Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜನವರಿ 22ರವರೆಗೂ ಚುನಾವಣಾ ಸಮಾವೇಶ ಮಾಡಕೂಡದು : ಚುನಾವಣಾ ಆಯೋಗ

ಪ್ರತಿಧ್ವನಿ

ಪ್ರತಿಧ್ವನಿ

January 15, 2022
Share on FacebookShare on Twitter

ದೇಶದಲ್ಲಿ ದಿನದಿಂದ ಕೋವಿಡ್ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿರುವ ಚುನಾವಣಾ ಆಯೋಗವು ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

ರಾಜಕೀಯ ವ್ಯಕ್ತಿಗಳಿಗೆ ನಾವು ಈ ಸಂದೇಶವನ್ನು ತಲುಪಿಸಲು ಆಗುತ್ತಿಲ್ಲ ಎಂದ ನಿರ್ದೇಶಕ

ಚುನಾವಣೆ ನಡೆಯುವ ಪಂಚರಾಜ್ಯಗಳಲ್ಲಿ ಜನವರಿ ೨೨ ವರೆಗೂ ಯಾವುದೇ ಚುನಾವಣಾ ಸಮಾವೇಶಗಳ್ನು ಆಯೋಜಿಸಬಾರದು ಎಂದು ಸೂಚಿಸಿದೆ. ಈವರೆಗೂ ಜನವರಿ ೧೫ ವರೆಗೂ ಇದ್ದ ಅವಧಿಯನ್ನು ಮತ್ತೆ ಏಳು ದಿನಕ್ಕೆ ವಿಸ್ತರಿಸಿದೆ.

ಅದಾಗ್ಯೂ ಒಳಾಂಗಣ ಸಭೆಗಳಿಗೆ ಶೇ.50ರಷ್ಟು ಆಸನ ಭರ್ತಿಯೊಂದಿಗೆ ಅವಕಾಶವನ್ನ ನೀಡಲಾಗಿದೆ. ಎಲ್ಲಾ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯೋಗ ಸೂಚಿಸಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ, ಚುನಾವಣೆ ನಡೆಯುವ ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ್‌, ಪಂಜಾಬ್‌, ಮಣಿಪುರ ಹಾಗೂ ಗೋವಾ ರಾಜ್ಯದ ಆರೋಗ್ಯ ಇಲಾಖೆಯ ಮುಖ್ಯಕಾರ್ಯದರ್ಶಿಗಳೊಂದಿಗೆ ಸರಣಿ ಸಭೆ ನಡೆಸಿದ ಆಯೋಗ ಕೋವಿಡ್ ಸ್ಥಿತಿಗತಿ ಕುರಿತು ಅವಲೋಕಿಸಿ ತನ್ನ ನಿರ್ಧಾರವನ್ನ ಪ್ರಕಟಿಸಿದೆ.

RS 500
RS 1500

SCAN HERE

don't miss it !

ಜೀರೊ ಸೈಜ್ ಆಸೆಗೆ ಯುವ ನಟಿ ಬಲಿ! 
ಇದೀಗ

ಜೀರೊ ಸೈಜ್ ಆಸೆಗೆ ಯುವ ನಟಿ ಬಲಿ! 

by ಪ್ರತಿಧ್ವನಿ
May 17, 2022
ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿಯಿಂದ ಪಠ್ಯಪರಿಷ್ಕರಣೆ : ರೋಹಿತ್ ಚಕ್ರತೀರ್ಥಗೆ ಸಿದ್ಧರಾಮಯ್ಯ ಫುಲ್‌ ಕ್ಲಾಸ್!
ಕರ್ನಾಟಕ

ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿಯಿಂದ ಪಠ್ಯಪರಿಷ್ಕರಣೆ : ರೋಹಿತ್ ಚಕ್ರತೀರ್ಥಗೆ ಸಿದ್ಧರಾಮಯ್ಯ ಫುಲ್‌ ಕ್ಲಾಸ್!

by ಪ್ರತಿಧ್ವನಿ
May 18, 2022
ಆಂಧ್ರಪ್ರದೇಶ ಕೆಮಿಕಲ್‌ ಫ್ಯಾಕ್ಟರಿ ಸ್ಫೋಟ: 6 ಕಾರ್ಮಿಕರು ಬಲಿ
ಕರ್ನಾಟಕ

ಹೆತ್ತ ತಂದೆಯನ್ನೇ ಕೊಂದ ಮಗ

by ಪ್ರತಿಧ್ವನಿ
May 16, 2022
ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ ಯಾವ ದೇಶದ್ದು ಗೊತ್ತಾ ?
ದೇಶ

ಸಮುದ್ರದಲ್ಲಿ ತೇಲಿ ಬಂದ ಚಿನ್ನದ ರಥ ಯಾವ ದೇಶದ್ದು ಗೊತ್ತಾ ?

by ಪ್ರತಿಧ್ವನಿ
May 18, 2022
ರಾಜ್ಯದಲ್ಲಿ ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಮಳೆ!
ಕರ್ನಾಟಕ

ಬೆಂಗಳೂರಿನಲ್ಲಿ ಮಳೆ ಆರ್ಭಟ : ಇಂದು ಆರೆಂಜ್ ಅಲರ್ಟ್ ಘೋಷಣೆ!

by ಪ್ರತಿಧ್ವನಿ
May 18, 2022
Next Post
ಉತ್ತರ ಕರ್ನಾಟಕದ ಸಾಲು ಸಾಲು ಜಾತ್ರೆಗಳು ಬಂದ್‌ : ಸ್ವಾವಲಂಬಿ ಜೀವನಕ್ಕೆ ತಣ್ಣೀರೆರಚಿದ ಕೋವಿಡ್

ಉತ್ತರ ಕರ್ನಾಟಕದ ಸಾಲು ಸಾಲು ಜಾತ್ರೆಗಳು ಬಂದ್‌ : ಸ್ವಾವಲಂಬಿ ಜೀವನಕ್ಕೆ ತಣ್ಣೀರೆರಚಿದ ಕೋವಿಡ್

ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ : ಟ್ವೀಟ್‌ ಮಾಡಿ ಸ್ಪಷ್ಟನೆ

ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ : ಟ್ವೀಟ್‌ ಮಾಡಿ ಸ್ಪಷ್ಟನೆ

ಕೋವಿಡ್‌ ಮೂರನೇ ಅಲೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಡಾ.ರಾಜು

ಕೋವಿಡ್‌ ಮೂರನೇ ಅಲೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಡಾ.ರಾಜು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist