![](https://pratidhvani.com/wp-content/uploads/2024/06/HDKUMARASWAMY.jpg)
ಸಕ್ಕರೆನಾಡ ‘ಲೋಕ’ ರಿಸಲ್ಟ್ ಪ್ರಕಟವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಗೆದ್ದು ಬಿಗಿದ್ದಾರೆ. ಮಂಡ್ಯ ಕಾಂಗ್ರೆಸ್ ಧೂಳೀಪಟ ವಾಗಿದೆ. ಹತ್ರತ್ರ 2.85 ಸಾವಿರ ಮತಗಳಿಂದ ಕುಮಾರಣ್ಣ ಜಯಭೇರಿ ಬಾರಿಸಿದ್ದಾರೆ. ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಸೋತು ಸುಣ್ಣವಾಗಿದ್ದಾರೆ.
ಹಾಗಿದ್ರೆ ಕುಮಾರಸ್ವಾಮಿ ಗೆಲುವಿಗೆ2 ಪ್ರಮುಖ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ..
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಕಾರಣಗಳು
- ಕುಮಾರಸ್ವಾಮಿ ಅಭ್ಯರ್ಥಿ ಆಗಿದ್ದು.
- ಕುಮಾರಸ್ವಾಮಿ ಅವರ ವರ್ಚಸ್ಸು.
- ಮಂಡ್ಯ ಜೆಡಿಎಸ್ ನ ಭದ್ರಕೋಟೆ.
- ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದ್ದು.
- ಒಕ್ಕಲಿಗರು ಸೇರಿದಂತೆ ಇತರೆ ವರ್ಗದವರು ಕೈ ಹಿಡಿದಿದ್ದು.
- ದಳಪತಿಳ ಒಗ್ಗಟಿನ ಮಂತ್ರ ಪಠಣ.
- ಮೈತ್ರಿ ನಾಯಕರ ಸಾಂಘಿಕ ಹೋರಾಟ.
- ಮಾಜಿ ಶಾಸಕರ ಅವಿರತ ಶ್ರಮ.
- ಗೆದ್ದರೇ ಕೇಂದ್ರ ಸಚಿವರಾಗುತ್ತಾರೆ ಎಂಬ ಘೋಷಣೆ.
- ಆಡಳಿತ ವಿರೋಧಿ ಅಲೆ.
- ಹೃದಯ ಶಸ್ತ್ರ ಚಿಕಿತ್ಸೆ ಬಗ್ಗೆ ಅನುಕಂಪ ಹಾಗೂ ವಿರೋಧ ಪಕ್ಷದ ನಾಯಕರ ಹೇಳಿಕೆ.
- ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವಲ್ಲಿ ವಿಫಲ.
- ಕಾವೇರಿ ಹೋರಾಟದಲ್ಲಿ ಕುಮಾರಸ್ವಾಮಿ ಭಾಗಿ ಹಾಗೂ ಕಾವೇರಿಗಾಗಿ ಕುಮಾರಸ್ವಾಮಿ ಅನಿರ್ವಾಯ ಎಂಬ ಪ್ರಚಾರ.
- ಕೆರೆಗೋಡು ಹನುಮಧ್ವಜ ವಿವಾದ.
- ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ.
- ಪುತ್ರ ನಿಖಿಲ್ ಸೋಲಿನ ಸಿಂಪಥಿ.