Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ ವಿಸ್ತರಿಸಿ ಸರ್ಕಾರ ಆದೇಶ!

ಪ್ರತಿಧ್ವನಿ

ಪ್ರತಿಧ್ವನಿ

July 18, 2022
Share on FacebookShare on Twitter

ರಾಜ್ಯದ ಪ್ರಸಿದ್ಧ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದಾದಂತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್​ ರವರ​ ಅವಧಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ನಿರ್ದೇಶಕರ ನೇಮಕ ಮಾಡಲು ರಾಜ್ಯ ಸರ್ಕಾರ ಆದೇಶ ಹೊಡಿಸಿದ ಬೆನ್ನಲ್ಲೇ ಡಾ.ಮಂಜುನಾಥ್​ರನ್ನೇ ಮುಂದುವರಿಸುವಂತೆ ಅನೇಕ ಗಣ್ಯರು ಆಸ್ಪತ್ರೆ ಸಿಬ್ಬಂದಿಗಳು ಸರ್ಕಾರ ಒತ್ತಡ ತಂದ ಪರಿಣಾಮ ರಾಜ್ಯ ಸರ್ಕಾರ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ ವಿಸ್ತರಿಸಿ ಆದೇಶ  ಹೊಡಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಜನೋತ್ಸವವನ್ನ ಮುಂದೂಡಿದ ಬಿಜೆಪಿ

ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ

ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನಾಳೆ ನಿವೃತ್ತಿಯಾಗಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶದ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ಮುಂದಿನ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಆದೇಶ ಪತ್ರ ಹೊರಡಿಸಿದೆ.

ಸುಧಾಮೂರ್ತಿ, ಕಾಂಗ್ರೆಸ್‌, ಮತ್ತು ರಾಜ್ಯದ ಅನೇಕ ವೈದ್ಯರು ಸೇರಿದಂತೆ ಹಲವು ಗಣ್ಯರು ಮಂಜುನಾಥ್ ಅವರನ್ನೇ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಮುಂದುವರೆಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

RS 500
RS 1500

SCAN HERE

[elfsight_youtube_gallery id="4"]

don't miss it !

ನಾನು ಉಪ ರಾಷ್ಟ್ರಪತಿ ಆಕಾಂಕ್ಷಿ ಆಗಿರಲಿಲ್ಲ: ನಿತೀಶ್‌ ಕುಮಾರ್‌
ದೇಶ

ನಾನು ಉಪ ರಾಷ್ಟ್ರಪತಿ ಆಕಾಂಕ್ಷಿ ಆಗಿರಲಿಲ್ಲ: ನಿತೀಶ್‌ ಕುಮಾರ್‌

by ಪ್ರತಿಧ್ವನಿ
August 11, 2022
ಉಪಪ್ರಧಾನಿಯಾದರೂ ದಲಿತನೆಂಬ ಕಾರಣಕ್ಕೆ ಅಪಮಾನವಾಗುತ್ತಿತ್ತು: ಭಾರತ ಬದಲಾಗಿಲ್ಲ – ಮಾಜಿ ಸ್ಪೀಕರ್‌ ಮೀರಾ ಕುಮಾರ್
ದೇಶ

ಉಪಪ್ರಧಾನಿಯಾದರೂ ದಲಿತನೆಂಬ ಕಾರಣಕ್ಕೆ ಅಪಮಾನವಾಗುತ್ತಿತ್ತು: ಭಾರತ ಬದಲಾಗಿಲ್ಲ – ಮಾಜಿ ಸ್ಪೀಕರ್‌ ಮೀರಾ ಕುಮಾರ್

by ಪ್ರತಿಧ್ವನಿ
August 17, 2022
ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ
ಸಿನಿಮಾ

ಪ್ಯಾನ್ ಇಂಡಿಯಾ ಚಿತ್ರವಾಗಿ ಬರಲಿದೆ ಬಂಕಿಮಚಂದ್ರರ ಆನಂದಮಠ

by ಪ್ರತಿಧ್ವನಿ
August 17, 2022
ಮಾಸ್ಕ್‌ ಧರಿಸದ ಪ್ರಯಾಣಕರ ವಿರುದ್ಧ ಕ್ರಮ: ವಿಮಾನ ಸಂಸ್ಥೆಗಳಿಗೆ ಸೂಚನೆ
ದೇಶ

ಮಾಸ್ಕ್‌ ಧರಿಸದ ಪ್ರಯಾಣಕರ ವಿರುದ್ಧ ಕ್ರಮ: ವಿಮಾನ ಸಂಸ್ಥೆಗಳಿಗೆ ಸೂಚನೆ

by ಪ್ರತಿಧ್ವನಿ
August 17, 2022
ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರು ಬದಲಾಗಬಹುದು : ಬಿ.ಎಸ್‌.ಯಡಿಯೂರಪ್ಪ
ಕರ್ನಾಟಕ

ಯಾವುದೇ ಕಾರಣಕ್ಕೂ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ : ಬಿ.ಎಸ್‌ ಯಡಿಯೂರಪ್ಪ

by ಪ್ರತಿಧ್ವನಿ
August 17, 2022
Next Post
ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ರಾಷ್ಟ್ರಪತಿ ಚುನಾವಣೆ; NDA ಅಭ್ಯರ್ಥಿ ಮುರ್ಮುಗೆ ಮತ ಚಲಾಯಿಸಿದ ಎನ್‌ಸಿಪಿ, ಕಾಂಗ್ರೆಸ್ ಶಾಸಕರು

ರಾಷ್ಟ್ರಪತಿ ಚುನಾವಣೆ; NDA ಅಭ್ಯರ್ಥಿ ಮುರ್ಮುಗೆ ಮತ ಚಲಾಯಿಸಿದ ಎನ್‌ಸಿಪಿ, ಕಾಂಗ್ರೆಸ್ ಶಾಸಕರು

5G ಹರಾಜಿನ ರೇಸ್‌ನಲ್ಲಿ ಜಿಯೋ ಸಂಸ್ಥೆಯದ್ದೇ ಮೇಲುಗೈ : ಯಾವ ಕಂಪನಿ ಎಷ್ಟು ಠೇವಣಿ ಇರಿಸಿದೆ?

5G ಹರಾಜಿನ ರೇಸ್‌ನಲ್ಲಿ ಜಿಯೋ ಸಂಸ್ಥೆಯದ್ದೇ ಮೇಲುಗೈ : ಯಾವ ಕಂಪನಿ ಎಷ್ಟು ಠೇವಣಿ ಇರಿಸಿದೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist