Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಜೆಟ್‍ನಲ್ಲಿ ಕೃಷಿ ಕೇತ್ರಕ್ಕೆ ಸಿಕ್ಕಿದ್ದೇನು?

ಪ್ರತಿಧ್ವನಿ

ಪ್ರತಿಧ್ವನಿ

February 2, 2023
Share on FacebookShare on Twitter

ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಪ್ರಮುಖವಾಗಿ ಕೃಷಿ ಸಾಲಗಳಿಗಾಗಿ 20 ಲಕ್ಷ ಕೋಟಿ ರೂ. ವಿತರಣೆ ಗುರಿ ಇಟ್ಟುಕೊಂಡಿದೆ., ಸಿರಿಧಾನ್ಯಗಳ ಬೆಳೆಗಳಿಗೆ ಸಹಕಾರ – ಶ್ರೀ ಅನ್ನ ಯೋಜನೆ, ಕೃಷಿಧಾನ್ಯ ಸಂಗ್ರಹಾಗಾರಗಳ ವಿಕೇಂದ್ರೀಕರಣ, ಕೃಷಿಗಾಗಿ ಡಿಜಿಟಲ್ ಸರ್ಕಾರಿ ಮೂಲ ಸೌಕರ್ಯ, ಕೃಷಿ ರಂಗಕ್ಕೆ ಸಾಲ ಸೌಲಭ್ಯ, ಮಾರ್ಕೆಟಿಂಗ್ ಸೌಲಭ್ಯ, ಕೃಷಿ ಸ್ಟಾರ್ಟ್‍ಪ್‍ಗಳಿಗೆ ಬೆಂಬಲ, ಪ್ರತ್ಯೇಕ ನಿಧಿ, ಬೆಳೆಗಳ ರಕ್ಷಣೆಗಾಗಿ ಕೃಷಿ ಕೇಂದ್ರಿತ ಸೇವೆ ಆರಂಭ, ಹತ್ತಿ ಬೇಸಾಯ ಹೆಚ್ಚಿಸಲು ಪ್ರತ್ಯೇಕ ಕ್ರಮ, ಮಾರ್ಕೆಟಿಂಗ್ ಸೌಲಭ್ಯ, ರಸಗೊಬ್ಬರ ಸಬ್ಸಿಡಿ ಮೊತ್ತ 1.75 ಲಕ್ಷ ಕೋಟಿಗೆ ಇಳಿಕೆ (ಕಳೆದ ವರ್ಷ 2.25 ಲಕ್ಷ ಕೋಟಿ ಕೊಟ್ಟಿತ್ತು) ಮತ್ತು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಮತ್ತಷ್ಟು ಬೆಂಬಲ ನೀಡುವುದಾಗಿ ಘೋಷಿಸಿ ಕೃಷಿ ಕ್ಷೇತ್ರದ ಬೆಳವಣಿಗೆ ಬಜೆಟ್‍ನಲ್ಲಿ ಅನುದಾನ ನೀಡಲಾಗಿದೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಬಜೆಟ್‍ನ ಗಾತ್ರ 45 ಲಕ್ಷ 3 ಸಾವಿರದ 97 ಕೋಟಿ ರೂಪಾಯಿ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ 6 ಲಕ್ಷ ಕೋಟಿ ಜಾಸ್ತಿ ಮೊತ್ತವಾಗಿದೆ. ಈ ಬಜೆಟ್‍ನಲ್ಲಿ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ ನಿಗದಿ ಮಾಡಿದೆ ಎನ್ನುವುದನ್ನು ನೋಡುವುದಾದರೆ.

ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ
ರಕ್ಷಣಾ ವಲಯ – 5.94 ಲಕ್ಷ ಕೋಟಿ ರೂ.
ರಸ್ತೆ, ಹೆದ್ದಾರಿ – 2.70 ಲಕ್ಷ ಕೋಟಿ ರೂ.
ರೈಲ್ವೇ ವಲಯ – 2.41 ಲಕ್ಷ ಕೋಟಿ ರೂ.
ಆಹಾರ ಇಲಾಖೆ – 2.06 ಲಕ್ಷ ಕೋಟಿ ರೂ.
ಗೃಹ – 1.96 ಲಕ್ಷ ಕೋಟಿ ರೂ.
ಗ್ರಾಮೀಣಾಭಿವೃದ್ಧಿ – 1.60 ಲಕ್ಷ ಕೋಟಿ ರೂ.
ಕೃಷಿ ಕಲ್ಯಾಣ – 1.25 ಲಕ್ಷ ಕೋಟಿ ರೂ.
ದೂರಸಂಪರ್ಕ – 1.23 ಲಕ್ಷ ಕೋಟಿ ರೂ.

ಬಜೆಟ್‍ನ ಇತರೆ ಪ್ರಮುಖಾಂಶ:
ಆರೋಗ್ಯ ವಲಯಕ್ಕೆ 7,200 ಕೋಟಿ ರೂ., ಆಯುಷ್ಮಾನ್ ಭಾರತ್‍ಗಾಗಿ 646 ಕೋಟಿ ರೂ.
ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ದೇಶಾದ್ಯಂತ ಯೂನಿಟಿ ಮಾಲ್
ದೇಶಾದ್ಯಂತ ಹೊಸದಾಗಿ 50 ಏರ್‌ಪೋರ್ಟ್‌, ಹೆಲಿಪ್ಯಾಡ್
ಪಿಎಂ ಕೌಶಲ್ ಯೋಜನೆಯಡಿ 4 ಲಕ್ಷ ಮಂದಿಗೆ ಟ್ರೈನಿಂಗ್
ಮತ್ತೆ ಮೂರು ವರ್ಷ ನೀತಿ ಆಯೋಗ ವಿಸ್ತರಣೆ
5ಜಿ ಅಪ್ಲಿಕೇಷನ್‍ಗಳ ಅಭಿವೃದ್ಧಿಗಾಗಿ 100 ಲ್ಯಾಬ್
ಖಾಸಗಿ ಹೂಡಿಕೆ ಆಕರ್ಷಿಸಲು ಪ್ರತ್ಯೇಕ ವಿಭಾಗ
ಇ-ಕೋರ್ಟ್‍ಗಳ ಸ್ಥಾಪನೆಗೆ 7 ಸಾವಿರ ಕೋಟಿ ರೂ.
ರಾಷ್ಟ್ರೀಯ ಸಹಕಾರ ಡೇಟಾ ಬೇಸ್‍ಗಾಗಿ 2,516 ಕೋಟಿ ರೂ.ಫಿನ್‍ಟೆಕ್ ಸೇವೆಗಳಿಗಾಗಿ ಡಿಜಿಲಾಕರ್ ಕೆವೈಸಿ ಸರಳೀಕರಣ
ಲ್ಯಾಬ್‍ಗಳಲ್ಲಿ ವಜ್ರ ತಯಾರಿಸಲು ಐಐಟಿಗಳಿಗೆ ಪ್ರತ್ಯೇಕ ನಿಧಿ
ಕೃತಕ ಬುದ್ದಿಮತ್ತೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನ
ಮೇಕ್ ಇನ್ ಇಂಡಿಯಾ, ಮೇಕ್ ಎ ವರ್ಕ್ ಮಿಷನ್ ಶುರು
ವಿಶ್ವಕರ್ಮ ಯೋಜನೆಯಡಿ ವಿಶ್ವಕರ್ಮ ಸಮುದಾಯಕ್ಕೆ ಸಹಾಯಧನ
ದೇಶಾದ್ಯಂತ ಹೊಸದಾಗಿ 157 ನರ್ಸಿಂಗ್ ಕಾಲೇಜ್ ಸ್ಥಾಪನೆ
ಶಿಕ್ಷಕರ ತರಬೇತಿಗಾಗಿ ಡಿಜಿಟಲ್ ಶಿಕ್ಷಣ ವಿಧಾನ
ಯುವಕರು ಮಕ್ಕಳಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ
ಪಂಚಾಯತ್, ವಾರ್ಡ್ ಮಟ್ಟದಲ್ಲಿ ಗ್ರಂಥಾಲಯಗಳ ಸ್ಥಾಪನೆ
ದೇಶಾದ್ಯಂತ ಏಕಲವ್ಯ ಮಾಡೆಲ್ ಸ್ಕೂಲ್, 38,800 ಶಿಕ್ಷಕರ ನೇಮಕ

ದೇಶದ 50 ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಅನುದಾನ
ದೇಖೋ ಅಪ್ನಾ ದೇಶ್ ಯೋಜನೆ ಪ್ರಾರಂಭ.



RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ
ಇದೀಗ

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

by ಪ್ರತಿಧ್ವನಿ
March 26, 2023
BIDAR POLICE | ₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು #pratidhavni
ಇದೀಗ

BIDAR POLICE | ₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು #pratidhavni

by ಪ್ರತಿಧ್ವನಿ
March 20, 2023
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ
Top Story

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ

by ಪ್ರತಿಧ್ವನಿ
March 24, 2023
ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ
Top Story

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

by ನಾ ದಿವಾಕರ
March 20, 2023
ಕೊನೆಗೂ ಕಗ್ಗಂಟಾದ ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್..!
Top Story

ಕೊನೆಗೂ ಕಗ್ಗಂಟಾದ ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್..!

by ಪ್ರತಿಧ್ವನಿ
March 25, 2023
Next Post
Akshith SK : ಕಷ್ಟ ಪಡು ಜನನೇ ನಿನ್ನ ಹೀರೊ ಮಾಡ್ತಾರೆ ಅಂದ್ರು ಅಪ್ಪ! | Chaos Movie | Pratidhvani

Akshith SK : ಕಷ್ಟ ಪಡು ಜನನೇ ನಿನ್ನ ಹೀರೊ ಮಾಡ್ತಾರೆ ಅಂದ್ರು ಅಪ್ಪ! | Chaos Movie | Pratidhvani

Congress members protest : ಪಾಲಿಕೆ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು

Congress members protest : ಪಾಲಿಕೆ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು

Aditi Prabhudeva |ಸಾಮನ್ಯವಾಗಿ ನನಗೆ ಸ್ಟಾರ್ ಕಿಡ್ಸ್‌ ಅನ್ನೋದೆ ನನಗೆ ಇಸ್ಟ ಇಲ್ಲ Chaos Kannada Movie| Akshith

Aditi Prabhudeva |ಸಾಮನ್ಯವಾಗಿ ನನಗೆ ಸ್ಟಾರ್ ಕಿಡ್ಸ್‌ ಅನ್ನೋದೆ ನನಗೆ ಇಸ್ಟ ಇಲ್ಲ Chaos Kannada Movie| Akshith

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist