Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪೈಪ್‌ ಲೈನ್‌ ರಿಪೇರಿ ಎಫೆಕ್ಟ್:‌ ಟಿಜಿ ಲೇಔಟ್‌ ನಲ್ಲಿ ಮನೆಯೊಳಗೆ ಹರಿದ ಚರಂಡಿ ನೀರು!

ಪ್ರತಿಧ್ವನಿ

ಪ್ರತಿಧ್ವನಿ

August 3, 2022
Share on FacebookShare on Twitter

ಮಳೆ ಬಂದ ಪರಿಣಾಮ ಬನಶಂಕರಿ 3 ನೇ ಹಂತದ  ಟಿ.ಜಿ ಲೇಔಟ್ ನಲ್ಲಿ ಬೆಂಗಳೂರು ಜಲಮಂಡಳಿ ಅವರು ಕಾಮಗಾರಿ ನಡೆಸಲು ಚರಂಡಿಯ ಪೈಪ್ ಲೈನ್ ರಿಪೇರಿ ಮಾಡಲು  ತೆಗೆದ ಪರಿಣಾಮ ರಸ್ತೆಯ ತುಂಬಾ  ಮೋರಿ ನೀರು ಉಕ್ಕಿ ಹರಿದ  ಪರಿಣಾಮ  ಮನೆಯ ಒಳಗೆ ನೀರು ಹರಿದು ನಾಗರೀಕರು ಪರದಾಟ ಮಾಡುವಂತೆ ಆಯಿತು .

ಹೆಚ್ಚು ಓದಿದ ಸ್ಟೋರಿಗಳು

ದೇಶಪ್ರೇಮ ಅನ್ನುವುದು ಬರೀ ಹಿಂದಿಯಲ್ಲಿ ಮಾತ್ರ ಪ್ರಕಟವಾಗುವುದೇ? : ಕವಿರಾಜ್

ಸರ್ಕಾರ ನಡೀತಾ ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಸಚಿವ ಶ್ರೀರಾಮುಲು ಅಸಮಾಧಾನ!

ಸ್ವತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ!

ರಾಜರಾಜೇಶ್ವರಿ ನಗರ ಮತ್ತು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮಧ್ಯೆ ಇರುವ ರಸ್ತೆಯು ಹೊಸಕೇರಿಹಳ್ಳಿಯ ದತ್ತಾತ್ರೇಯ ದೇವಾಲಯದ ಸಮೀಪದಲ್ಲಿ ಹಾಗೂ ಗುರುದತ್ತ ಬಡಾವಣೆಯ ರಾಜ ಕಾಲುವೆಯ ಹಿಂಬದಿಯಲ್ಲಿ ಬರುತ್ತದೆ ಆದರೆ ಇಲ್ಲಿನ ನಾಗರೀಕರ ಬದುಕು  ಅನಾಥವಾಗಿದೆ  ಎನ್ನುತ್ತಾರೆ ಶ್ರೀಮತಿ ಶ್ಯಾಮಲಾ ಅವರು ಮಾತನಾಡುತ್ತ 2020 ರಿಂದ ಈ ಸಮಸ್ಯೆ ಅನುಭವಿಸುತ್ತಾ ಇದ್ದೇವೆ ಎಂದರೆ ಕಲ್ಪನಾ ರವರು  ಪತ್ರಿಕೆ ಜೊತೆ ಮಾತನಾಡುತ್ತ ನಾಗರೀಕರ ಸಮಸ್ಯೆ  ಕೇಳಲು ಆರ್ ಅಶೋಕ್ ಅವರು ಬರುತ್ತಿಲ್ಲ ಹಾಗೂ ಮುನಿರತ್ನ ಅವರು ಬರುತ್ತಿಲ್ಲ  ಎಂದು  ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋರಾಗಿ ಮಳೆ ಬಂದ ಪರಿಣಾಮವಾಗಿ ರಸ್ತೆಯ ಮೇಲೆ ಚರಂಡಿ  ನೀರು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತ ವಾಯಿತ್ತು , ಹಾಗೂ  ಜಲಮಂಡಳಿ ಅವರು ಚರಂಡಿ ಅಗೆದು ಪೈಪ್ ಲೈನ್ ನ ಪೈಪು ಅನ್ನು ಹಾಗೆಯೇ ರಸ್ತೆಯ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ  ಬಿಟ್ಟ ಪರಿಣಾಮ ಕಳೆದ 10 ದಿನಗಳಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಯ ಕಿರಿ ಕಿರಿ ಬೇರೆ ಎನ್ನುತ್ತಾರೆ ಸ್ಥಳಿಯ ನಾಗರೀಕರಾದ ವಿಜಯ್ ಕುಮಾರ್ .

ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದೇ  ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಎನ್ನುತ್ತಾರೆ ಸ್ಥಳಿಯ ನಾಗರೀಕರಾದ ಅಶೋಕ್ ರೆಡ್ಡಿ, ಅಪಾಯ ಸಂಭವಿಸುವ ಮುನ್ನ  ಜಲಮಂಡಳಿ  ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರಾದ  ಅಶೋಕ್ ರೆಡ್ಡಿ , ಅನಿಲ್ ಕುಮಾರ್ , ರಾಜೇಶ್ ,ವಿಜಯಕುಮಾರ್ ,ಗಿರೀಶ್  ಮತ್ತು  ,ನರಸಿಂಹಯ್ಯ  , ಶ್ರೀಮತಿ ಶ್ಯಾಮಲಾ ,  ಕಲ್ಪನಾ ಇನ್ನೂ ಅನೇಕ  ಸ್ಥಳೀಯರು ಅಗ್ರಹಿಸಿದ್ದಾರೆ .

ಚಿತ್ರ – ವರದಿ :   ತೀರ್ಥಹಳ್ಳಿ ಅನಂತ ಕಲ್ಲಾಪುರ

RS 500
RS 1500

SCAN HERE

[elfsight_youtube_gallery id="4"]

don't miss it !

ಈದ್ಗಾ ಮೈದಾನ ವಕ್ಫ್ ಬೋರ್ಡ್ ಸ್ವತ್ತಲ್ಲ: ಯೂಟರ್ನ್ ಹೊಡೆದ ಬಿಬಿಎಂಪಿ !
ಕರ್ನಾಟಕ

ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ : ಮುಸ್ಲಿಮರ ಜೊತೆ ಶಾಂತಿ ಸಭೆ ನಡೆಸಿದ ಪೊಲೀಸರು!

by ಪ್ರತಿಧ್ವನಿ
August 11, 2022
ಪೊಲೀಸ್ ಬಂದೋ ಬಸ್ತ್ ಜೊತೆಗೆ ಎಲ್ಲಾ ಕಡೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ    ಆರ್ ಅಶೋಕ್
ವಿಡಿಯೋ

ಪೊಲೀಸ್ ಬಂದೋ ಬಸ್ತ್ ಜೊತೆಗೆ ಎಲ್ಲಾ ಕಡೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ ಆರ್ ಅಶೋಕ್

by ಪ್ರತಿಧ್ವನಿ
August 13, 2022
ದೇಶದಲ್ಲಿ ಕರೋನಾ ಹೆಚ್ಚಳ : ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ
ದೇಶ

ದೇಶದಲ್ಲಿ ಕರೋನಾ ಹೆಚ್ಚಳ : ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ

by ಪ್ರತಿಧ್ವನಿ
August 13, 2022
ಮಳೆಗಾಲದ ಅವಾಂತರಗಳೂ ವ್ಯವಸ್ಥೆಯ ಲೋಪಗಳೂ
ಅಭಿಮತ

ಮಳೆಗಾಲದ ಅವಾಂತರಗಳೂ ವ್ಯವಸ್ಥೆಯ ಲೋಪಗಳೂ

by ನಾ ದಿವಾಕರ
August 9, 2022
ಈಗ ಚುನಾವಣೆ ನಡೆದರೂ NDAಗೆ ಸರಳ ಬಹುಮತ; ಸಮೀಕ್ಷೆ
ದೇಶ

ಈಗ ಚುನಾವಣೆ ನಡೆದರೂ NDAಗೆ ಸರಳ ಬಹುಮತ; ಸಮೀಕ್ಷೆ

by ಮಂಜುನಾಥ ಬಿ
August 12, 2022
Next Post
ಇದು ಗೂಗ್ಲಿಯೂ ಹೌದು ; ಮೊದಲ ಬಾಲಿಗೆ ಸಿಕ್ಸರೂ ಹೌದು!

ಇದು ಗೂಗ್ಲಿಯೂ ಹೌದು ; ಮೊದಲ ಬಾಲಿಗೆ ಸಿಕ್ಸರೂ ಹೌದು!

ಏಷ್ಯಾಕಪ್ ಹಾಕಿ: ಭಾರತ-ಪಾಕಿಸ್ತಾನ 1-1 ರೋಚಕ ಡ್ರಾ

ಕಾಮನ್‌ ವೆಲ್ತ್:‌ ಭಾರತ ಪುರುಷರ ಹಾಕಿಗೆ ಭರ್ಜರಿ ಜಯ

ಪ್ರವೀಣ್ ನೆಟ್ಟಾರ್ ಮನೆಗೆ ಅಮಿತ್ ಶಾ ಭೇಟಿ ಅನುಮಾನ; ಕಾರ್ಯಕರ್ತರಲ್ಲಿ ಮತ್ತೆ ಅಸಮಾಧಾನ

ಪ್ರವೀಣ್ ನೆಟ್ಟಾರ್ ಮನೆಗೆ ಅಮಿತ್ ಶಾ ಭೇಟಿ ಅನುಮಾನ; ಕಾರ್ಯಕರ್ತರಲ್ಲಿ ಮತ್ತೆ ಅಸಮಾಧಾನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist