• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅತಿಥಿಗಳೇ ಅತೀರೇಖ ಮಾಡಿದ್ರಾ..? ಕಿಚ್ಚನ ಖಡಕ್‌ ಕ್ಲಾಸ್‌ ಯಾರಿಗೆ..?

ಪ್ರತಿಧ್ವನಿ by ಪ್ರತಿಧ್ವನಿ
November 29, 2025
in Top Story, ಸಿನಿಮಾ
0
ಅತಿಥಿಗಳೇ ಅತೀರೇಖ ಮಾಡಿದ್ರಾ..? ಕಿಚ್ಚನ ಖಡಕ್‌ ಕ್ಲಾಸ್‌ ಯಾರಿಗೆ..?
Share on WhatsAppShare on FacebookShare on Telegram
ADVERTISEMENT

ಸೀಸನ್‌ 12ರ ಬಿಗ್​ ಬಾಸ್ ಮನೆಗೆ ಈ ವಾರ ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ಆಚರಿಸಲು ಬಿಗ್ ಬಾಸ್‌ ಕನ್ನಡ ಸೀಸನ್ -11 ಸ್ಪರ್ಧಿಗಳಾದ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಜತ್ ಹಾಗೂ ಉಗ್ರಂ ಮಂಜು ಆಗಮಿಸಿದ್ದರು. ಅತಿಥಿಗಳ ಆಗಮನದಿಂದ ಕಳೆಗಟ್ಟಬೇಕಿದ್ದ ಬಿಗ್​ಬಾಸ್ ಮನೆ ಈ ವಾರ ಇನ್ನಷ್ಟು ಜಗಳ ಕೂಗಾಟಗಳಿಂದ ಕೂಡಿತ್ತು.

Raghu Janagere KRS party Exclusive Podcast : ಅದು ನಿಮ್ಮ ಹಣೆಬರಹ.. ನಿಮ್ಮ ಉದ್ದೇಶನೇ ದುಡ್ಡು ಮಾಡೋದು..!

ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿರುವುದು ಬಿಗ್ ಬಾಸ್ ಮನೆಯ ಈಗಿನ ಸ್ಪರ್ಧಿಗಳ ಕರ್ತವ್ಯವಾಗಿತ್ತು. ಹೀಗಾಗಿ ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರು. ಮೊದಮೊದಲು ಕೌಂಟರ್‌ ಕೊಡುತ್ತಿದ್ದ ಗಿಲ್ಲಿ ಎರಡನೇ ದಿನಕ್ಕೆ ಫುಲ್‌ ಸೈಲೆಂಟ್‌ ಆದರು. ಮಂಜು ಹಾಗೂ ರಜತ್‌ ಪದೇ ಪದೇ ಗಿಲ್ಲಿ ಮೇಲೆ ಕೂಗಾಡಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

Siddaramaiah-DKS breakfast Meeting: ಸಿದ್ದರಾಮಯ್ಯ ಮನೆಯಲ್ಲಿ ಡಿಕೆಶಿ ಮಾತುಕತೆ..! #dkshivakumar

ಈ ವಾರ ಅನೇಕ ಏರಿಳಿತಗಳಾಗಿದ್ದು, ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಎಲ್ಲಾದಕ್ಕೂ ಉತ್ತರ ಸಿಗಬೇಕಿದೆ. ಈಗಾಗಲೇ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ʼಮನೆಗೆ ಪ್ರವೇಶ ಮಾಡಿರುವಂತಹ ಅತಿಥಿಗಳ ಅತೀರೇಖ ಮಾಡಿದ್ರಾ..? ಸಿಬ್ಬಂದಿಗಳು ಗೆದ್ರಾ..? ಅಥವಾ ಹೆಡ್‌ ವೈಟರ್‌ ಆಗಿ ಎಡವಿ ಬಿದ್ರಾ..? ಪ್ರಶ್ನೆಗೆ ಯಾರಿಗೆ..? ಉತ್ತರ ಯಾರಿಗೆ..? ಪಾಠ ಯಾರಿಗೆ..?ʼ ಎನ್ನುವ ಪ್ರಶ್ನೆಗಳನ್ನು ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಕೇಳಿದ್ದು, ಪೂರ್ಣ ಸಂಚಿಕೆಯನ್ನು ವಾರದ ಕಥೆ, ಕಿಚ್ಚನ ಜೊತೆ ವೀಕ್ಷಿಸಬೇಕಾಗಿದೆ.

Siddaramaiah-DKS breakfast Meeting: ಡಿಕೆ ಶಿವಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..! #pratidhvani
Tags: Bigg Bossbigg boss kannadabigg boss kannada 12Gilli Natakiccha sudeep
Previous Post

ಭಾವನೆಗಳೊಂದಿಗೆ ಬೆಳಗೆರೆ ಮನೆಗೆ ಬಂದ ʼರುಕ್ಮಿಣಿʼಯಂಬ ಪುಟ್ಟ ದೇವತೆ

Next Post

ಸಿದ್ದರಾಮಯ್ಯ ಅವರ ನಿಲುವೇ ನನ್ನ ನಿಲುವು-ಡಿ.ಕೆ. ಶಿವಕುಮಾರ್

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಸಿನಿಮಾ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

by ಪ್ರತಿಧ್ವನಿ
April 25, 2026
0

ಕನ್ನಡ ಚಿತ್ರರಂಗದ ಎರಡು ಪ್ರಮುಖ ಕುಟುಂಬಗಳಾದ ದರ್ಶನ್ ತೂಗುದೀಪ ಮತ್ತು ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ಸಿದ್ದರಾಮಯ್ಯ ಅವರ ನಿಲುವೇ ನನ್ನ ನಿಲುವು-ಡಿ.ಕೆ. ಶಿವಕುಮಾರ್

ಸಿದ್ದರಾಮಯ್ಯ ಅವರ ನಿಲುವೇ ನನ್ನ ನಿಲುವು-ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada