ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ಯಾವುದೇ ರಾಜಕೀಯ ಪ್ರೇರಿತವಲ್ಲ. ಇದೊಂದು ಜನ ಪರ ಹೋರಾಟವಾಗಿದ್ದು ಇದನ್ನು ನಾನೂ ಕೂಡ ಬೆಂಬಲಿಸುತ್ತಿದ್ದು ಆ ಕುರಿತು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದು ನ್ನನ್ನ ಬೆಂಬಲಿಗರು ಕೂಡ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಭಾಗವಹಿಸುವಂತೆ ಮಾನವಿ ಮಾಡಿತ್ತಿದ್ದೇನೆ ಎಂದು ಎ ಮಂಜು ಹೇಳಿದ್ದಾರೆ.