• Home
  • About Us
  • ಕರ್ನಾಟಕ
Wednesday, June 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಹನಿಟ್ರ್ಯಾಪ್​; ಸೋಮವಾರ ಡಿಜಿಪಿಗೆ ದೂರು ಕೊಡಲು ಸಿಎಂ ಸೂಚನೆ..

ಕೃಷ್ಣ ಮಣಿ by ಕೃಷ್ಣ ಮಣಿ
March 22, 2025
in Uncategorized, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
ಹನಿಟ್ರ್ಯಾಪ್​; ಸೋಮವಾರ ಡಿಜಿಪಿಗೆ ದೂರು ಕೊಡಲು ಸಿಎಂ ಸೂಚನೆ..
Share on WhatsAppShare on FacebookShare on Telegram
ADVERTISEMENT

ಹನಿಟ್ರ್ಯಾಪ್​ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆರ ಸಚಿವ ಕೆ.ಎನ್​ ರಾಜಣ್ಣ ಪುತ್ರ ರಾಜೇಂದ್ರ. ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದು, ಹನಿಟ್ರ್ಯಾಪ್​ ಬಗ್ಗೆ ತನಿಖೆ ಆಗಬೇಕು. ರಾಜಣ್ಣ ಹಿಂದುಳಿದ ದಲಿತ ನಾಯಕ. ಅವರ ಮೇಲೆ ಸಹಜವಾಗಿ ಈತರ ಆಗಿದೆ ಅನ್ನೋ ಭಾವನೆ ಇದೆ. ಅವರನ್ನ ತುಳಿಯಬೇಕು ಅನ್ನೋ ಷಡ್ಯಂತ್ರ ನಡೆದಿದೆ ಅನ್ನೋ ಭಾವನೆ ಇದೆ. .

ಇವತ್ತು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಮಾತಾಡಬೇಕು ಅಂತಾ ಹೇಳಿದ್ರು. ಇವತ್ತು ಸಿಎಂ ಸಿದ್ದರಾಮಯ್ಯ ಬರೋಕೆ ಹೇಳಿದ್ರು. ಮೊದಲು ಡಿಜಿಯವರನ್ನು ಭೇಟಿ ಮಾಡಿ ದೂರು ಕೊಡ್ತೀನಿ. ಮಂಗಳವಾರ ಇಲ್ಲ, ಬುಧವಾರ ಡಿಜಿಗೆ ದೂರು ಕೊಡಲಾಗುವುದು. ಕಳೆದ ಮೂರು ತಿಂಗಳಿಂದ ಈ ಪ್ರಯತ್ನ ಆಗಿದೆ. ಡೈಲಿ ಬರ್ತಾ ಇರಲಿಲ್ಲ. ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಅವರು ಕ್ಯಾತ್ಸಂದ್ರಕ್ಕೆ ಬಂದಿರಲಿಲ್ಲ, ಮಧುಗಿರಿಗೆ ಬಂದಿದ್ರು ಅನ್ನೊ ಮಾಹಿತಿ ಹೇಳಿದ್ದಾರೆ.

ಅವರ ಪೋನ್ ನಂಬರ್ ಇಲ್ಲ. ನನ್ನ ಬಳಿಯಿದ್ದ ಮಾಹಿತಿ ಸಿಎಂ ಸಿದ್ದರಾಮಯ್ಯಗೆ ಕೊಟ್ಟಿದ್ದೀನಿ. ನಮ್ಮ ಜಿಲ್ಲೆ ಎಸ್ ಪಿಗೆ ಮಾಹಿತಿ ನೀಡಿ ನಂತರ ಡಿಜಿಪಿಗೆ ದೂರು ಕೊಡ್ತೀನಿ. ರಾಜಣ್ಣ ಅಂತಾಲ್ಲ, ಮುಂದೆ ಈ ರೀತಿ ಯಾರ ಮೇಲೆ ಆಗಬಾರದು. ರಾಜಕೀಯವಾಗಿ ಹೋರಾಟ ಮಾಡೋಣ. ಅದ್ರೆ ಈ ರೀತಿ ಆಗಬಾರದು. ನಮ್ಮ ಮೇಲೆ ಆಗಿರೋದು, ಬೇರೆಯವರ ಮೇಲೆ ಆಗಬಾರದು. ನನ್ನ ಹತ್ರ ಏನ್ ಮಾಹಿತಿ ಇತ್ತೊ ಅದನ್ನ ಸಿಎಂಗೆ ತಿಳಿಸಿದ್ದೀನಿ ಎಂದು ಸಿಎಂ ಭೇಟಿ ಬಳಿಕ ಪರಿಷತ್​ ಸದಸ್ಯ ರಾಜೇಂದ್ರ ಹೇಳಿದ್ದಾರೆ.

KN Rajanna: ಡಿಕೆಶಿನ ಹಾಡಿ ಹೊಗಳಿದ ಸಚಿವ ಕೆ ಎನ್‌ ರಾಜಣ್ಣ..! #dkshivakumar #honeytrapcase #pratidhvani
Tags: cm siddaramaiah on honey trapHoney Traphoney trap casehoney trap issuehoney trap navyhoney trap navy vizaghoney trap on ministerhoney trap row disrupts karnataka assemblyhoney trap scandal in karnatakaindian navy honey trapkarnataka honey trap rowkn rajanna honey trap allegationskurulkar honey trap casekurulkar honey trap case updateruckus in karnataka assembly over honey trapuproar in assembly over honey trap
Previous Post

ಸಭಾಪತಿ ಹೊರಟ್ಟಿ ಮೇಲೆ ಪೇಪರ್‌ ಎಸೆದ ಬಿಜೆಪಿ ನಾಯಕರು..!

Next Post

ಬಿಜೆಪಿ ಶಾಸಕರ ಸಸ್ಪೆಂಡ್​ ಬಗ್ಗೆ ಸ್ಪೀಕರ್​​ ಸಮರ್ಥನೆ.. ಖಾದರ್​ ಏನಂದ್ರು..?

Related Posts

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*
Uncategorized

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

by ಪ್ರತಿಧ್ವನಿ
June 18, 2025
0

-*ನೌಕರರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು: ಸಚಿವರ ಭರವಸೆ* *ಬೆಂಗಳೂರು, ಜೂನ್ 18, 2025*: ರಾಜ್ಯ ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕೆಪಿಟಿಸಿಎಲ್ ನೌಕರರ ಸಂಘ ಬೆಂಬಲವಾಗಿದೆ, ನಮ್ಮ ಸರ್ಕಾರವೂ...

Read moreDetails
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಬಿಜೆಪಿ ಶಾಸಕರ ಸಸ್ಪೆಂಡ್​ ಬಗ್ಗೆ ಸ್ಪೀಕರ್​​ ಸಮರ್ಥನೆ.. ಖಾದರ್​ ಏನಂದ್ರು..?

ಬಿಜೆಪಿ ಶಾಸಕರ ಸಸ್ಪೆಂಡ್​ ಬಗ್ಗೆ ಸ್ಪೀಕರ್​​ ಸಮರ್ಥನೆ.. ಖಾದರ್​ ಏನಂದ್ರು..?

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada