• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಫುಡ್ ಡಿಪಾರ್ಟ್ಮೆಂಟ್ ದಾಳಿ: ಶವರ್ಮಾ, ಕಬಾಬ್‌ಗಳಲ್ಲಿ ಆತಂಕಕಾರಿ ಅಂಶ ಬಯಲು

ಪ್ರತಿಧ್ವನಿ by ಪ್ರತಿಧ್ವನಿ
June 23, 2026
in Top Story
0
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌
Share on WhatsAppShare on FacebookShare on Telegram

ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ನಿಷೇಧ ಹೇರಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇದೀಗ ಶವರ್ಮಾ ಪ್ರಿಯರಿಗೆ ಆತಂಕಕಾರಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ವಿವಿಧೆಡೆ ಸಂಗ್ರಹಿಸಲಾದ ಶವರ್ಮಾ ಮಾದರಿಗಳ ಪರೀಕ್ಷೆಯಲ್ಲಿ ಕೃತಕ ಬಣ್ಣಗಳ ಬಳಕೆ ಪತ್ತೆಯಾಗಿದ್ದು, ಹಲವು ಮಾದರಿಗಳು ಸೇವನೆಗೆ ಅಯೋಗ್ಯವಾಗಿವೆ ಎಂಬುದು ಬೆಳಕಿಗೆ ಬಂದಿದೆ.

ADVERTISEMENT
MLA Balakrishna : ರೈತರ ಮನವೊಲಿಸಲು ಪ್ರಯತ್ನ ಮಾಡ್ತೀವಿ.!  #bidaditownship #congress #hdkumaraswamy

ಆಹಾರ ತಯಾರಿಕೆಯಲ್ಲಿ ಅಶುಚಿತ್ವ ಮತ್ತು ಹಳೆಯ ಮಾಂಸ ಬಳಕೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ 39 ಶವರ್ಮಾ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 32 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಯಿತು.ಪರೀಕ್ಷೆಯ ವರದಿಯಲ್ಲಿ 8 ಶವರ್ಮಾ ಮಾದರಿಗಳು ಮಾನವ ಸೇವನೆಗೆ ಯೋಗ್ಯವಲ್ಲ ಎಂಬುದು ಬಹಿರಂಗವಾಗಿದೆ. ಅಲ್ಲದೆ, ಶವರ್ಮಾ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿರುವುದು ಕೂಡ ಪತ್ತೆಯಾಗಿದೆ. ಇದೇ ವೇಳೆ ಸಂಗ್ರಹಿಸಲಾದ 19 ಕಬಾಬ್ ಮಾದರಿಗಳ ಪೈಕಿ 16ರ ವರದಿ ಲಭ್ಯವಾಗಿದ್ದು, ಅವುಗಳಲ್ಲಿ 2 ಮಾದರಿಗಳು ಅಸುರಕ್ಷಿತ ಎಂದು ಗುರುತಿಸಲಾಗಿದೆ.

MLA Balakrishna on HDK : ದಳದ ಕಾರ್ಯಕರ್ತರನ್ನು ಎತ್ತಿ ಕಟ್ಟಿದ್ದಾರೆ..! #farmer #hdkumaraswamy #pratidhvani

ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.ಆಹಾರ ತಜ್ಞರ ಪ್ರಕಾರ, ಶವರ್ಮಾಗಳಲ್ಲಿ ಬಳಸಲಾಗುತ್ತಿರುವ ಕೆಲವು ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ಅಂಶಗಳು ಇರಬಹುದು. ಇವುಗಳ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಅತಿಯಾದ ಬೊಜ್ಜು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Tags: Artificial ColorsCancer RiskConsumer AlertFood ContaminationFood InspectionFood Quality DepartmentFood SafetyFood Safety ViolationFood TestingHealth AlertHealth Newskarnataka newsKebabKebab Samplespublic healthRestaurant CheckShawarmaShawarma ControversyUnsafe Food
Previous Post

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

Next Post

ರಾಜಕೀಯದ ಕುಬೇರರು: ದಕ್ಷಿಣ ಭಾರತದ ನಾಯಕರ ಆಸ್ತಿ ಎಷ್ಟು ಗೊತ್ತಾ?

Related Posts

ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ
Top Story

ಹುಟ್ಟುಹಬ್ಬದಂದೇ ‘ನೀನು ನನ್ನನ್ನು ಬಿಟ್ಟು ಹೋದೆ’ ಪೋಸ್ಟ್;‘ಮಿಸ್ ಯು’ ಪೋಸ್ಟ್ ಹಿಂದಿತ್ತು ಕೊಲೆ ರಹಸ್ಯ

by ಪ್ರತಿಧ್ವನಿ
June 24, 2026
0

ಪುಣೆ: ಭಾವಿ ಪತಿಯ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಾಕಿ ಕಣ್ಣೀರಿನ ನಾಟಕವಾಡಿದ್ದ ಯುವತಿಯೊಬ್ಬಳು, ತನ್ನ ಪ್ರಿಯಕರನೊಂದಿಗೆ ಸೇರಿ ಆತನನ್ನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ...

Read moreDetails
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

June 23, 2026
ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

June 23, 2026
ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?

ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?

June 23, 2026
ಉಡುಪಿಯಲ್ಲಿ ಅಕ್ರಮ ದತ್ತು ಪ್ರಕರಣ: ವೈದ್ಯ ಸೇರಿ ಇಬ್ಬರ ಬಂಧನ

ಉಡುಪಿಯಲ್ಲಿ ಅಕ್ರಮ ದತ್ತು ಪ್ರಕರಣ: ವೈದ್ಯ ಸೇರಿ ಇಬ್ಬರ ಬಂಧನ

June 23, 2026
Next Post
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ರಾಜಕೀಯದ ಕುಬೇರರು: ದಕ್ಷಿಣ ಭಾರತದ ನಾಯಕರ ಆಸ್ತಿ ಎಷ್ಟು ಗೊತ್ತಾ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada