ಅಲ್ಲಿನ ಅನ್ನದಾತರು ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದಿದ್ರು. ಬೆಳೆ ನೋಡಿ ಈ ಸಲ ದೇವರು ಕಣ್ಣುಬಿಟ್ಬಿಟ್ಟ ಅಂತಾ ಫುಲ್ ಖುಷಿಯಾಗಿದ್ರು. ಆದ್ರೆ ಅವರ ಸಂತಸಕ್ಕೆ ವರುಣದೇವ ಜಾಸ್ತಿ ಆಯಸ್ಸು ಕೊಡಲೇ ಇಲ್ಲ. ಮೊದಲೇ ಕಂಗೆಟ್ಟಿದ್ದ ರೈತರಿಗೆ ಇದೀಗ ಭತ್ತ ಕಟಾವು ಮಾಡುವ ಯಂತ್ರ ಸೂಕ್ತಬೆಲೆಗೆ ಸಿಗದಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!
https://youtube.com/live/EtO3_4K6qCo
Read moreDetails