• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Dry cough: ಬಿಡದೆ ಕಾಡುವ ಒಣ ಕೆಮ್ಮಿಗೆ ಇಲ್ಲಿದೆ ತಕ್ಷಣದ ಪರಿಹಾರ.!

ಪ್ರತಿಧ್ವನಿ by ಪ್ರತಿಧ್ವನಿ
May 2, 2024
in Top Story, ಜೀವನದ ಶೈಲಿ
0
Dry cough: ಬಿಡದೆ ಕಾಡುವ ಒಣ ಕೆಮ್ಮಿಗೆ ಇಲ್ಲಿದೆ ತಕ್ಷಣದ ಪರಿಹಾರ.!
Share on WhatsAppShare on FacebookShare on Telegram

ವಾತಾವರಣದಲ್ಲಿ ಸ್ವಲ್ಪ ಏರುಪೇರು ಆದ್ರೂ ಕೂಡ ನಮ್ಮ ಆರೋಗ್ಯ ಹದಗೆಡುತ್ತದೆ. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಡ್ತಾ ಇರುವಂತಹ ಒಂದು ಸಮಸ್ಯೆ ಅಂತ ಹೇಳಿದ್ರೆ ಒಣಕೆಮ್ಮು. ಒಣಕೆಮ್ಮು ಬಂದರೆ ಒಂದು ರೀತಿಯ ಹಿಂಸೆ ,ಗಂಟಲು ಕಿರಿಕಿರಿ ,ಜೊತೆಗೆ ಗಂಟಲು ನೋವಾಗುವುದು ಸಹಜ.. ಒಣಕೆಮ್ಮು ಬಂದಾಗ ಹೆಚ್ಚಾಗಿ ಯಾರು ಸಹ ಡಾಕ್ಟರ್ ಹತ್ರ ಹೋಗೊದಿಲ್ಲ. ಬದಲಿಗೆ ಮನೆಯಲ್ಲೇ ಒಂದಿಷ್ಟು ಮದ್ದುಗಳನ್ನ ಮಾಡ್ತಾರೆ. ಈ ಡ್ರೈ ಕೌಫ್ ಬಂದ ಥಟ್ ಅಂತ ಕಡಿಮೆ ಆಗ್ಬೇಕು ಅಂದ್ರೆ ಈ ರೆಮಿಡೀಸ್ ಫಾಲೋ ಮಾಡಿ..

ADVERTISEMENT

ಜೇನುತುಪ್ಪ

ಒಣಕೆಮ್ಮು ಶುರುವಾದಾಗ ಪ್ರತಿದಿನ ನಾಲ್ಕರಿಂದ ಐದು ಬಾರಿ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ತಿನ್ನಬೇಕು.ಅದರಲ್ಲೂ ಕೂಡ ರಾತ್ರಿ ಹೊತ್ತು ಕೆಮ್ಮು ಜಾಸ್ತಿ ಆಗೋದ್ರಿಂದ ನೈಟ್ ಟೈಮ್ ಮಲಗುವುದಕ್ಕಿಂತ ಮುಂಚೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ತಿಂದು ಮಲಗುವುದು ಉತ್ತಮ. ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುತ್ತದೇ ಇದು ಗಂಟಲ್ಲೆನಲ್ಲಾಗಿರುವ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೇ. ಇದನ್ನ ನೀವು ಮಕ್ಕಳಿಗೂ ಕೂಡ ತಿನ್ನಿಸಬಹುದು ಬರಿ ಜೇನನ್ನ ತಿನ್ನೋದಕ್ಕೆ ಆಗಿಲ್ಲ ಅಂತ ಅಂದ್ರೆ ಟಿಯಲ್ಲಿ ಅಥವ ಬಿಸಿನೀರಿಗೆ ಜೇನುತುಪ್ಪ ಹಾಕಿ ಕುಡಿಬಹುದು.. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿರುವ ಮಕ್ಕಳಿಗೆ ಜೇನುತುಪ್ಪವನ್ನು ತಿನ್ನಿಸುವುದು ಒಳ್ಳೆಯದಲ್ಲ..

ಅರಿಶಿಣ ಮತ್ತು ಮೆಣಸು

ಅರಿಶಿಣದಲ್ಲಿ ಕರ್ಕ್ಯುಮಿನ್ ಅಂಶ ಇರುತ್ತದೆ ಇದು ಆಂಟಿ ಇನ್ಫ್ಲಮೇಟರಿ,ಆಂಟಿವೈರಸ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿರುತ್ತದೆ. ಇದು ಒಣಕೆಮ್ಮು ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುಂಬಾನೇ ಪ್ರಯೋಜನಕಾರಿ.ಕರಿಮೆಣಸಿನೊಂದಿಗೆ ಅರಿಶಿನವನ್ನು ಬೆರೆಸಿ ಸೇವಿಸುವುದು ಉತ್ತಮ. ಟೇಬಲ್ ಸ್ಪೂನ್ ಅಷ್ಟು ಅರಿಶಿನ ಮತ್ತು ಅರ್ಧ ಟೇಬಲ್ ಸ್ಪೂನ್ ಅಷ್ಟು ಮೆಣಸನ್ನ ಬಳಸಿ ಕಷಾಯ ಮಾಡಿಕೊಂಡು ಕುಡಿಯಬಹುದು..

ಮಸಾಲಾ ಟೀ 

ಒಣ ಕೆಮ್ಮು ಶುರುವಾದಾಗ ಪ್ರತಿದಿನ ನೀವು ಎರಡು ಬಾರಿ ಮಸಾಲೆ ಟೀಯನ್ನು ಸೇವಿಸುವುದು ಉತ್ತಮ .ಇದರಲ್ಲಿ ಏಲಕ್ಕಿ ಲವಂಗ ದಂತಹ ಇಂಗ್ರಿಡಿಯಂಟ್ಸ್ ಇರುವುದರಿಂದ ಆಂಟಿಆಕ್ಸಿಡೆಂಟ್ ಅಂಶ ನಮ್ಮ ದೇಹಕ್ಕೆ ಸೇರುತ್ತದೆ ಹಾಗೂ ಕೆಮ್ಮನ್ನು ಕಡಿಮೆ ಮಾಡುತ್ತದೆ.. 

ಒಟ್ಟಿನಲ್ಲಿ ಕೆಮ್ಮು ಹೆಚ್ಚಾದಾಗ ಬಿಸಿನೀರನ್ನು ಕುಡಿಯುವುದು ಉತ್ತಮ.ಹಾಗೂ ಎಣ್ಣೆಯಲ್ಲಿ ಕರೆದ ಪದಾರ್ಥವನ್ನು ಸೇವಿಸಬಾರದು..ಸ್ವಚ್ಛವಾದ ಆಹಾರ ತಿನ್ನಬೇಕು..

Tags: BeautycarecoughDry coughHealthhome remedieslife style
Previous Post

ಕಾಟೇರ ಯಶಸ್ವಿ 100 ದಿನ.. ಮೂವರಿಗೆ ಕಾರು ಗಿಫ್ಟ್..!!

Next Post

ಬಿಜೆಪಿ ಪ್ರಚಾರದಲ್ಲಿ ಭಾಗಿಯಾಗುವ ಮುಸ್ಲಿಮರನ್ನ ಬಹಿಷ್ಕರಿಸಿ ! ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ! 

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
Next Post
ವೋಟು ಹಾಕದಿದ್ದರೆ ನನ್ನ ಸಾವಿಗೆ ಮಣ್ಣು ಕೊಡುವುದಕ್ಕಾದರೂ ಬನ್ನಿ..

ಬಿಜೆಪಿ ಪ್ರಚಾರದಲ್ಲಿ ಭಾಗಿಯಾಗುವ ಮುಸ್ಲಿಮರನ್ನ ಬಹಿಷ್ಕರಿಸಿ ! ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada