• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಬಜಾರ್ ನಲ್ಲಿ ದಸರಾ ಗೊಂಬೆಗಳ, ಭರಾಟೆ ಜೋರು.!

ಪ್ರತಿಧ್ವನಿ by ಪ್ರತಿಧ್ವನಿ
September 26, 2024
in Uncategorized, ಜೀವನದ ಶೈಲಿ
0
ಬಜಾರ್ ನಲ್ಲಿ ದಸರಾ ಗೊಂಬೆಗಳ, ಭರಾಟೆ ಜೋರು.!

Screenshot

Share on WhatsAppShare on FacebookShare on Telegram

ದಸರಾ ಬಂತು ಅಂದ್ರೆ ಎಲ್ಲೆಡೆ ಸಡಗರ ಸಂಭ್ರಮ.ದಸರಾ ನಾಡಹಬ್ಬ ಆಗಿರುವುದರಿಂದ ವಿಶೇಷ ತಯಾರಿ ಆಗ್ತಾ ಇದೆ. ಇನ್ನು 2024ರ ದಸರಾ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ವರೆಗು ಇರುತ್ತದೇ.ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಇತಿಹಾಸ ಹಾಗೂ ವೈಶಿಷ್ಟ್ಯತೆ ಇರುತ್ತದೆ.. ಇನ್ನು ಈ ದಸರಾ ಹಬ್ಬದ ವಿಶೇಷ ಅಂದ್ರೆ ಹೆಚ್ಚಿನವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸ್ತಾರೆ..

ADVERTISEMENT

ಅಬ್ಬಾ ಈ ಗೊಂಬೆಗಳು,ಅಲಂಕಾರ ನೋಡೋದೆ ಚಂದಾ..ಅದರಲ್ಲೂ ಒಂದಲ್ಲ ಎರಡಲ್ಲ ಸಾಕಷ್ಟು ಗೊಂಬೆಗಳನ್ನೂ ಕೂರಿಸಿರುತ್ತಾರೆ.ಮಕ್ಕಳು ನೋಡುವಂತಹ ಕಾರ್ಟೂನ್ ಗೊಂಬೆಗಳು,ದೇವನ್ ದೇವತೆಗಳ ಗೊಂಬೆಗಳು,ಮಹಾಭಾರತ,ರಾಮಾಯಣ ಪಾತ್ರಗಳು, ದೇವೆಸ್ಥಾನ,ಗೋಪುರ,ಮನೆ,ಅರ್ಚಕ,ಮದುಮಗ,ಮಧುಮಗಳು ಹೀಗೆ ಹೇಳ್ತಾ ಹೊದ್ರೆ ಸಾಕಷ್ಟಿವೆ.

ಇನ್ನು ಗೊಂಬೆ ಕೂರಿಸುವವರು ಪ್ರತಿ ವರ್ಷ ಒಂದೊಂದು ಥೀಮ್ ಪ್ಲಾನ್ ಮಾಡಿ ,ಆ ಥೀಮ್ ಗೆ ತಕ್ಕಂತೆಯ ಗೊಂಬೆಗಳನ್ನು ಜೋಡಿಸಿ ಕೂರಿಸ್ತಾರೆ.ಉದಾಹರಣೆಗೆ ರಾಮಾಯಣದ ಒಂದು ಸನ್ನಿವೇಶ,ಮಹಾಭಾರತದ ಸನ್ನಿವೇಶ,ಮೈಸೂರು ದಸರಾ ಪ್ರೊಸೆಶನ್,ಮದುವೆ ಸಂಭ್ರಮ, ಸೀಮಂತ ಕಾರ್ಯಕ್ರಮ,ಮಗು ನಾಮಕರಣ ಈ ರೀತಿಯ ಪ್ರಮುಖ ಥೀಮ್ ಒಂದೆಡೆಯಾದ್ರೆ, ಇವುಗಳ ಜೊತೆಗೆ ಇತರೆ ಗೊಂಬೆಗಳನ್ನು ಇಡುತ್ತಾರೆ..

ಹಾಗೂ ಗೊಂಬೆ ಕೂರಿಸುವವರು ಪ್ರತಿ ವರ್ಷ ಬರುವಂತಹ ಹೊಸ ಬಗೆಯ ಗೊಂಬೆಗಳು ಅಂದ್ರೆ ನ್ಯೂ ಕಲೆಕ್ಷನ್ ಏನಿರುತ್ತದೆ ಎಂಬುವುದನ್ನು ನೋಡಿ ಖರೀದಿ ಮಾಡ್ತಾರೆ..ಆ ಲೆಕ್ಕದಲ್ಲಿ ಈ ವರ್ಷ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದು ಅಯೋಧ್ಯೆ ರಾಮನಿಗೆ..ಎಲ್ಲಿ ನೋಡಿದರೂ ಬಾಲ ರಾಮನೆ ಕಾಣಿಸ್ತಾರೆ.

ಹಿಂದೆಲ್ಲಾ ಗೊಂಬೆ ಕೂರಿಸಲು ಮನೆಯಲ್ಲಿ,ಮಣೆ,ಟೇಬಲ್ ಇಟ್ಟು ಸ್ಟಾಂಡ್ ರೆಡಿ ಮಾಡಿಕೊಳ್ತಾ ಇದ್ರು..ಆದ್ರೆ ಈಗ ಹಾಗಿಲ್ಲ ದುಡ್ಡು ಕೊಟ್ರೆ ಸಾಕು , ಎಲ್ಲವೂ ರೆಡಿಮೇಡ್ ಸಿಗುತ್ತದೆ.ಹೌದು 3,5,7,9 ಹೀಗೆ ಸ್ಟೆಪ್ಸ್ ಇರುವಂತಹ ಸ್ಟ್ಯಾಂಡ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈಗಲೇ ಎಲ್ಲೆಡೆ ಗೊಂಬೆ ಮಾರಾಟ ಜೋರಾಗಿ ನೆಡಿತಾಯಿದ್ದು..ಜನರು ಕೂಡ ಮುಗಿಬಿದ್ದು ಗೊಂಬೆಗಳನ್ನು ಖರೀದಿ ಮಾಡುತ್ತಿದ್ದಾರೆ.100ರೂ ಇಂದ 20 ಸಾವಿರ ರೂಪಾಯಿಯ ಗೊಂಬೆಗಳು ಕೂಡ ಇವೆ..

ಒಟ್ಟಾರೆಯಾಗಿ ಹೇಳೋದಾದ್ರೆ ಕಳೆದ ವರ್ಷಕಿಂತ ಈ ಭಾರಿ ಗೊಂಬೆಗಳು ಹೆಚ್ಚಿದ್ದು,ಅಂದವಾದ ಗೊಂಬೆಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಾಯಿವೆ..

Tags: celebrationdasaradollsFestfestivalwith theam
Previous Post

ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ನಾಳೆ ಅಧಿಕೃತ ಚಾಲನೆ!

Next Post

ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

Related Posts

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
0

ವಿಕಾಸದ ಗುರಿಯತ್ತ ಸಾಗುತ್ತಿರುವ ನವ-ಡಿಜಿಟಲ್‌ ಭಾರತ ಎಲ್ಲ ಮಗ್ಗುಲುಗಳಲ್ಲೂ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಪ್ರಗತಿ ಅಥವಾ ಅಭಿವೃದ್ಧಿಯ ಕಲ್ಪನೆಯನ್ನು ಆರ್ಥಿಕ ಪರಿಭಾಷೆಯಿಂದ ಹೊರತುಪಡಿಸಿ ವಿಶ್ಲೇಷಿಸುವಾಗ ಸಹಜವಾಗಿ...

Read moreDetails
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

January 28, 2026
ಸಿಎಂ ಕಪ್‌ 2026ರ ಜೆರ್ಸಿ ಅನಾವರಣ

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ

January 27, 2026
Daily Horoscope January 27: ಇಂದು ಶಾಂತಿಯಿಂದ ಇರಬೇಕಾದ ರಾಶಿಗಳಿವು..!

Daily Horoscope January 27: ಇಂದು ಶಾಂತಿಯಿಂದ ಇರಬೇಕಾದ ರಾಶಿಗಳಿವು..!

January 27, 2026
Daily Horoscope: ಸೋಮವಾರದ ಅದೃಷ್ಟ ರಾಶಿಗಳಿವು..!

Daily Horoscope: ಸೋಮವಾರದ ಅದೃಷ್ಟ ರಾಶಿಗಳಿವು..!

January 26, 2026
Next Post
ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

ರಾಜ್ಯಪಾಲರ ಪತ್ರ ಸಮರಕ್ಕೂ ಕ್ಯಾಬಿನೆಟ್‌ನಲ್ಲಿ ಪ್ರತ್ಯಾಸ್ತ್ರ

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು… : ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು… : ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada