ಅಲ್ಲಿನ ಅನ್ನದಾತರು ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದಿದ್ರು. ಬೆಳೆ ನೋಡಿ ಈ ಸಲ ದೇವರು ಕಣ್ಣುಬಿಟ್ಬಿಟ್ಟ ಅಂತಾ ಫುಲ್ ಖುಷಿಯಾಗಿದ್ರು. ಆದ್ರೆ ಅವರ ಸಂತಸಕ್ಕೆ ವರುಣದೇವ ಜಾಸ್ತಿ ಆಯಸ್ಸು ಕೊಡಲೇ ಇಲ್ಲ. ಮೊದಲೇ ಕಂಗೆಟ್ಟಿದ್ದ ರೈತರಿಗೆ ಇದೀಗ ಭತ್ತ ಕಟಾವು ಮಾಡುವ ಯಂತ್ರ ಸೂಕ್ತಬೆಲೆಗೆ ಸಿಗದಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ
https://youtu.be/hWOHlkSh63g
Read moreDetails