• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

2025ರ ವೇಳೆಗೆ ಭಾರತ ತಂಬಾಕು ಬಳಕೆಯಲ್ಲಿ ಶೇ.30%ರಷ್ಟು ಕಡಿತ ಸಾಧಿಸಲಿದೆ: ವಿಶ್ವ ಆರೋಗ್ಯ ಸಂಸ್ಥೆ

ಪ್ರತಿಧ್ವನಿ by ಪ್ರತಿಧ್ವನಿ
November 19, 2021
in ವಿದೇಶ
0
2025ರ ವೇಳೆಗೆ ಭಾರತ ತಂಬಾಕು ಬಳಕೆಯಲ್ಲಿ ಶೇ.30%ರಷ್ಟು ಕಡಿತ ಸಾಧಿಸಲಿದೆ: ವಿಶ್ವ ಆರೋಗ್ಯ ಸಂಸ್ಥೆ
Share on WhatsAppShare on FacebookShare on Telegram

ವಿಶ್ವ ಸಂಸ್ಥೆಯ ನಾಲ್ಕನೇ ತಂಬಾಕು ಪ್ರವೃತಿಗಳ ಪ್ರಕಾರ ಭಾರತದಲ್ಲಿ 2025ರ ಹೊತ್ತಿಗೆ ತಂಬಾಕು ಉತ್ಪನಗಳ ಬಳಕೆಯಲ್ಲಿ ಶೇ.30%ರಷ್ಟು ಕಡಿತ ಸಾಧಿಸುವ ಗುರಿಯಲ್ಲಿರುವ 60 ದೇಶಗಳ ಪೈಕಿ ಭಾರತವು ಸೇರಿದೆ ಎಂದು ವಿಶ್ವ ಸಂಸ್ಥೆಯ ವರಿದಿಯಲ್ಲಿ ತಿಳಿಸಲಾಗಿದೆ.

ADVERTISEMENT

ವರದಿಯಲ್ಲಿ ತಿಳಿಸಿರುವಂತೆ 2015ರಲ್ಲಿ 1.32 ಬಿಲಿಯನ್ನಿಂದ 2020ರ ವೇಳೆಗೆ 1.30ಬಿಲಿಯನ್ಗೆ ಇಳಿದಿದೆ. ಇದು 2025ರ ವೇಳೆಗೆ 1.27 ಬಿಲಿಯನ್ಗೆ ಇಳಿಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ತಂಬಾಕು ಉತ್ಪನಗಳ ಬಳಕೆಯಲ್ಲಿ ಅತಿ ವೇಗದ ಕುಸಿತ ಕಂಡಿದೆ ಎಂದು ತಿಳಿಸಿದೆ. ಧೂಮಪಾನ ಮಾಡುವ ಪುರುಷರ ಸರಾಸರಿ ಶೇ50% ರಿಂದ 25% ಗೆ ಇಳಿದಿದೆ. ಇನ್ನು ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆ 8.9ರಿಂದ 1.6 ಕ್ಕೆ ಕುಸಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ|| ಪೂನಂ ಖೇತ್ರಪಾಲ್ ಸಿಂಗ್ ʻದೇಶಗಳಲ್ಲಿ ತಂಬಾಕು ಉಪಯೋಗಿಸುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಸ್ಥಿರವಾಗಿ ಪ್ರಚಾರ ಮಾಡುತ್ತಿರುವುದರಿಂದ ತಂಬಾಕು ಉತ್ಪನಗಳ ಬಳಕೆಯಲ್ಲಿ ತೀವ್ರ ಕುಸಿತಕ್ಕೆ ಕಾರಣʼ ಎಂದು ಹೇಳಿದ್ದಾರೆ.

ದಕ್ಷಿಣ ಏಷ್ಯಾ ಪ್ರದೇಶವು ಪ್ರಸ್ತುತ ಅತ್ಯಧಿಕ ತಂಬಾಕು ಬಳಕೆದಾರರನ್ನು ಹೊಂದಿದೆ. ಸುಮಾರು 432 ಬಿಲಿಯನ್ನಷ್ಟು ಜನ ಅಥವಾ ಆ ಪ್ರದೇಶದ ಜನಸಂಖ್ಯೆಯ ಶೇ.29% ರಷ್ಟು ಜನ ಪ್ರಸ್ತುತ ತಂಬಾಕು ಉತ್ಪನಗಳನ್ನು ಬಳಸುತ್ತಿದ್ದಾರೆ. ಜಾಗತಿಕವಾಗಿ 355 ಮಿಲಿಯನ್ ಜನರಲ್ಲಿ 266 ಮಿಲಿಯನ್ ಜನರು ಹೊಗೆ ರಹಿತ ತಂಬಾಕನ್ನು ಬಳಸುತ್ತಿದ್ದಾರೆ.

ತಂಬಾಕು ಸೇವನೆಯು Non Communicable Diseases(NCD)ಗೆ ಪ್ರಮುಖ ದಾರಿಯಾಗಿದೆ. ಇದರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪರಿಣಾಮಕಾರಿ ಅಂಶ ಜಾರಿಗೆ ತರುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಫ್ರೇಮ್ ವರ್ಕ್ ಆನ್ ಟೊಬ್ಯಾಕ್ಕೋ (FCTC)ಯ ಪ್ರಕಾರ ಮತ್ತು MPower ನ ಅಡಿಯಲ್ಲಿ ಪರಿಣಾಮಕಾರಿ ಮತ್ತು ಸಮಗ್ರ ತಂಬಾಕು ನಿಯಂತ್ರಣ ನೀತಿಗಳಿಂದ ಇಲ್ಲಿಯವರೆಗೆ ತಂಬಾಕು ಉತ್ಪನಗಳ ಜಾಗೃತಿ ಬಗ್ಗೆ ಅರಿವು ಮೂಡಿಸಿ ಕಲ್ಷಾಂತರ ಜೀವಗಳನ್ನು ಉಳಿಸಲಾಗಿದೆ.

ತಂಬಾಕು ನಿಯಂತ್ರಣ ಪ್ರಯತ್ನಗಳು ಪ್ರಸ್ತುತ ಮಟ್ಟದಲ್ಲಿ ಮುಂದುವರೆದರೆ ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2025ರ ವೇಳೆಗೆ ಶೇ.11% ರಷ್ಟು ತಲುಪಬಹುದು ಇದು ಆಫ್ರಿಕಾದ ನಂತರ ಕಡಿಮೆ ಪ್ರಾದೇಶಿಕ ದರವಾಗಿರಲಿದೆ ಎಂದು ಸಿಂಗ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ವರದಿಯ ಪ್ರಕಾರ 150 ದೇಶಗಳ ತಂಬಾಕು ಬಳಕೆಯಲ್ಲಿ ಇಳಿಕೆ ದರವನ್ನು ತೋರಿಸಿವೆ. ಎರಡು ವರ್ಷಗಳ ಹಿಂದಿನ ವರದಿ ಪ್ರಕಾರ 32 ದೇಶಗಳ ಬದಲು 60 ದೇಶಗಳು ಪಟ್ಟಿಯಲ್ಲಿವೆ ಕೋವಿಡ್ 19ರ ಸಾಂಕ್ರಾಮಿಕದ ಹೊರತಾಗಿಯೂ.

ಪ್ರತಿ ವರ್ಷ ಜನರು ತಂಬಾಕು ಉಪಯೋಗಿಸುವುದರಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಮತ್ತು ಹೆಚ್ಚಿನ ದೇಶಗಳು ಜಾಗತಿಕ ಗುರಿಯನ್ನು ತಲುಪುವ ಹಾದಿಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಡಾ|| ಟೆಡ್ರೂಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ʻನಾವು ಈ ವಿಚಾರದಲ್ಲಿ ಇನ್ನು ಬಹಳ ದೂರ ಸಾಗಬೇಕಿದೆ. ಸದ್ಯ ಲಭ್ಯವಿರುವ ಪರಿಣಾಮಕಾರಿ ಅಂಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ನಾವೂ ಎಲ್ಲಾ ದೇಶಗಳಿಗು ಪ್ರೋತ್ಸಾಹಿಸುತ್ತಿದ್ದೇವೆ. ಜನರು ತಂಬಾಕು ಬಳಸುವುದರಿಂದ ದೂರ ಮಾಡಿ ಅವರ ಜೀವ ಉಳಿಸುವುದೇ ನಮ್ಮ ಆದ್ಯ ಕರ್ತವ್ಯʼ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ತಂಬಾಕು ಉದ್ಯಮವು ಭಾರತ ಸೇರಿದಂತೆ 80 ದೇಶಗಳಲ್ಲಿ ಸರ್ಕಾರದ ಮೇಲೆ ಕೋವಿಡ್ನಿಂದ ಪ್ರಭಾವ ಬೀರಿವೆ ಎಂದು ತಿಳಿಸಿವೆ.ಆದರೆ, ತಂಬಾಕು ಉದ್ಯಮದ ವಾಚ್‌ಡಾಗ್ STOP ನ ವರದಿಯ ಪ್ರಕಾರ ಭಾರತವು ಆರೋಗ್ಯ ನೀತಿಯನ್ನು ರಕ್ಷಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ.

2020 ರಲ್ಲಿ, ಜಾಗತಿಕ ಜನಸಂಖ್ಯೆಯ 22.3 ಪ್ರತಿಶತದಷ್ಟು ಜನರು ತಂಬಾಕು ಬಳಸುತ್ತಿದ್ದಾರೆ ಎಂದು WHO ವರದಿಯು ತೋರಿಸಿದೆ, ಎಲ್ಲಾ 36.7% ಪುರುಷರು ಮತ್ತು 7.8% ಮಹಿಳೆಯರು ತಂಬಾಕು ಬಳಸುತ್ತಿದ್ದಾರೆ.

Tags: The Cigarettes and Other Tobacco Products ActWorld Health Organisation
Previous Post

ಗಂಭೀರ ಅನುಮಾನ ಹುಟ್ಟುಹಾಕಿದ ಬಿಟ್ ಕಾಯಿನ್ ಕಿಂಗ್ ಪಿನ್ ನಾಪತ್ತೆ!

Next Post

ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ

ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada