![](https://pratidhvani.com/wp-content/uploads/2024/06/WhatsApp-Image-2024-06-22-at-4.13.20-PM-1.jpeg)
ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ದರ್ಶನ ಅಂಡ್ ಗ್ಯಾಂಗ್ ನ್ಯಾಯಾಧೀಶ ಮುಂದೆ ಹಾಜರು.ದರ್ಶನ್ ಸೇರಿ ನಾಲ್ಕು ಆರೋಪಿಗಳ ಕರೆದುಕೊಂಡು ಬಂದ ಪೊಲೀಸರು, ಪ್ರಕರಣದಲ್ಲಿ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ನೀಡಬೇಕು.
ಆರೋಪಿಗಳಿಗೆ ಕೃತ್ಯದಲ್ಲಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷಿಗಳಿವೆ, Actor Darshan in to Jail After 13 Years: 13 ವರ್ಷಗಳ ಬಳಿಕ ದರ್ಶನ್ ಮತ್ತೆ ಜೈಲಿಗೆ
Renukaswamy murder case: Darshan, three others sent to judicial custody till July 4
![](https://pratidhvani.com/wp-content/uploads/2024/06/Screenshot-2024-06-22-at-17-03-47-Darshan-Case-news-Renukaswamy-murder-Congress-MLA-defends-Darshan-says-actor-unlikely-to-have-killed-anyone.png)
ನಿಮಗೆ ಕಷ್ಟಡಿಯಲ್ಲಿ ಏನಾದ್ರೂ ತೊಂದರೆ ಆಯ್ತಾ.?
ಇಲ್ಲ ಸ್ವಾಮಿ ಯಾವುದೇ ತೊಂದರೆ ಆಗಿಲ್ಲ, ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ರಾ.? ಹೌದು ಬೆಳಗ್ಗೆ ಸ್ಟೇಷನ್ ನಲ್ಲಿ ಮಾಡಿಸಿದ್ರು, ನಿಮಗೆ ಏನಾದ್ರೂ ಮೆಡಿಕಲ್ ಟ್ರೀಟ್ಮೆಂಟ್ ಅವಶ್ಯಕತೆ ಇದೆಯಾ.? ಇಲ್ಲ ಸ್ವಾಮಿ ಎಂದ ದರ್ಶನ್.
Sandalwood Actor Darshan being taken from court to Parappana Agrahara jail after court sent him to judicial custody in Renukaswamy murder case
ತೀರಾ ಅಮಾನುಷವಾಗಿ ರೇಣುಕಾಸ್ವಾಮಿಯ ಕೊಲೆ ಮಾಡಿದ್ದಾರೆ, ಇವರಿಗೆ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಎ1 ಪ್ರಚೋದನೆಗೆ ದರ್ಶನ್ & ಟೀಂ ಒಳಗಾಗಿ ಕೃತ್ಯ ಮಾಡಿದೆ, ಕೊಲೆ ಮಾಡಲು ಒಳಸಂಚು ರೂಪಿಸಿ ಬಳಿಕ ಕಿಡ್ನಾಪ್ ಆನಂತರ ಕಾನೂನು ದುರುಪಯೋಗ ಮಾಡಿಕೊಂಡು ಕೃತ್ಯ ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ.
ವಕೀಲರ ಬದಲಾವಣೆ ಮಾಡಿದ ದರ್ಶನ್ ಹಿಂದಿನ ವಕೀಲರ ಬದಲಾವಣೆ ಮಾಡಿದ ದರ್ಶನ್, ಹಿಂದೆ ರಂಗನಾಥ್ ರೆಡ್ಡಿ ದರ್ಶನ್ ಪರ ಇದ್ದರು ಈಗ ಬದಲಾಗಿ ಪ್ರವೀಣ್ ತಿಮ್ಮಯ್ಯ ಹೊಸದಾಗಿ ವಕಾಲತ್ತು ಕೋರ್ಟ್ ನಲ್ಲಿ ದರ್ಶನ್ ಹಿಂದಿನ ವಕೀಲರಿಂದ ನೋ ಅಬ್ ಆಕ್ಷನ್ ಸರ್ಟಿಫಿಕೇಟ್ ಪಡೆದ ದರ್ಶನ್.
ಸಾಕ್ಷಿ ನಾಶ ಯತ್ನಿಸಿರೋದು ಸಹ ತನಿಖೆಯಲ್ಲಿ ದೃಡವಾಗಿದೆ, ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ ಅದು ಸಹ ನಮ್ಮ ತನಿಖೆಯಲ್ಲಿ ದೃಡಪಟ್ಟಿದೆ.
![](https://pratidhvani.com/wp-content/uploads/2024/06/darshan_vb_07.jpeg)
ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ತಾಂತ್ರಿಕ, ಬೌತಿಕ & ವೈಜ್ಞಾನಿಕ ಸಾಕ್ಷಿ ಇದೆ, ಆರೋಪಿಗೆ ಅಭಿಮಾನಿಗಳ ಬಳಗ ಇದ್ದು ಬೆದರಿಕೆ ಬರ್ತಾ ಇದೆ ಎಂದು ರಿಮ್ಯಾಂಡ್ ನಲ್ಲಿ ಉಲ್ಲೇಖ.
ಹೀಗಾಗಿ ಜೆಸಿ ಗೆ ನೀಡಲು ಸರ್ಕಾರಿ ವಕೀಲರ ಮನವಿ ಜುಲೈ 4 ರ ವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ ಕೋರ್ಟ್ 13 ವರ್ಷಗಳ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕೊಲೆ ಕೇಸ್ ನಲ್ಲಿ ಜೈಲು ಪಾಲಾದ ದಾಸ ದರ್ಶನ್