• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಧಾನಿ ಬೆಂಗಳೂರಲ್ಲಿ‌ ಹೆಚ್ಚಿದ ಮಧುಮೇಹ ಕಾಯಿಲೆ : BBMP ಸರ್ವೇಯಲ್ಲಿ ಬಯಲು!

ಕರ್ಣ by ಕರ್ಣ
September 24, 2021
in ಕರ್ನಾಟಕ
0
ರಾಜಧಾನಿ ಬೆಂಗಳೂರಲ್ಲಿ‌ ಹೆಚ್ಚಿದ ಮಧುಮೇಹ ಕಾಯಿಲೆ : BBMP ಸರ್ವೇಯಲ್ಲಿ ಬಯಲು!
Share on WhatsAppShare on FacebookShare on Telegram

ಕೊರೊನಾ ಇಡೀ ವಿಶ್ವವನ್ನೆ ಕ್ವಾರಂಟೀನ್ ಮಾಡಿರುವ ಸಾಂಕ್ರಾಮಿಕ ರೋಗ. ಆದ್ರೆ ಇದಕ್ಕಿಂತಲು ಡೇಂಜರಸ್ ಖಾಯಿಲೆಗಳು, ಮಾನವಕುಲವನ್ನ ನೂರಾರು ವರ್ಷಗಳಿಂದಲೂ ಕಾಡುತ್ತಿವೆ. ಅದ್ರಲ್ಲಿ ಡಯಾಬಿಟಿಸ್ ಮೇನ್ ಸ್ಟ್ರೀಮ್ ರೋಗವಾಗಿ ಮಾರ್ಪಟ್ಟಿದೆ. ಭಾರತವಂತು ಡಯಾಬಿಟಿಸ್ ಕ್ಯಾಪಿಟಲ್ ಅಂತಾನೇ ಕರೆಸಿಕೊಳ್ತಿದೆ. ಈ ನಡುವೆ ರಾಜಧಾನಿಯು ಸಕ್ಕರೆ ಖಾಯಿಲೆಯ ತಾಣವಾಗಿ ಬದಲಾಗ್ತಿದೆ ಎಂದು ಪಾಲಿಕೆ ನಡೆಸಿದ ಸರ್ವೆಯಲ್ಲೆ ಬಯಲಾಗಿದೆ.

ADVERTISEMENT

ನಗರ ಬೆಳೆಯುತ್ತಿದೆ, ಟೆಕ್ನಾಲಜಿ ಹೊಸ ಮಜಲನ್ನ ತಲುಪುತ್ತಿದೆ. ಆಹಾರ ಪದ್ಧತಿ ಬದಲಾಗಿದೆ ಈ ಎಲ್ಲಾ ಅಂಶಗಳು ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಕೊರೋನಾ, ಹೈ ಮತ್ತು ಲೋ ಬಿಪಿ, ಥೈರಾಯ್ಡ್, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆಗಳು ಹತ್ತು ಮಂದಿಯಲ್ಲಿ ಒಬ್ಬರಿಗಾದರು ಇರುತ್ತವೆ. ಮೊದಲೆಲ್ಲಾ ಶ್ರೀಮಂತರ ಖಾಯಿಲೆಯಾಗಿದ್ದ ಡಯಾಬಿಟಿಸ್ ಈಗ ಪುಟ್ಟ ಮಕ್ಕಳಲ್ಲು ಕಾಣಿಸಿಕೊಳ್ತಿದೆ, ಗುಡಿಸಲಲ್ಲಿರೊ ಬಡವನನ್ನು ಆವರಿಸಿದೆ. ಈ ಬಗ್ಗೆ ಒಂದು ಗಂಭೀರ ವಿಷಯ ಸ್ವತಃ ಪಾಲಿಕೆ ನಡೆಸಿರುವ ಸರ್ವೆಯಲ್ಲಿ ಬಯಲಾಗಿದೆ.

ಬೆಂಗಳೂರು ಸಕ್ಕರೆ ಖಾಯಿಲೆಯ ಕ್ಯಾಪಿಟಲ್ ಆಗ್ತಿದೆಯಾ.? ಬಿಬಿಎಂಪಿ ನಡೆಸಿದ ಸರ್ವೆಯಲ್ಲಿ ಈ ಖಾಯಿಲೆಯ ಕರಾಳತೆ ಬಯಲಾಗಿದೆ‌. ಸರ್ವೆ ಪ್ರಕಾರ ನಗರದ ಶೇ 40%ಕ್ಕೂ ಅಧಿಕ ಮಂದಿಯಲ್ಲಿ ಡಯಾಬಿಟಿಸ್ ರೋಗವಿರುವುದು ತಿಳಿದುಬಂದಿದೆ. ಇಪ್ಪತ್ತೈದು ದಿನಗಳ ಕಾಲ 2,48,280 ಮನೆ ಬಾಗಿಲಿಗೆ ಹೋಗಿ ಸರ್ವೆ ಮಾಡಿರುವ ಪಾಲಿಕೆ, ಬರೋಬ್ಬರಿ 7,11,648 ಜನರ ಆರೋಗ್ಯದ ಸ್ಥಿತಿ ಪರೀಕ್ಷಿಸಿದೆ. ಅದರಲ್ಲಿ 57,528 ಮಂದಿ ವಿವಿಧ ರೋಗಳಿಂದ ಬಳಲುತ್ತಿದ್ದು, ಇನ್ನುಳಿದ 35.82% ಮಂದಿಗೆ ಹೈ ಬಿಪಿ ಹಾಗೂ 2.99% ಜನರಿಗೆ ಥೈರಾಯ್ಡ್, 2.48% ಮಂದಿ ಹೃದಯ ಖಾಯಿಲೆಗಳಿರುವುದು ತಿಳಿದು ಬಂದಿದೆ.

ಸರ್ವೆಯಲ್ಲಿ ಭಾಗವಹಿಸಿದ್ದ ಒಟ್ಟು ಮಂದಿಯಲ್ಲಿ 22,313 ಜನರು ಕೋವಿಡ್ ಗೆ ತುತ್ತಾಗಿದ್ದವರು. ಇದೇ ವೇಳೆ ಡಯಾಬಿಟಿಕ್ ಪೇಷೆಂಟ್ಸ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನು ವೈದ್ಯರ ಪ್ರಕಾರ ಈ ಇಡೀ ಪ್ಯಾಂಡೆಮಿಕ್ ನಲ್ಲಿ ಮಕ್ಕಳಲ್ಲಿ ಟೈಪ್ 1 ಡಯಾಬಿಟಿಸ್ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸರಿಯಾದ ಆಹಾರ ಕ್ರಮ ಬೆಳೆಸಿಕೊಳ್ಳದಿದ್ರೆ ಈ ಖಾಯಿಲೆ ಹೆಚ್ಚಾಗೊ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ವಿವಿಧ ಖಾಯಿಲೆಗಳಿರೊ ಮಂದಿಯನ್ನ ಕೊರೊನಾ ಆವರಿಸಿದರೆ ಅವರ ಚೇತರಿಕೆ ಪ್ರಮಾಣ ಇಳಿಮುಖವಾಗುತ್ತೆ. ಇಂತಾ ಸಂದರ್ಭದಲ್ಲಿ ಖಾಯಿಲೆಗಳ ಪ್ರಮಾಣ ಹೆಚ್ಚುತ್ತಾ ಹೋದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕಕಾರಿ ವಿಷಯಗಳು ಕೇಳಿಬರುತ್ತಿವೆ. ಆದರೆ ಇದರಿಂದ ಹೊರಬರುವುದೇನು‌ ಕಷ್ಟ ಸಾಧ್ಯವಲ್ಲ. ಆಹಾರ ಪದ್ದತಿ ಹಾಗೂ ಸೂಕ್ತ ರೀತಿಯ ವ್ಯಾಯಾಮ ನಡೆಸಿದರೆ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮಟ್ಟ ಹಾಕಬಹುದು.

Tags: BBMPBJPCovid 19ಕೋವಿಡ್-19ಕ್ಯಾನ್ಸರ್ಟೆಕ್ನಾಲಜಿ ಹೊಸ ಮಜಲನ್ನ ತಲುಪುತ್ತಿದೆ. ಆಹಾರ ಪದ್ಧತಿ ಬದಲಾಗಿದೆ ಈ ಎಲ್ಲಾ ಅಂಶಗಳು ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಕೊರೋನಾಥೈರಾಯ್ಡ್ನಗರ ಬೆಳೆಯುತ್ತಿದೆಬಿಜೆಪಿಮಧುಮೇಹ ಕಾಯಿಲೆಹೃದಯಸಂಬಂಧಿ ಖಾಯಿಲೆಗಳು ಹತ್ತು ಮಂದಿಯಲ್ಲಿ ಒಬ್ಬರಿಗಾದರು ಇರುತ್ತವೆ. ಮೊದಲೆಲ್ಲಾ ಶ್ರೀಮಂತರ ಖಾಯಿಲೆಯಾಗಿದ್ದ ಡಯಾಬಿಟಿಸ್ ಈಗ ಪುಟ್ಟ ಮಕ್ಕಳಲ್ಲು ಕಾಣಿಸಿಕೊಳ್ತಿದೆಹೈ ಮತ್ತು ಲೋ ಬಿಪಿ
Previous Post

ಭಾರತೀಯ ಪತ್ರಿಕೋದ್ಯಮ ರಾಜಕೀಯ ಮತ್ತು ಕಾರ್ಪೋರೇಟ್ ʻಕೈಗೊಂಬೆʼಯಾಗಿ ಮಾರ್ಪಾಡಾಗಿದ್ದೇಗೆ ?

Next Post

ಅಸ್ಸಾಂ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಇಬ್ಬರ ಸಾವು

Related Posts

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
0

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ. ನೌಕರರ ಪ್ರಮುಖರ ಜತೆ ಅನ್ನಪೂರ್ಣದೇವಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹೆಚ್ಡಿಕೆ...

Read moreDetails

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

December 3, 2025
Next Post
ಅಸ್ಸಾಂ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಇಬ್ಬರ ಸಾವು

ಅಸ್ಸಾಂ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಇಬ್ಬರ ಸಾವು

Please login to join discussion

Recent News

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada