Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಧಿಕಾರದ ಹಗಲುಗನಸು ಕಾಣುತ್ತಿರುವವರ ಕನಸು ನನಸಾಗಲ್ಲ : ಬಿ.ಎಸ್‌.ವೈ

ಪ್ರತಿಧ್ವನಿ

ಪ್ರತಿಧ್ವನಿ

November 28, 2022
Share on FacebookShare on Twitter

ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ ಜನಪ್ರಿಯ ನಾಯಕರು ನಾಳೆ ಬರುವ ಚುನಾವಣೆಯಲ್ಲಿ 40 ರಿಂದ 50,000 ಅಂತರದಲ್ಲಿ ನೀವೆಲ್ಲಾ ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಕುಮಟಾ ಶಾಸಕರಿಗೆ ಕಂಟಕವಾದ ಪರೇಶ್‌ ಮೇಸ್ತಾ ಪ್ರಕರಣ: ಹಿಂದೂ ಕಾರ್ಯಕರ್ತರಿಂದಲೇ ಛೀಮಾರಿ

ರಾಷ್ಟ್ರಕವಿ ಕುವೆಂಪು ಅವರ ನೆಲ ಇದು. ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವಂತಹ ಈ ಕಾರ್ಯಕ್ರಮ ನಿಜಕ್ಕೂ ಅಭೂತಪೂರ್ವ ಎನಿಸಿದೆ. ನಾನು ಲೆಕ್ಕವಿಲ್ಲದಷ್ಟು ಸಲ ತೀರ್ಥಹಳ್ಳಿಗೆ ಬಂದಿದ್ದೇನೆ ಆದರೆ ಇಷ್ಟು ಜನರನ್ನ ಕಾರ್ಯಕ್ರಮ ಒಂದರಲ್ಲಿ ನಾನು ನೋಡಿಲ್ಲ ಎಂದು ಬಣ್ಣಿಸಿದ್ದಾರೆ.

ಈ ತರಹದ ಜನಸ್ತೋಮವನ್ನು ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ನೋಡುತ್ತಿದ್ದೇನೆ. ಇದರರ್ಥ ಗೃಹ ಸಚಿವ ಆರಗ್ಯ ಜ್ಞಾನೇಂದ್ರ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ಸೇರಿದ್ದಾರೆ. ಯಾವುದೇ ಶಕ್ತಿ ಕೂಡ ಆರಗ ಜ್ಞಾನೇಂದ್ರ ಅವರು 40 ರಿಂದ 50,000 ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ತೀರ್ಥಹಳ್ಳಿಯಲ್ಲಿ 618 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆರಗ ಜ್ಞಾನೇಂದ್ರ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಾ ಕ್ಷೇತ್ರದಲ್ಲಿ ಕೂಡ ಇದೇ ತರಹ ಹಣವನ್ನು ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಂದ ನಮ್ಮ ಸರ್ಕಾರ ನಿಶ್ಚಿತವಾಗಿ ಮುಂದೆ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೋಸ್ಕರ ಯಾರು ಹಗಲುಗನಸು ಕಾಣುತ್ತಿದ್ದಾರೋ ಅವರ ಕನಸು ನನಸಾಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಬಂದೇ ಬರುತ್ತೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಷಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ದಾ ಕರ್ನಾಟಕಕ್ಕೆ ಬರಲಿದ್ದಾರೆ. ಆ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಜನರನ್ನ ನಾವು ಸೇರಿಸಲಿದ್ದೇವೆ ಇವತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪೂರ್ಣಗೊಳ್ಳುತ್ತಿದೆ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಸಿದ್ಧವಾದರೆ ಶಿವಮೊಗ್ಗ ತೀರ್ಥಹಳ್ಳಿ ಅಭಿವೃದ್ಧಿಗೆ ಅನುಕೂಲವಾಗುತ್ತೆ. ಕೈಮುಗಿದು ಪ್ರಾರ್ಥನೆ ಮಾಡ್ತೀನಿ, ಇಲ್ಲಿ ಬಂದಿರುವವರು ಕನಿಷ್ಠ 10 ಮತಗಳನ್ನು ಹೆಚ್ಚುವರಿ ಹಾಕಿಸಿದ್ರೆ ಆರಗ ಜ್ಞಾನೇಂದ್ರ ಐವತ್ತು ಸಾವಿರ ಮತಗಳ ಅಂತರದಿಂದ ನಿಶ್ಚಿತವಾಗಿ ಗೆಲ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
play
| Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ
«
Prev
1
/
3858
Next
»
loading

don't miss it !

D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani
ರಾಜಕೀಯ

D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani

by ಪ್ರತಿಧ್ವನಿ
January 25, 2023
CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani
ರಾಜಕೀಯ

CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani

by ಮಂಜುನಾಥ ಬಿ
January 24, 2023
Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani
ಸಿನಿಮಾ

Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani

by ಪ್ರತಿಧ್ವನಿ
January 21, 2023
ದಿಲ್ಲಿಯ ಹೊಸ ಸಂಸತ್ ಭವನದಲ್ಲಿನ ಸದಸ್ಯರ ಆಸನಗಳ ಸಂಖ್ಯೆ ಹೆಚ್ಚಳ: ಹಿಂದಿನ ಉದ್ದೇಶವೇನು?
ಅಂಕಣ

ದಿಲ್ಲಿಯ ಹೊಸ ಸಂಸತ್ ಭವನದಲ್ಲಿನ ಸದಸ್ಯರ ಆಸನಗಳ ಸಂಖ್ಯೆ ಹೆಚ್ಚಳ: ಹಿಂದಿನ ಉದ್ದೇಶವೇನು?

by ಡಾ | ಜೆ.ಎಸ್ ಪಾಟೀಲ
January 25, 2023
‘ಕಾಂಗ್ರೆಸ್​​ ಗ್ಯಾರಂಟಿ’ ಚುನಾವಣಾ ತಂತ್ರಗಾರಿಕೆ.. ಕಾಂಗ್ರೆಸ್‌ಗೆ ಲಾಭವೋ ನಷ್ಟವೋ..?
ರಾಜಕೀಯ

‘ಕಾಂಗ್ರೆಸ್​​ ಗ್ಯಾರಂಟಿ’ ಚುನಾವಣಾ ತಂತ್ರಗಾರಿಕೆ.. ಕಾಂಗ್ರೆಸ್‌ಗೆ ಲಾಭವೋ ನಷ್ಟವೋ..?

by ಕೃಷ್ಣ ಮಣಿ
January 26, 2023
Next Post
ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಮಧ್ಯಪ್ರದೇಶ; ಗೆಹ್ಲೋಟ್‌—ಪೈಲಟ್‌ ನಡುವಿನ ಸಮರ ಕುರಿತು ಮೌನ ಮುರಿದ ರಾಹುಲ್‌

ಮಧ್ಯಪ್ರದೇಶ; ಗೆಹ್ಲೋಟ್‌—ಪೈಲಟ್‌ ನಡುವಿನ ಸಮರ ಕುರಿತು ಮೌನ ಮುರಿದ ರಾಹುಲ್‌

Aditi Prabhudeva wedding : ಅದಿತಿ ಮದುವೆ ಫುಲ್ ವಿಡಿಯೋ ಇಲ್ಲಿದೆ.. | Pratidhvani

Aditi Prabhudeva wedding : ಅದಿತಿ ಮದುವೆ ಫುಲ್ ವಿಡಿಯೋ ಇಲ್ಲಿದೆ.. | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist