• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಫುಡ್ ಪಾಯಿಸನ್ ಗೆ ತಕ್ಷಣ ಪರಿಹಾರ!

ಪ್ರತಿಧ್ವನಿ by ಪ್ರತಿಧ್ವನಿ
April 13, 2024
in Top Story, ವಿಶೇಷ
0
ಫುಡ್ ಪಾಯಿಸನ್ ಗೆ ತಕ್ಷಣ ಪರಿಹಾರ!
Share on WhatsAppShare on FacebookShare on Telegram

ಹೆಚ್ಚು ಜನ ಈ ಒಂದು ಸಮಸ್ಯೆಗೆ ಒಳಗಾಗ್ತಾ ಇದ್ದಾರೆ. ಯಾವುದು ಅಂದ್ರೆ ಫುಡ್ ಪಾಯಿಸನ್. ಫುಡ್ ಪಾಯ್ಸನಿಂಗ್ ಎಂದರೆ ಕಲುಷಿತ ಆಹಾರ ಸೇವನೆಯಿಂದ ಉಂಟಾಗುವ ಕಾಯಿಲೆ .ಈ ಫುಡ್ ಪಾಯಿಸನ್ ಆಗುವಂತದ್ದು ನಾವು ಹೆಚ್ಚಾಗಿ ಹೊರಗಿನ ಆಹಾರವನ್ನ ತಿನ್ನೋದ್ರಿಂದ ಲೈಕ್ ಜಂಕ್ ಫುಡ್ ಅಥವಾ ಹೊರಗಡೆ ಹೋಟೆಲ್ ಫುಡ್ ಹಾಗೂ ರೋಡ್ ಸೈಡ್ ಫುಡ್ ಗಳನ್ನು ತಿನ್ನೋದ್ರಿಂದ ಅದರಲ್ಲಿ ಇರುವಂತಹ ವಿಷಕಾರಿ ಅಂಶ ನಮ್ಮ ದೇಹವನ್ನು ಸೇರಿದಾಗ ನಮಗೆ ಫುಡ್ ಪಾಯಿಸನ್ ಆಗುತ್ತದೆ.

ADVERTISEMENT

ಇನ್ನು ಕೆಲವರಿಗೆ ಮನೆಯಲ್ಲಿ ಇರುವಂತ ಆಹಾರವನ್ನ ತಿನ್ನೋದ್ರಿಂದ ಫುಟ್ಪಾಯ್ಸನ್ ಆಗುವಂತ ಚಾನ್ಸಸ್ ಇರುತ್ತೆ ಗೊತ್ತಿಲ್ಲದೆ ಕೆಲವೊಮ್ಮೆ ಲೈಟಾಗಿ ಹಾಳಾಗಿರುವ ಐಟಂ ಏನಾದ್ರೂ ತಿಂದಾಗ ಬ್ಯಾಕ್ಟೀರಿಯಾ ಗಳು ನಮ್ಮ ದೇಹಕ್ಕೆ ಸೇರಿ ವಿಷಕಾರಿ ಅಂಶವನ್ನು  ನಮಗೆ ಫುಡ್ ಪಾಯಿಸನ್ ಆಗುತ್ತೆ.. . ಇದು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ ಮತ್ತು ಹೆಚ್ಚಿನ ಜನರು ಚಿಕಿತ್ಸೆಯಿಲ್ಲದೆ ಕೆಲವೇ ದಿನಗಳಲ್ಲಿ ಸುಧಾರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಆಹಾರವು ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಕಲುಷಿತಗೊಂಡಿದ್ದರೆ ಕ್ಯಾಂಪಿಲೋಬ್ಯಾಕ್ಟರ್ – ಆಹಾರ ವಿಷದ ಸಾಮಾನ್ಯ ಕಾರಣವಾಗಿದೆ.

ಈ ಫುಡ್ ಪಾಯಿಸನ್ ಆದಾಗ ಗಾಬರಿಯಾಗದೆ ಮನೆಯ ಮದ್ದನ್ನೇ ತಗೊಂಡ್ರೆ ಫುಡ್ ಪಾಯಿಸನ್ ಇಮ್ಮಿಡಿಯೇಟ್ ಆಗಿ ಕಡಿಮೆಯಾಗುತ್ತೆ..

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ನ್ಯಾಚುರಲ್ ಆಂಟಿಸಿಟ್ ಅಂಶ ಇರುತ್ತದೆ ಇದು ಅಜೀರ್ಣದಂತಹ ರೋಗಲಕ್ಷಣಗಳನ್ನ ನಿವಾರಿಸುತ್ತದೆ ಮತ್ತು ಬಾಳೆ ಹಣ್ಣು ಹೊಟ್ಟೆಯಲ್ಲಿ ಲೋಳೆಯನ್ನು ಉತ್ಪಾದನೆಯನ್ನ ಹೆಚ್ಚು ಮಾಡುತ್ತದೆ..ಹೊಟ್ಟೆಯಲ್ಲಿ ಆಗ್ತಾ ಇರುವಂತ ಇರ್ರಿಟೇಷನ್ ನ ದೂರ ಮಾಡುತ್ತದೆ..ಫುಡ್ ಪಾಯಿಸನ್ ಇಂದ ದೂರ ಆಗೋದಿಕ್ಕೆ ಬೆಸ್ಟ್ ರೆಮಿಡಿ..

ಆಪಲ್ ಸೈಡರ್ ವಿನಿಗರ್

ಆಪಲ್ ಸೈಡರ್ ವಿನಿಗರ್ ನಲ್ಲಿ ಆಂಟಿ ಬ್ಯಾಕ್ಟೀರಿಯ ಅಂಶ ಹೆಚ್ಚಿರುತ್ತದೆ. ಫುಡ್ ಪಾಯಿಸನ್ ಗೆ ಒಂದು ಎಫೆಕ್ಟಿವ್ ರೆಮಿಡಿ ಅಂತ ಹೇಳಿದರೆ ತಪ್ಪಾಗಲ್ಲ. ಒಂದು ಲೋಟ ಉಗುರು ಬೆಚ್ಚ ನೀರಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವೆನಿಗರನ್ನ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಫುಡ್ ಪಾಯಿಸನ್ ಬೇಗನೆ ನಿವಾರಣೆ ಆಗುತ್ತದೆ.

ನಿಂಬೆ ರಸ

 ಒಂದು ಲೋಟ ನೀರಿಗೆ ಅರ್ಧದಷ್ಟು ನಿಂಬೆರಸವನ್ನ ಹಾಕಿ ಕುಡಿಯೋದ್ರಿಂದ ಇಮ್ಮಿಡಿಯೇಟ್ ಆಗಿ ಫುಡ್ ಪಾಯಿಸನ್ ಕಡಿಮೆ ಆಗುತ್ತೆ . ಫುಡ್ ಪಾಯಿಸನ್ ಗೆ ನಿಂಬೆಹಣ್ಣಿನ ರಸ ರಾಮಬಾಣ ಅಂತ ಹೇಳಿದ್ರೆ ತಪ್ಪಾಗಲ್ಲ ಇದು ನಮ್ಮ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ. ಇದು ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿದೆ ಏಕೆಂದರೆ ಇದು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ..

Tags: ಆಪಲ್ ಸೈಡರ್ ವಿನಿಗರ್ಫುಡ್ ಪಾಯಿಸನ್ಲೆಮನ್ಹೊಟ್ಟೆ ನೋವು
Previous Post

ರಣಕಣವಾದ ಹಳೆ ಮೈಸೂರು ಭಾಗದ ಲೋಕಸಭಾ ಕದನ! ನಾಳೆ ಮೈಸೂರಿನಲ್ಲಿ ಅಬ್ಬರಿಸಲಿರುವ ನಮೋ !

Next Post

ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

Related Posts

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
0

ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಲಭ್ಯವಿದ್ದ ಜಲಮೂಲಗಳನ್ನು ಪತ್ತೆ ಮಾಡಿ ಅವುಗಳನ್ನು ಪುನರಜ್ಜೀವಗೊಳಿಸುವ ಮೂಲಕ ನೀರಿನ ಕೊರತೆಯನ್ನು ನೀಗಲು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆಯಲ್ಲದೆ, ಆರ್.ಒ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ವಿಶೇಷ...

Read moreDetails

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025
Next Post
ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

Please login to join discussion

Recent News

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada