• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಹಾರದಲ್ಲಿ ಶಾಲಾ ಕೊಠಡಿ ಇಲ್ಲದೆ ಸ್ಮಶಾನದಲ್ಲೇ ತರಗತಿ ನಡೆಸುತ್ತಿರುವ ಶಿಕ್ಷಕರು

ಪ್ರತಿಧ್ವನಿ by ಪ್ರತಿಧ್ವನಿ
August 23, 2024
in Top Story, ಕರ್ನಾಟಕ, ದೇಶ, ವಿಶೇಷ
0
ಬಿಹಾರದಲ್ಲಿ ಶಾಲಾ ಕೊಠಡಿ ಇಲ್ಲದೆ ಸ್ಮಶಾನದಲ್ಲೇ ತರಗತಿ ನಡೆಸುತ್ತಿರುವ ಶಿಕ್ಷಕರು
Share on WhatsAppShare on FacebookShare on Telegram

ಮಧುಬನಿ (ಬಿಹಾರ): ಬಿಹಾರದ ಮಧುಬನಿ ಜಿಲ್ಲೆಯಲ್ಲಿರುವ “ಅಪ್‌ಗ್ರೇಡ್” ಶಾಲೆಯೊಂದರ ವಿದ್ಯಾರ್ಥಿಗಳು ತರಗತಿ ಕೊಠಡಿಗಳು ಮತ್ತು ಊಟದ ಕೋಣೆ ಇಲ್ಲದ ಕಾರಣ ಸ್ಮಶಾನ ಅಥವಾ ಮಸೀದಿಯ ಮುಖ್ಯ ಗೇಟ್‌ನಲ್ಲಿ ತರಗತಿಗಳನ್ನು ನಡೆಸಿ ಮಧ್ಯಾಹ್ನದ ಊಟವನ್ನು ಸೇವಿಸುವಂತೆ ಒತ್ತಾಯಿಸಲಾದ ಕುರಿತು ವರದಿ ಆಗಿದೆ.
ಮಧುಬನಿ ಜಿಲ್ಲೆಯ ಅಂಧರತಧಿ ಬ್ಲಾಕ್‌ನಲ್ಲಿರುವ ಹರ್ನಾ ಪಂಚಾಯತ್‌ನ ಉನ್ನತೀಕರಿಸಿದ ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಬಗ್ಗೆ ಬಿಹಾರ ಸರ್ಕಾರದ ಅನೇಕ ಕ್ರಮ ಕೈಗೊಂಡಿದೆ.
ಮಾಧ್ಯಮ ತಂಡ ಗುರುವಾರ ಶಾಲೆಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಸ್ಮಶಾನದಲ್ಲಿ ಸಮಾಧಿ ಬಳಿ ಕುಳಿತು ಅಧ್ಯಯನ ಮಾಡುತಿದ್ದರು ಅವರು ಸ್ಮಶಾನದಲ್ಲಿ ಸಮಾಧಿಯ ಬಳಿ ಕುಳಿತು ಊಟ ಮಾಡಿದರು. ಕೆಲವು ಮಕ್ಕಳು ರಸ್ತೆಯಲ್ಲಿ ಊಟ ಮಾಡಿದರೆ ಕೆಲವರು ಮಸೀದಿಯ ಮುಖ್ಯ ದ್ವಾರ ಮತ್ತು ಸ್ಥಳೀಯ ಈದ್ಗಾದಲ್ಲಿ ಕುಳಿತು ಊಟ ಮಾಡುತ್ತಾರೆ.ಇದಕ್ಕೆ ತರಗತಿ ಕೊಠಡಿಗಳ ಕೊರತೆಯೇ ಕಾರಣ ಆಗಿದೆ. ಮಧುಬನಿ ಶಾಲೆಯಲ್ಲಿ 2006ರಲ್ಲಿ ಪ್ರಾಥಮಿಕ ಶಾಲೆಯಿಂದ ಮಧ್ಯಮ ಶಾಲೆಯಾಗಿ ಮೇಲ್ದರ್ಜೆಗೇರಿದರೂ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ.

ADVERTISEMENT


2014-15ನೇ ಹಣಕಾಸು ವರ್ಷದಲ್ಲಿ ಕಟ್ಟಡ ನಿರ್ಮಾಣಕ್ಕೆ 7 ಲಕ್ಷ ರೂ. ಬಂದಿದ್ದು, ನಿವೇಶನ ಕೊರತೆಯಿಂದ ಹಣ ಲ್ಯಾಪ್ಸ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಪಾಸ್ವಾನ್ ಮಾತನಾಡಿ, ಈ ಎರಡು ಕೊಠಡಿಗಳಲ್ಲಿ ಒಂದು ಕೊಠಡಿಯನ್ನು ತಾತ್ಕಾಲಿಕ ಅಡುಗೆ ಕೋಣೆಯಾಗಿ ಮತ್ತು ದಾಸ್ತಾನು ಕೊಠಡಿ ಆಗಿ ಬಳಸಲಾಗುತ್ತದೆ, ಉಳಿದ ಜಾಗವನ್ನು ತರಗತಿಗಳು ಮತ್ತು ಸಿಬ್ಬಂದಿಗೆ ಬಳಸಲಾಗುತ್ತದೆ. ಶಾಲೆಯು ಉಚ್ಛ್ರಾಯ ಸ್ಥಿತಿಯಲ್ಲಿ, 400 ಮಕ್ಕಳ ದಾಖಲಾತಿ ಹೊಂದಿತ್ತು, ಇದು ಸ್ಥಳಾವಕಾಶದ ಕೊರತೆಯಿಂದ ಮಕ್ಕಲ ಸಂಖ್ಯೆ ಇಳಿಮುಖ ಆಯಿತು.


ಪ್ರಸ್ತುತ ಶಾಲೆಯಲ್ಲಿ ದಾಖಲಾದ 295 ಅಲ್ಲದೆ, ಶಾಲೆಯಲ್ಲಿ ನಿಯೋಜಿಸಲಾದ ಒಂಬತ್ತು ಶಿಕ್ಷಕರೂ ಮೂಲಸೌಕರ್ಯಗಳ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಶಿಕ್ಷಕರೂ ರಸ್ತೆಗಳಲ್ಲಿ ಬಯಲಿನಲ್ಲಿ ಬೇವಿನ ಮರದ ಕೆಳಗೆ ಸ್ಮಶಾನದಲ್ಲಿ ಕುರ್ಚಿಗಳ ಮೇಲೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಾರೆ.
ಇನ್ನು ಕೆಲವೇ ದಿನಗಳಲ್ಲಿ ಸ್ಮಶಾನಕ್ಕೆ ಬೇಲಿ ಹಾಕಲಾಗುತ್ತಿದ್ದು, ಇದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎನ್ನುತ್ತಾರೆ ಶಿಕ್ಷಕ ಸಫೀಕರ್ ರೆಹಮಾನ್. ಮತ್ತೋರ್ವ ಶಿಕ್ಷಕ ಮಹಮ್ಮದ್ ಇಸ್ರೇಲ್ ಮಾತನಾಡಿ, ಸರಕಾರಿ ಜಾಗದ ಕೊರತೆಯಿಂದ ಮಸೀದಿಯ ಜಾಗದಲ್ಲಿ ಶಾಲೆ ನಿರ್ಮಿಸಲಾಗಿದೆ ಎಂದರು.

Tags: BJPCongress PartyHIJABhijab is rightindian lady truck driverjalaja ratheeshjelaja puthettukerala lady truck driverlady truck driverLorryMangalorepdyfiprotestputhettu lady driverputhettu latest episodeputhettu loryputhettu muthputhettu new videoputhettu playlistputhettu travel vlogputhettu travel vlog latest episodeputhettu travelsputhettu videosratheesh puthettuvarthabharatiwomenenpowermentನರೇಂದ್ರ ಮೋದಿಬಿಜೆಪಿ
Previous Post

ಕೇರಳದಲ್ಲಿ ಓಡಿ ಹೋಗಿದ್ದ ಅಸ್ಸಾಂ ನ 13 ವರ್ಷದ ಬಾಲಕಿ ವಾಪಾಸ್‌ ಮನೆಗೆ

Next Post

ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
Next Post
ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

ಕಾಶ್ಮೀರದಲ್ಲಿ ಬಸ್‌ ಕಮರಿಗೆ ಉರುಳಿ ಆರು ಸಾವು ; 22 ಜನರಿಗೆ ಗಾಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada