಅಷ್ಟು ಸರಳ ವ್ಯಕ್ತಿ ಅಣ್ಣಾಮಲೈ ಎಂದರು. ಭಾರತೀಯ ಜನತಾ ಪಕ್ಷ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿ ಎಂದು ತೀರ್ಮಾನ ಮಾಡಿದೆ. ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚನ್ನಬಸಪ್ಪ ಅವರಂತಹ ಕಾರ್ಯಕರ್ತರು ನನ್ನ ಏಳು ಚುನಾವಣೆಗಳಲ್ಲಿ(elections) ಕೆಲಸ ಮಾಡಿದ್ದಾರೆ. ನನಗೆ ಹೇಗೆ ಆಶೀರ್ವಾದ ಮಾಡಿದರು ಹಾಗೆ ಚನ್ನಬಸಪ್ಪ ಅವರಿಗೂ ಆಶೀರ್ವಾದ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.

Tags: #annamalai#bjp#campaign#election2023#karnataka#karnatakaassemblyelection#kseshwarappa#pratidhvani#pratidhvanidigital#pratidhvaninews#statement
Previous Post

ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕೀಳಾಗಿ ನಡೆಸಿಕೊಂಡಿದೆ : ಸಿದ್ದರಾಮಯ್ಯ

Next Post

ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಗೆದ್ದರೆ ನಾನು ಗೆದ್ದಂತೆ : ಕೆ.ಎಸ್ ಈಶ್ವರಪ್ಪ

Related Posts

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
0

https://youtube.com/live/Sh2S-y9CYsE

Read moreDetails

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
Next Post
ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  

ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಗೆದ್ದರೆ ನಾನು ಗೆದ್ದಂತೆ : ಕೆ.ಎಸ್ ಈಶ್ವರಪ್ಪ

Please login to join discussion

Recent News

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada