• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಮಿನೇಷನ್ ವಿಚಾರವಾಗಿ ಜಗಳವಾಡಿದ ರಜತ್ 

Rachita by Rachita
December 17, 2024
in Top Story, ಇದೀಗ, ಸಿನಿಮಾ
0
ನಾಮಿನೇಷನ್ ವಿಚಾರವಾಗಿ ಜಗಳವಾಡಿದ ರಜತ್ 

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ನ ಈ ವಾರದ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು ಎರಡು ತಂಡಗಳಾಗಿ ವಿಂಗಡಣೆಯಾಗಿದೆ.ಹಾಗೂ ಒಂದು ತಂಡದ ಕ್ಯಾಪ್ಟನ್ ತ್ರಿವಿಕ್ರಮ್ ಹಾಗೂ ಮತ್ತೊಂದು ತಂಡದ ನಾಯಕ ರಜತ್.ಬಿಗ್ ಬಾಸ್ ಈ ಎರಡು ತಂಡಗಳಿಗೂ ಟಾಸ್ಕ್ ನೀಡುತ್ತಾರೆ, ಬಾಸ್ಕೆಟ್ ಒಳಗಡೆ ಬಾಲ್ ಅನ್ನು ಹಾಕಬೇಕು. ಕರುನಾಡ ಕಿಲಾಡಿಗಳು ತಂಡ ಈ ಟಾಸ್ಕ್ ಗೆದ್ದಿದೆ ಹಾಗೂ ಕರ್ನಾಟಕ ಕದರ್ ತಂಡ ಸೋತಿದೆ.

ADVERTISEMENT
Screenshot

ಇನ್ನು ಗೆದ್ದ ತಂಡ ಸೋತ ತಂಡದವರನ್ನು ನಾಮಿನೇಟ್ ಮಾಡಬೇಕೆಂಬ ರೂಲ್ಸ್ ಇರುತ್ತದೆ..ಹಾಗೂ ತ್ರಿವಿಕ್ರಮ್ ತಂಡ ರಜತ್ ತಂಡದವರನ್ನು ನಾಮಿನೇಟ್ ಮಾಡುತ್ತಾರೆ.ಹಾಗೂ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರಬಿದ್ದಿದ್ದು ಕರುನಾಡ ಕಿಲಾಡಿಗಳು ತಂಡ ಈ ಟಾಸ್ಕ್ ಗೆದ್ದಿದೆ , ಹಾಗೂ ರಜತ್ ತಂಡದಿಂದ ನಾಯಕ ರಜತ್ ಅವರನ್ನೆ ನಾಮಿನೇಟ್ ಮಾಡುತ್ತಾರೆ.

Screenshot

ನಾಮಿನೇಟ್ ಮಾಡುವಾಗ ತ್ರಿವಿಕ್ರಮ ಅವರು ರಜತ್ಗೆ ನೀವು ಇಂಡಿವಿಜುಯಲ್ ಆಗಿ ಎಂದು ಬೇರೆಯವರನ್ನ ಪ್ರವೋಕ್ ಮಾಡುತ್ತೀರಾ, ಹಾಗೂ ಸುಪೀರಿಯರ್ ಎಂದು ನೀವು ಅಂದುಕೊಂಡಿದ್ದೀರಾ. ಹಾಗಾಗಿ ನಿಮ್ಮನ್ನ ನಾಮಿನೇಟ್ ಮಾಡ್ತೀನಿ ಎಂಬ ಕಾರಣಗಳನ್ನು ನೀಡುತ್ತಾರೆ. ಈ ಕಾರಣ ಕೇಳಿದಂತ ರಜತ್ ಕೋಪಗೊಂಡು ತ್ರಿ ವಿಕ್ರಮ್ ಮೇಲೆ ರೇಗಾಡುತ್ತಾರೆ.

Screenshot

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಚಾರಕ್ಕಾಗಿ ಜಗಳಗಳು ಆಗೋದು ಕಾಮನ್, ಹಾಗಾದ್ರೆ ಇವತ್ತು ಯಾರೆಲ್ಲಾ ನಾಮಿನೇಟ್ ಆಗ್ತಾರೆ ಎಂಬುವುದನ್ನು ಕಾದು ನೋಡ್ಬೇಕು.

Tags: biggbosskichhasudeeptaskupdate
Previous Post

ಇಸ್ಲಾಮಾಬಾದ್‌ ಪೋಲೀಸ್‌ ಠಾಣೆಯಲ್ಲಿ ಸ್ಪೋಟ ; ಜನತೆ ಆತಂಕ

Next Post

ನಿರ್ಭಯಾ ಘಟನೆಯ 12 ವರ್ಷಗಳ ನಂತರ:ನ್ಯಾಯ ಮತ್ತು ಮಹಿಳಾ ಸುರಕ್ಷತೆ ಸುಧಾರಣೆಗಳಿಗಾಗಿ ಕೂಗು

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
Top Story

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

by ಪ್ರತಿಧ್ವನಿ
April 26, 2026
0

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಹೈಪ್ರೊಫೈಲ್ ವರದಿಗಾರರ ಔತಣಕೂಟದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ...

Read moreDetails
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
Next Post

ನಿರ್ಭಯಾ ಘಟನೆಯ 12 ವರ್ಷಗಳ ನಂತರ:ನ್ಯಾಯ ಮತ್ತು ಮಹಿಳಾ ಸುರಕ್ಷತೆ ಸುಧಾರಣೆಗಳಿಗಾಗಿ ಕೂಗು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada