• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಬಜಾರ್ ನಲ್ಲಿ ದಸರಾ ಗೊಂಬೆಗಳ, ಭರಾಟೆ ಜೋರು.!

ಪ್ರತಿಧ್ವನಿ by ಪ್ರತಿಧ್ವನಿ
September 26, 2024
in Uncategorized, ಜೀವನದ ಶೈಲಿ
0
ಬಜಾರ್ ನಲ್ಲಿ ದಸರಾ ಗೊಂಬೆಗಳ, ಭರಾಟೆ ಜೋರು.!

Screenshot

Share on WhatsAppShare on FacebookShare on Telegram

ದಸರಾ ಬಂತು ಅಂದ್ರೆ ಎಲ್ಲೆಡೆ ಸಡಗರ ಸಂಭ್ರಮ.ದಸರಾ ನಾಡಹಬ್ಬ ಆಗಿರುವುದರಿಂದ ವಿಶೇಷ ತಯಾರಿ ಆಗ್ತಾ ಇದೆ. ಇನ್ನು 2024ರ ದಸರಾ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ವರೆಗು ಇರುತ್ತದೇ.ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಇತಿಹಾಸ ಹಾಗೂ ವೈಶಿಷ್ಟ್ಯತೆ ಇರುತ್ತದೆ.. ಇನ್ನು ಈ ದಸರಾ ಹಬ್ಬದ ವಿಶೇಷ ಅಂದ್ರೆ ಹೆಚ್ಚಿನವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸ್ತಾರೆ..

ADVERTISEMENT

ಅಬ್ಬಾ ಈ ಗೊಂಬೆಗಳು,ಅಲಂಕಾರ ನೋಡೋದೆ ಚಂದಾ..ಅದರಲ್ಲೂ ಒಂದಲ್ಲ ಎರಡಲ್ಲ ಸಾಕಷ್ಟು ಗೊಂಬೆಗಳನ್ನೂ ಕೂರಿಸಿರುತ್ತಾರೆ.ಮಕ್ಕಳು ನೋಡುವಂತಹ ಕಾರ್ಟೂನ್ ಗೊಂಬೆಗಳು,ದೇವನ್ ದೇವತೆಗಳ ಗೊಂಬೆಗಳು,ಮಹಾಭಾರತ,ರಾಮಾಯಣ ಪಾತ್ರಗಳು, ದೇವೆಸ್ಥಾನ,ಗೋಪುರ,ಮನೆ,ಅರ್ಚಕ,ಮದುಮಗ,ಮಧುಮಗಳು ಹೀಗೆ ಹೇಳ್ತಾ ಹೊದ್ರೆ ಸಾಕಷ್ಟಿವೆ.

ಇನ್ನು ಗೊಂಬೆ ಕೂರಿಸುವವರು ಪ್ರತಿ ವರ್ಷ ಒಂದೊಂದು ಥೀಮ್ ಪ್ಲಾನ್ ಮಾಡಿ ,ಆ ಥೀಮ್ ಗೆ ತಕ್ಕಂತೆಯ ಗೊಂಬೆಗಳನ್ನು ಜೋಡಿಸಿ ಕೂರಿಸ್ತಾರೆ.ಉದಾಹರಣೆಗೆ ರಾಮಾಯಣದ ಒಂದು ಸನ್ನಿವೇಶ,ಮಹಾಭಾರತದ ಸನ್ನಿವೇಶ,ಮೈಸೂರು ದಸರಾ ಪ್ರೊಸೆಶನ್,ಮದುವೆ ಸಂಭ್ರಮ, ಸೀಮಂತ ಕಾರ್ಯಕ್ರಮ,ಮಗು ನಾಮಕರಣ ಈ ರೀತಿಯ ಪ್ರಮುಖ ಥೀಮ್ ಒಂದೆಡೆಯಾದ್ರೆ, ಇವುಗಳ ಜೊತೆಗೆ ಇತರೆ ಗೊಂಬೆಗಳನ್ನು ಇಡುತ್ತಾರೆ..

ಹಾಗೂ ಗೊಂಬೆ ಕೂರಿಸುವವರು ಪ್ರತಿ ವರ್ಷ ಬರುವಂತಹ ಹೊಸ ಬಗೆಯ ಗೊಂಬೆಗಳು ಅಂದ್ರೆ ನ್ಯೂ ಕಲೆಕ್ಷನ್ ಏನಿರುತ್ತದೆ ಎಂಬುವುದನ್ನು ನೋಡಿ ಖರೀದಿ ಮಾಡ್ತಾರೆ..ಆ ಲೆಕ್ಕದಲ್ಲಿ ಈ ವರ್ಷ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದು ಅಯೋಧ್ಯೆ ರಾಮನಿಗೆ..ಎಲ್ಲಿ ನೋಡಿದರೂ ಬಾಲ ರಾಮನೆ ಕಾಣಿಸ್ತಾರೆ.

ಹಿಂದೆಲ್ಲಾ ಗೊಂಬೆ ಕೂರಿಸಲು ಮನೆಯಲ್ಲಿ,ಮಣೆ,ಟೇಬಲ್ ಇಟ್ಟು ಸ್ಟಾಂಡ್ ರೆಡಿ ಮಾಡಿಕೊಳ್ತಾ ಇದ್ರು..ಆದ್ರೆ ಈಗ ಹಾಗಿಲ್ಲ ದುಡ್ಡು ಕೊಟ್ರೆ ಸಾಕು , ಎಲ್ಲವೂ ರೆಡಿಮೇಡ್ ಸಿಗುತ್ತದೆ.ಹೌದು 3,5,7,9 ಹೀಗೆ ಸ್ಟೆಪ್ಸ್ ಇರುವಂತಹ ಸ್ಟ್ಯಾಂಡ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈಗಲೇ ಎಲ್ಲೆಡೆ ಗೊಂಬೆ ಮಾರಾಟ ಜೋರಾಗಿ ನೆಡಿತಾಯಿದ್ದು..ಜನರು ಕೂಡ ಮುಗಿಬಿದ್ದು ಗೊಂಬೆಗಳನ್ನು ಖರೀದಿ ಮಾಡುತ್ತಿದ್ದಾರೆ.100ರೂ ಇಂದ 20 ಸಾವಿರ ರೂಪಾಯಿಯ ಗೊಂಬೆಗಳು ಕೂಡ ಇವೆ..

ಒಟ್ಟಾರೆಯಾಗಿ ಹೇಳೋದಾದ್ರೆ ಕಳೆದ ವರ್ಷಕಿಂತ ಈ ಭಾರಿ ಗೊಂಬೆಗಳು ಹೆಚ್ಚಿದ್ದು,ಅಂದವಾದ ಗೊಂಬೆಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಾಯಿವೆ..

Tags: celebrationdasaradollsFestfestivalwith theam
Previous Post

ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ನಾಳೆ ಅಧಿಕೃತ ಚಾಲನೆ!

Next Post

ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

Related Posts

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*
Uncategorized

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

by ಪ್ರತಿಧ್ವನಿ
June 18, 2025
0

-*ನೌಕರರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು: ಸಚಿವರ ಭರವಸೆ* *ಬೆಂಗಳೂರು, ಜೂನ್ 18, 2025*: ರಾಜ್ಯ ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕೆಪಿಟಿಸಿಎಲ್ ನೌಕರರ ಸಂಘ ಬೆಂಬಲವಾಗಿದೆ, ನಮ್ಮ ಸರ್ಕಾರವೂ...

Read moreDetails
“ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು “

“ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು “

June 17, 2025
ಅಹಂಕಾರಿಗೆ ಆನಂದವಿಲ್ಲ

ಅಹಂಕಾರಿಗೆ ಆನಂದವಿಲ್ಲ

June 15, 2025
ಈ ಸಾವು ನ್ಯಾಯವೇ??

ಈ ಸಾವು ನ್ಯಾಯವೇ??

June 15, 2025
ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

June 14, 2025
Next Post
ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada