ಗುತ್ತಿಗೆದಾರ ಸಚಿವ ಪ್ರೀಯಾಂಕ ಖರ್ಗೆ (Priyank kharge) ಅವರ ಮನೆಗೆ ಇಂದು ಬಿಜೆಪಿ ಮುತ್ತಿಗೆ ಹಿನ್ನೆಲೆಯಲ್ಲಿ, ಪ್ರತಿಭಟನಾ ನಿರತ ಬಿಜೆಪಿ ಅವರಿಗೆ ಸಚಿವ ಪ್ರೀಯಾಂಕ ಖರ್ಗೆ ಅಭಿಮಾನಿಗಳಿಂದ ನೀರು, ಎಳೆ ನೀರು, ಚಹಾ ವ್ಯವಸ್ಥೆ ಮಾಡಲಾಗಿದೆ.

ಈ ಹಿಂದೆ ಸಚಿವ ಪ್ರೀಯಾಂಕ ಖರ್ಗೆ ಹೇಳಿದಂತೆ ಪ್ರತಿಭಟನಕಾರರಿಗೆ ಅಭಿಮಾನಿಗಳಿಂದ ವ್ಯವಸ್ಥೆ ಮಾಡಲಾಗಿದ್ದು,ಪ್ರೀಯಾಂಕ ಖರ್ಗೆ ಮನೆಗೆ ನೀರಿನ ಬಾಟಲ್ ಗಳನ್ನ ತಂದ ಅಭಿಮಾನಿಗಳು ತಂದಿದ್ದಾರೆ.

ಬಿಜೆಪಿ ಅವರು ಪ್ರೀಯಾಂಕ ಖರ್ಗೆ ಮನೆಗೆ ಮುತ್ತಿಗೆ ಹಾಕಲು ಬಂದಾಗ ಅವರಿಗೆ ನೀರು, ಎಳನೀರು, ಚಹಾ ವ್ಯವಸ್ಥೆ ಕಲ್ಪಿಸಲಿರೋ ಅಭಿಮಾನಿಗಳು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ಹೀಗಾಗಿ ಪ್ರೀಯಾಂಕ ಖರ್ಗೆ ಮನೆಗೆ ನೀರು, ಎಳನೀರು ತಂದಿರೋ ಅಭಿಮಾನಿಗಳು ಈ ರೀತಿ ಕೌಂಟರ್ ಕೊಡಲು ಮುಂದಾಗಿದ್ದಾರೆ.