ದರ್ಶನ್ ಮತ್ತು ಕೆಲವು ಆರೋಪಿಗಳನ್ನ ಒಂದು ವಾಹನದಲ್ಲಿ,ಪವಿತ್ರಾಗೌಡ ಮತ್ತು ಇನ್ನಿತರ ಆರೋಪಿಗಳನ್ನ ಇನ್ನೊಂದು ವಾಹನದಲ್ಲಿ ಕರೆದೊಯ್ಯುತ್ತಿರುವ ಪೊಲೀಸರು,
ಕೋರ್ಟ್ ಆವರಣ ತಲುಪಿದ ಆರೋಪಿಗಳ ಬಸ್.
ನೃಪತುಂಗ ರಸ್ತೆಯ ಮೂಲಕ ಕೋರ್ಟ್ ತಲುಪಲಿರುವ ಪೊಲೀಸರು
![](https://pratidhvani.com/wp-content/uploads/2024/06/BOOTLINE-Copy.00_00_17_03.Still003-1024x576.jpg)
ಕೆ ಆರ್ ಸರ್ಕಲ್ ಬಳಿಯಿಂದ ತೆರಳಯತ್ತಿರುವ ವಾಹನ
ರಸ್ತೆಯಲ್ಲಿ ಆರೋಪಿ ದರ್ಶನ್ ನೋಡಲು ಮುಗಿಬಿದ್ದ ಜನ
ಕೋರ್ಟ್ ಆವರಣಕ್ಕೆ ತಲುಪಿದ ಆರೋಪಿಗಳ ವಾಹನ
ಕೋರ್ಟ್ ಗೆ ತಲುಪಿದ ದರ್ಶನ್
ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ಒಳಗೆ
ನ್ಯಾಯಾಧೀಶರ ಮುಂದೆ ಆರೋಪಿಗಳ ಹಾಜರು ಪಡಿಸಿದ ಪೊಲೀಸ್ರು
ಕೋರ್ಟ್ ಮುಂದೆ ದರ್ಶನ್ ಗ್ಯಾಂಗ್ ಹಾಜರು
![](https://pratidhvani.com/wp-content/uploads/2024/06/BOOTLINE-Copy.00_00_01_15.Still002-1024x576.jpg)
ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು
: ತುಂಬಾ ಕೂಲ್ ಆಗಿ ಕಾಣ್ತಿರುವ ದರ್ಶನ್
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಪವಿತ್ರಗೌಡ
ಕಷ್ಟಡಿ ಅಂತ್ಯ ಹಿನ್ನಲೆ ಹಾಜರು
ಸರ್ಕಾರದ ಪರ ಎಸ್ಪಿಪಿ ಹಾಜರು
ಕಷ್ಟಡಿಯಲ್ಲಿ ನಿಮಗೆ ತೊಂದರೆ ಏನಾದರೂ ಆಯ್ತ.?
ಜಡ್ಜ್ ಮುಂದೆ ಪವಿತ್ರಗೌಡ ಹಾಜರು.
ಮೆಡಿಕಲ್ ಟೆಸ್ಟ್ ಆಯ್ತಾ.?
ನಿನ್ನೆ ಆಯ್ತು ಎಂದ ಪವಿತ್ರಗೌಡ
ದರ್ಶನ್ ಗೆ ಜಡ್ಜ್ ರಿಂದ ಪ್ರಶ್ನೆ
ನಿಮಗೆ ಏನಾದರೂ ಕಿರುಕುಳ ಆಯ್ತಾ.?
ಎಲ್ಲಾ ಆರೋಪಿಗಳ ಹಾಜರು ಪಡಿಸಿಕೊಳ್ತಿರುವ ಜಡ್ಜ್
ಮೀಡಿಯಾದವ್ರನ್ನ ಹೊರ ಹಾಕಿದ್ದಾರೆ ಅಪ್ ಡೇಟ್ ಮಾಡ್ತೇನೆ
ದರ್ಶನ್ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ಕೇಳಿದ ಪೊಲೀಸ್ರ ಪರ ಪಿಪಿ ಪ್ರಸನ್ನ ಕುಮಾರ್
![](https://pratidhvani.com/wp-content/uploads/2024/06/BOOTLINE-Copy.00_00_01_09.Still001-1024x576.jpg)
ನಾಲ್ಕು ದಿನ ಕಸ್ಟಡಿಗೆ ನೀಡುವಂತೆ ಮನವಿ
ತನಿಖೆಯಲ್ಲಿ ಕೆಲವು ಮಾಹಿತಿ ಸಿಕ್ಕಿದೆ
ತನಿಖೆ ಅವಶ್ಯಕತೆ ಇದೆ.
ಹೀಗಾಗಿ ಎ೨ ಆರೋಪಿ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ನೀಡಬೇಕೆಂದು ಮನವಿ
ಸದ್ಯ 13 ಮಂದಿ ಆರೋಪಿಗಳ ಹಾಜರು ಪಡಿಸಲಾಗಿದೆ
ಇದಕ್ಕೆ ದರ್ಶನ್ ಪರ ವಕೀಲ ಆಕ್ಷೇಪ
ಪ್ರಕರಣದಲ್ಲಿ ಮೃತ ರೇಣುಕಾಸ್ವಾಮಿ ಪೋನ್ ಇನ್ನೂ ಸಿಕ್ಕಿಲ್ಲ
ಆ ಪೋನ್ ರಿಕವರಿ ಬಾಕಿ ಇದೆ
ಪವಿತ್ರಾಗೌಡ ಜೈಲುಪಾಲು
ದರ್ಶನ್, ವಿನಯ್, ಪ್ರದೋಶ್, ಧನರಾಜ್, ನಾಗರಾಜ್ ಲಕ್ಷ್ಮಣ್ ರನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು
ಪವಿತ್ರಾಗೌಡ ಸೇರಿದಂತೆ 11 ಆರೋಪಿಗಳು ಜೈಲುಪಾಲು
ರಿಮ್ಯಾಂಡ್ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಿದ ಪೊಲೀಸರು
ಅಲ್ಲದೇ ಎಲ್ಲಾ ರಿಕವರಿ ಆಗಿದೆ
ಎಸ್ಪಿಪಿ ಮನವಿ
ದರ್ಶನ್ ಸೇರಿ 6 ಮಂದಿ ಕಷ್ಟಡಿಗೆ ಮನವಿ
6 ಮಂದಿ ಬಿಟ್ಟು ಉಳಿದವರಿಗೆ ಜೈಲು
ದರ್ಶನ್, ವಿನಯ್, ಪ್ರದೂಶ್ , ನಾಗರಾಜ, ಲಕ್ಷ್ಮಣ್ & ಧನರಾಜ್ ಪೊಲೀಸ್ ಕಷ್ಟಡಿಗೆ
ಕಿಡ್ನಾಪ್ ಮಾಡಿದ ಗ್ಯಾಂಗ್ ಸಹ ಜೈಲು
: ಆರೋಪಿಗಳ ಸ್ಯಾಂಪಲ್ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.
ಅದರ ರಿಪೋರ್ಟ್ ಬರಬೇಕಿದೆ.
ಅದರ ಆಧಾರದ ಮೇಲೆ ವಿಚಾರಣೆ ಬಾಕಿ ಇದೆ.
ವಾದ ಪುರಸ್ಕರಿಸಿದ ಕೋರ್ಟ್ ಆದೇಶ.
ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣ.
ದರ್ಶನ್ ಅಂಗ್ ಗ್ಯಾಂಗ್ ನ ಆರು ಅರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ
ದರ್ಶನ್, ಪ್ರದೂಶ್ , ನಾಗರಾಜ, ವಿನಯ್, ಲಕ್ಷ್ಮಣ್ & ರಾಜು ಪೊಲೀಸ್ ಕಷ್ಟಡಿಗೆ.
ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ
![](https://pratidhvani.com/wp-content/uploads/2024/06/41.webp)