ADVERTISEMENT
  • Home
  • About Us
  • ಕರ್ನಾಟಕ
Sunday, May 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ತುಕ್ಕು(Rust) ಹಿಡಿದ ವಸ್ತುಗಳನ್ನ(Things) ಸುಲಭವಾಗಿ ಸ್ವಚ್ಛಗೊಳಿಸಬೇಕೆ ?ಹಾಗಿದ್ರೆ ಈ ಹ್ಯಾಕ್(Hack) ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ವಿಶೇಷ
0
ತುಕ್ಕು(Rust) ಹಿಡಿದ ವಸ್ತುಗಳನ್ನ(Things) ಸುಲಭವಾಗಿ ಸ್ವಚ್ಛಗೊಳಿಸಬೇಕೆ ?ಹಾಗಿದ್ರೆ ಈ ಹ್ಯಾಕ್(Hack) ನ ಟ್ರೈ ಮಾಡಿ.!
Share on WhatsAppShare on FacebookShare on Telegram

ತಮ್ಮ ಮನೆ, ತುಂಬಾನೇ ಸ್ವಚ್ಛವಾಗಿರಬೇಕು ತುಂಬಾ ಸುಂದರವಾಗಿರಬೇಕು(Beautiful) ಅನ್ನೋದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಆಸೆ ಆಗಿರುತ್ತೆ. ಮನೆ ಸ್ವಚ್ಛತೆ ಬಂದಾಗ ಹೆಣ್ಣು ಮಕ್ಕಳು ಹೆಚ್ಚು ಕಾಳಜಿಯನ್ನ(Concern) ವಹಿಸಿ ಪ್ರತಿದಿನ ಮನೆಯನ್ನ ಗುಡಿಸುವಂಥದ್ದು ಅಥವಾ ಒರೆಸೋದನ್ನ ಮಾಡ್ತಾ ಇರ್ತಾರೆ. ಅದು ಹಬ್ಬ ಹರಿದಿನ ಬಂತು ಅಂದ್ರೆ ಪ್ರತಿಯೊಂದು ಮೂಲೆಯನ್ನು ಕೂಡ ಗುಡಿಸಿ ಶುದ್ಧ(Clean) ಮಾಡ್ತಾರೆ ಇದು ಎಲ್ಲಾ ಹೆಣ್ಣು ಮಕ್ಕಳು ಕೂಡ ತಪ್ಪದೆ ಪಾಲಿಸುವಂತಹ ಕೆಲಸ.

ADVERTISEMENT

ಅದರ ಜೊತೆಗೆ ಅಡಿಗೆ ಮನೆಯಲ್ಲಿರುವಂತಹ(Kitchen) ಪಾತ್ರೆಗಳು, ಸಿಂಕ್, ನಲ್ಲಿಗಳಾಗಿರಬಹುದು ಹಾಗೂ ಗ್ಯಾಸ್ ಸ್ಟವ್(Gas Stove) ಹೀಗೆ ಕೆಲವು ಐಟಂಗಳು(Item) ಬಳಸದೆ ಕೂಡ  ತುಕ್ಕು ಹಿಡಿದಿರುತ್ತದೆ .ತುಕ್ಕು ಹಿಡಿದ ವಸ್ತುಗಳನ್ನ ಕ್ಲೀನ್(Clean) ಮಾಡುವುದೇ ಒಂದು ರೀತಿಯ ಸವಾಲು.ಹಾಗಾಗಿ ಈಸಿಯಾಗಿ ತುಕ್ಕು ಹಿಡಿದ ವಸ್ತುಗಳನ್ನ ಹೇಗೆ ಶುದ್ಧ ಅಥವಾ ಸ್ವಚ್ಛ(Pure & Clean) ಮಾಡುವುದು ಅನ್ನೋದರ ಸಿಂಪಲ್ ಡೀಟೇಲ್ಸ್(Details) ಹೀಗಿದೆ.

ನಿಂಬೆಹಣ್ಣು(Lemon)

ತುಕ್ಕು ಹಿಡಿದ ವಸ್ತುಗಳ ಮೇಲೆ ಉಪ್ಪನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ..ಬಳಿಕ ಅದರ ಮೇಲೆ ನಿಂಬೆಹಣ್ಣಿನ ರಸವನ್ನು ಹಾಕಿ ಒಂದು ಗಂಟೆ ಬಿಡಿ.ಹಾಗು ಒಂದು ಬ್ರಷ್(Brush) ನಿಂದ ನೀಟಾಗಿ ಉಜ್ಜುವುದರಿಂದ ತುಕ್ಕು ಹಿಡಿದದ್ದು ಬೇಗನೆ ಹೋಗುತ್ತದೆ ಹಾಗೂ ಸ್ವಚ್ಛವಾದ ವಸ್ತು ನಿಮ್ಮದಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್(Citric) ಅಂಶ ಹೆಚ್ಚಿರುವುದರಿಂದ ತುಕ್ಕು ಹಿಡಿದದ್ದು ಬೇಗನೆ ಹೋಗುತ್ತದೆ.

ಹುಣಸೆ ಹುಳಿ ಮತ್ತು ಉಪ್ಪು (Tamarind &Salt)

ಹುಣಸೆ ಹುಳಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ತುಕ್ಕು ಹಿಡಿದ ವಸ್ತುಗಳ ಮೇಲೆ ಕೊಂಚ ನೀರನ್ನು ಹಾಕಿ  ಹುಣಸೆ ಹಾಗೂ ಉಪ್ಪು ಹಾಕಿದ ಮಿಶ್ರಣದಿಂದ ಚೆನ್ನಾಗಿ ಉಜ್ಜಿ ಕೆಲ ನಿಮಿಷಗಳ (Minutes) ಕಾಲ ಹಾಗೆ ಬಿಡಿ. ನಂತರ ಒಂದು ಬ್ರಷ್ ನಿಂದ ಆ ವಸ್ತುವನ್ನು ಉಜ್ಜುವುದರಿಂದ ತುಕ್ಕು ಹಿಡಿದದ್ದು ಕಡಿಮೆಯಾಗುತ್ತದೆ ಹಾಗೂ ಸ್ವಚ್ಛವಾದ ವಸ್ತು ನಿಮ್ಮದಾಗುತ್ತದೆ.

ಅಡುಗೆ ಸೋಡಾ ಮತ್ತು ನೀರು (Baking Soda and Water)

ತುಕ್ಕು ಹಿಡಿದ ವಸ್ತುವಿನ ಮೇಲೆ ಸ್ವಲ್ಪ ನೀರನ್ನು ಹಾಕಿ ಅದರ ಮೇಲೆ ಅಡುಗೆ ಸೋಡವನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ಒಂದು ಬ್ರಷ್ ಅಥವಾ ಟೂತ್ ಬ್ರಷ್ (Tooth Brush) ನಿಂದ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯುವುದರಿಂದ ಬೇಗನೆ ರೆಸ್ಟ್ ಹಿಡಿದದ್ದು ಕಡಿಮೆಯಾಗುತ್ತದೆ.

ಆಪಲ್ ಸೈಡರ್ ವಿನಿಗರ್ (Apple Cider Vinegar)

ಇದು ಕೂಡ ತುಕ್ಕನ್ನ ಹೋಗಲಾಡಿಸುವುದಕ್ಕೆ ಉತ್ತಮ. ಒಂದು ಬೌಲಿಗೆ (Bowl) ಅದರ ತುಂಬಾ ನೀರನ್ನು(Water) ಹಾಕಿ ನಂತರ ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್(Apple Cider vinegar) ಹಾಗೂ ಎರಡು ಟೇಬಲ್ ಸ್ಪೂನ್(Table Spoon) ಅಷ್ಟು ನಿಂಬೆರಸ (Lemon Juice) ಸೇರಿಸಿ, ನಂತರ ಈ ಮಿಶ್ರಣವನ್ನು(Mix) ತುಕ್ಕು ಹಿಡಿದ ವಸ್ತುಗಳ(Things) ಮೇಲೆ ಹಾಕಿ 20 ನಿಮಿಷಗಳು ಬಿಟ್ಟು ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜುವುದರಿಂದ ನಿಮ್ಮ ವಸ್ತು ಹೊಸದರಂತೆ(New) ಆಗುತ್ತದೆ.

Tags: cleanhackhouseholdsRustrusted items
Previous Post

ಲಾಯರ್ ದೇವರಾಜೇಗೌಡ ವಿರುದ್ಧ ಸಚಿವ CRS ಹಾಗೂ ಪ್ರಿಯಾಂಕ್ ಖರ್ಗೆ ಗರಂ ..

Next Post

ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆಯೇ? ಹಾಗಿದ್ರೆ ಈ ಮನೆಮದ್ದನ್ನು ಬಳಸಿ.!

Related Posts

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 
Top Story

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

by Chetan
May 18, 2025
0

ಮಾಜಿ ಪ್ರಧಾನಿ ದೇವೇಗೌಡರ (HD Devegowda) ಜನ್ಮದಿನದ ಹಿನ್ನಲೆ ಸಿಎಂ ಸಿದ್ದರಾಮಯ್ಯ (Cm siddaramaiah) ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ರಾಜಕೀಯ ವಿರೋಧ ಪಕ್ಕಕ್ಕಿಟ್ಟು, ತಮ್ಮ ಹಳೆಯ ರಾಜಕೀಯ...

Read moreDetails
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

May 18, 2025
ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

May 18, 2025
ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 

ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 

May 18, 2025
ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

May 18, 2025
Next Post

ಮುಖದಲ್ಲಿ ಪಿಗ್ಮೆಂಟೇಷನ್ ಸಮಸ್ಯೆಯೇ? ಹಾಗಿದ್ರೆ ಈ ಮನೆಮದ್ದನ್ನು ಬಳಸಿ.!

Please login to join discussion

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 
Top Story

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

by Chetan
May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 
Top Story

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

by Chetan
May 18, 2025
ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 
Top Story

ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

by Chetan
May 18, 2025
ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 
Top Story

ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 

by Chetan
May 18, 2025
ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..
Top Story

ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

by ಕೃಷ್ಣ ಮಣಿ
May 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

May 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada