• Home
  • About Us
  • ಕರ್ನಾಟಕ
Wednesday, June 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ನಿರ್ಧಾರದ ಮೇಲೆ ಹನಿಟ್ರ್ಯಾಪ್‌ ಕೇಸ್‌ ನಿರ್ಧಾರ ..

ಕೃಷ್ಣ ಮಣಿ by ಕೃಷ್ಣ ಮಣಿ
March 22, 2025
in ಕರ್ನಾಟಕ, ರಾಜಕೀಯ
0
ಸಿಎಂ ನಿರ್ಧಾರದ ಮೇಲೆ ಹನಿಟ್ರ್ಯಾಪ್‌ ಕೇಸ್‌ ನಿರ್ಧಾರ ..
Share on WhatsAppShare on FacebookShare on Telegram

ತುಮಕೂರು: ಮಧುಗಿರಿಯ ಕಾರ್ಯಕ್ರಮದಲ್ಲಿ ಪರಿಷತ್‌ ಸದಸ್ಯ ರಾಜೇಂದ್ರ ಬೇಸರ ಹೊರಹಾಕಿದ್ದು, ಹನಿಟ್ರ್ಯಾಪ್ ವಿಚಾರವಾಗಿ ವೇದಿಕೆಯಲ್ಲಿ ಬೇಸರ ಹೊರ ಹಾಕಿದ್ದಾರೆ. ನಿಮಗೆ ಹೀಗೆ ಮಾಡೊದ್ರಿಂದ ಏನ್ ಖುಷಿ ಸಿಗುತ್ತೆ..? ನಾಳೆ ಬೆಳಗ್ಗೆ ನಿಮ್ಮ‌ ಮನೆಯಲ್ಲೂ ನಿಮಗೂ ತಾಯಿ ಇದ್ದಾರೆ. ಹೆಂಡತಿ, ಮಕ್ಕಳು ಇದ್ದಾರೆ. ನೀವು ನಿಮ್ಮ ಮನೆಯಲ್ಲಿ ನೋಡಬೇಕಲ್ವಾ..? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಯಾರು ಮಾಡಿಸುತ್ತಿದ್ದಾರೆಂದು ಇರಬಹುದು, ಇವತ್ತು ಬಹಳ ದೊಡ್ಡ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇದ್ದಾರೆ.. ರಾಜಣ್ಣನವರನ್ನ ಕೂಡ ಬಹಳ ಪ್ರಯತ್ನ ಮಾಡಿದ್ರು.
ನನ್ನ ಮೇಲೆ ಕೂಡ ಪ್ರಯತ್ನ ಮಾಡಿದ್ರು, ನನ್ನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ಮಾಧ್ಯಮಗಳಿಗೂ ಹೇಳಿದ್ದೇನೆ ಎಂದಿದ್ದಾರೆ.

ನಾನು ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯರನ್ನ ನೋಡಬೇಕಿತ್ತು.. ಸಂಜೆ ಮನೆಗೆ ಬರಲು ಹೇಳಿದ್ರು, ಆದರೆ ಪರಿಷತ್ತನಲ್ಲಿ ಬಿಲ್ ಪಾಸ್ ಆಗುವುದಿತ್ತು.. ಅದು ಮುಗಿಯಲು ತಡವಾಯ್ತು.. ಹೀಗಾಗಿ ಇವತ್ತು ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ಸಮಯ ನೀಡಿದ್ದಾರೆ.. ನಾನು ಸಂಜೆ 6 ಗಂಟೆಗೆ ಸಿಎಂ ಭೇಟಿಯಾಗಿ ಯಾರೆಲ್ಲಾ ಇದರ ಹಿಂದೆ ಇದ್ದಾರೆ.. ಯಾರು ಏನೆನಲ್ಲಾ ಮಾಡಿದ್ದಾರೆ, ಅನ್ನೋ ಮಾಹಿತಿ ನನ್ನ ಬಳಿ ಇದೆ.. ಮಾಹಿತಿ ಜೊತೆಗೆ ಸಿಎಂ ಬಳಿ ಹೋಗುತ್ತೇನೆ ಎಂದಿದ್ದಾರೆ..

Karnataka Bandh: ಸರ್ಕಾರ ಬೆಂಬಲ ಕೊಡೋದಿರಲಿ, ನಮ್ಮನ್ನ ಬಂಧಿಸವ್ರೆ ಅಂತ ವಾಟಾಳ್ ಆಕ್ರೋಶ #pratidhvani

ನನ್ನ ಮೇಲೆ ಯಾವ ರೀತಿ ಪ್ರಯೋಗ ಮಾಡ್ತಿರೋ ಎಲ್ಲಾ ದಾಖಲೆಗಳಿವೆ.. ಆ ದಾಖಲೆಗಳನ್ನು ನೀಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ.. ಆ ಬಳಿಕ ಸಿಎಂ ಏನ್ ಹೇಳ್ತಾರೋ ಅದನ್ನ ನಾನು ಮಾಡ್ತಿನಿ.. ಹೋಗಿ ದೂರು ಕೋಡಿ ಅಂದ್ರೆ ಪೊಲೀಸರಿಗೆ ದೂರು ಕೊಡ್ತಿನಿ.. ಇಲ್ಲ ಇಲ್ಲಿಗೆ ನಿಲ್ಲಿಸಪ್ಪ ಅಂತಾ ಸಿಎಂ ಹೇಳಿದ್ರೆ ನಿಲ್ಲಿಸ್ತಿನಿ.. ಆದರೆ ಇದು ಇಲ್ಲಿಗೆ ಎಂಡ್ ಆಗಬೇಕು..

ರಾಜಣ್ಣನವರ ಮೇಲೆ ಆಗುತ್ತದೆ, ನಮ್ಮ ಮೇಲೆ ಆಗುತ್ತದೆ, ಮತ್ತೊಬ್ಬರ ಮೇಲೆ ಆಗುತ್ತದೆ.. ಯಾರ ಮೇಲೆ ಆದ್ರೂ ಇದು ತಪ್ಪೆ.. ಇಡೀ ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿಯ ಘನತೆಗೆ ಅಗೌರವ ತರೋದು ತಪ್ಪೆ. ಇದನ್ನ ನಿಲ್ಲಿಸೋದಕ್ಕೆ ರಾಜಣ್ಣನವರಿಂದಲೇ ಪ್ರಾರಂಭವಾಗಲಿ.. ಇದು ತನಿಖೆಯಾಗಲಿ, ಯಾರೇ ಇದರ ಹಿಂದೆ ಇರಲಿ. ತನಿಖೆಯ ಬಳಿಕ ಉತ್ತರ ಸಿಗಲಿದೆ.. ತನಿಖೆಯಿಂದ ಯಾರು ಇದ್ದಾರೆ ಅನ್ನೋ ಸತ್ಯ ಹೊರಬರಲಿ ಎಂದಿದ್ದಾರೆ.. ಆದರೆ ಇದೆಲ್ಲವೂ ಸಿಎಂ ಸಿದ್ದರಾಮಯ್ಯರ ನಿರ್ಧಾರದ ಮೇಲೆ ನಿರ್ಧಾರ ಆಗುತ್ತದೆ ಎಂದಿದ್ದಾರೆ..

Tags: dominican court to decide on choksi's deportationhome minister on honey trap casehoney trap casehoney trap gang involved in sushant casekarnataka honey trap casemaharashtra home minister on honey trap casemaharashtra honey trap casemlas honeytrap caseramesh jarkiholi welcomes supreme court's decisionsushant case honey trap casesushant case honey trap gangsushant singh rajput casesushant singh rajput death case
Previous Post

ಕರ್ನಾಟಕ ಬಂದ್‌.. ಹೋರಾಟಗಾರರ ಆಕ್ರೋಶ ಹೇಗಿತ್ತು..?

Next Post

18 ಶಾಸಕರು 6 ತಿಂಗಳು ಅಮಾನತು ಸರ್ಕಾರ ವಿರುದ್ಧ ರೊಚ್ಚಿಗೆದ್ದ ನಿಖಿಲ್..!‌

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
Next Post

18 ಶಾಸಕರು 6 ತಿಂಗಳು ಅಮಾನತು ಸರ್ಕಾರ ವಿರುದ್ಧ ರೊಚ್ಚಿಗೆದ್ದ ನಿಖಿಲ್..!‌

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Top Story

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
June 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada