• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ವಾ – ಬಿಗ್ ಬಾಸ್ ಬಿಗ್ ಟ್ವಿಸ್ಟ್.!

Rachita by Rachita
November 10, 2024
in Uncategorized
0
ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಷನ್ ಇಲ್ವಾ – ಬಿಗ್ ಬಾಸ್  ಬಿಗ್ ಟ್ವಿಸ್ಟ್.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಸೀಸನ್ ೧೧ ಸದ್ಯ ೪೦ ದಿನಗಳನ್ನು ಪೂರೈಸಿ ಭರ್ಜರಿ ಇಂದ ಮುನ್ನುಗ್ಗುತ್ತಿದೆ.ಈ ವಾರದ ಟಾಸ್ಕ್ ಎಲ್ಲವು ಕೂಡ ವಿಭಿನ್ನವಾಗಿದ್ದು ಸ್ಪರ್ಧಿಗಳು ಕೂಡ ಕಾಂಪಿಟೇಟಿವ್ ಆಗಿ ಭಾಗವಹಿಸುದ್ರು..

ADVERTISEMENT

ಇನ್ನು ಬಿಗ್ ಬಾಸ್ ನ ನಿನ್ನ ಎಪಿಸೋಡ್ ವಾರದ ಕಥೆ ಕಿಚ್ಚನ ಜೊತೆ ಕೂಡ ಅದ್ಭುತವಾಗಿ ಮೂಡಿ ಬಂತು ತಪ್ಪು ಮಾಡಿದ ಕಂಟೆಸ್ಟಂಟ್ ಗಳಿಗೆ ಕಿಚ್ಚ ತಿಳಿಹೇಳಿದ್ರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಆಟ ಆಡಬೇಕು ಅನ್ನೋದ್ರ ಬಗ್ಗೆ ಕೂಡ ಕಿಚ್ಚ ಮಾಹಿತಿಯನ್ನು ತಿಳಿಸಿಕೊಟ್ಟರು.

Screenshot

ಜೊತೆಗೆ ಈ ವಾರ ಎಲ್ಲಾ ಟಾಸ್ಕ್ ನಲ್ಲಿ ಕೂಡ ಅದ್ಭುತವಾಗಿ ಆಡಿ, ಉತ್ತಮವನ್ನ ಪಡೆದ ಭವ್ಯಗೆ ಸ್ವಲ್ಪದ್ರಲ್ಲೇ ಕಿಚ್ಚನ ಚಪ್ಪಾಳೆ ಮಿಸ್ ಆದ ಬಗ್ಗೆ ಕೂಡ ಸುದೀಪ್ ಹೇಳಿದ್ರು. ಈ ವಿಚಾರ ಕೇಳಿದ ಭವ್ಯ ಕಣ್ಣೀರು ಹಾಕಿದ್ರು.

ಇನ್ನು ಬಿಗ್ ಬಾಸ್ ನ ಸಂಡೇ ಎಪಿಸೋಡ್ ಪ್ರೊಮೋ ಸದ್ಯ ಹೊರ ಬಿದ್ದಿದ್ದು, ಇವತ್ತು ಕೂಡ ಕಿಚ್ಚನ ಗೆಟಪ್ ಸೂಪರಾಗಿದೆ. ಸಂಡೆ ಎಪಿಸೋಡ್ ಅಂದ್ರೆ ಖಂಡಿತವಾಗಿಯೂ ಫನ್ ಕಂಟೆಂಟ್ ಹೆಚ್ಚಿರುತ್ತದೆ. ಇದರ ಜೊತೆಗೆ ಈ ವಾರ ಯಾರಪ್ಪ ಎಲಿಮಿನೇಟ್ ಆಗ್ತಾರೆ ಎಂಬ ಚರ್ಚೆ ಆಗ್ತಾ ಇದೆ. ಈಗಾಗಲೇ ನಾಮಿನೇಟ್ ಆದವರ ಪೈಕಿ ತ್ರಿ ವಿಕ್ರಂ ಹಾಗೂ ಮೋಕ್ಷಿತ ಅವರು ಸೇಫ್ ಆಗಿದ್ದಾರೆ.

Screenshot

ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಏನಾದ್ರೂ ಟ್ವಿಸ್ಟ್ ನಡೆಯಲಿದ್ಯಾ? ಎಂಬುದು ಕೂಡ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಪ್ರತಿವಾರವೂ ಕೂಡ ನಾಮಿನೇಟ್ ಆದ ತಕ್ಷಣವೇ ವೋಟಿಂಗ್ ಲೈನ್ ಗಳು ಓಪನ್ ಆಗ್ತಾ ಇದ್ದವು. ಆದರೆ ಈ ವಾರ ಬಿಗ್ ಬಾಸ್ ಗುರುವಾರದ ಎಪಿಸೋಡ್ ನಲ್ಲಿ ವೋಟಿಂಗ್ ಲೈನ್ ತೆರೆಯುವುದಿಲ್ಲ ಎಂಬುದರ ಸೂಚನೆಯನ್ನು ನೀಡಿದರು.

ಅಷ್ಟರಲ್ಲಿಯೇ ಪ್ರೇಕ್ಷಕರು, ಹಾಗಾದ್ರೆ ಈ ವಾರ ನೋ ಎಲಿಮಿನೇಷನ್ ವೀಕ್ ಇರಬಹುದು ಎಂಬ ಚರ್ಚೆಯನ್ನು ಶುರು ಮಾಡಿದ್ರು. ಆದ್ರೆ ಬಿಗ್ ಬಾಸ್ ಯಾವ ಸಂದರ್ಭದಲ್ಲಿ ಯಾವ ರೀತಿಯ ಟ್ವಿಸ್ಟ್ ಅನ್ನ ನೀಡ್ತಾರೆ ಎಂಬುದನ್ನ ಹೇಳೋದಿಕ್ಕೆ ಅಸಾಧ್ಯ.

Screenshot

ಫೇಕ್ ಎಲಿಮಿನೇಷನ್ ಮಾಡಿ ಯಾವುದಾದರೂ ಸ್ಪರ್ಧೆಯನ್ನು ಸೀಕ್ರೆಟ್ ರೂಮಿಗೆ ಕಳಿಸಬಹುದಾ ಎಂಬ ಕುತೂಹಲ ಕೂಡ ಮನೆ ಮಾಡಿದೆ. ಒಟ್ಟಿನಲ್ಲಿ ನಾಮಿನೇಟ್ ಆದವರ ಪೈಕಿ ಭವ್ಯ ,ಚೈತ್ರ ಕುಂದಾಪುರ, ಗೋಲ್ಡ್ ಸುರೇಶ್, ಧನರಾಜ್, ಧರ್ಮ ಕೀರ್ತಿರಾಜ್ . ಸೇಫ್ ಆಗ್ತಾರೆ ಈ ದಿನದ ಎಪಿಸೋಡ್ ನಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Previous Post

ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ

Next Post

ಬಾಂಗ್ಲಾ ನುಸುಳುಕೋರ ತಂದೆ ಮತ್ತು ಅದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ ; ಬಿಜೆಪಿ ಅದ್ಯಕ್ಷ ನಡ್ಡಾ

Related Posts

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ
Uncategorized

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 20, 2025
0

ಬಿ.ಆರ್. ಪಾಟೀಲ್, ಕೃಷ್ಣಭೈರೇಗೌಡ ಇದ್ದಿದ್ದನ್ನೇ ಹೇಳಿದ್ದಾರೆ ಎಂದು ಕಿಡಿ ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ ಎಂದು ಕಿಡಿ ಭೂಮಿ...

Read moreDetails
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025

ನಿವೃತ್ತ ಯೋಧರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ .

May 11, 2025
Next Post

ಬಾಂಗ್ಲಾ ನುಸುಳುಕೋರ ತಂದೆ ಮತ್ತು ಅದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ ; ಬಿಜೆಪಿ ಅದ್ಯಕ್ಷ ನಡ್ಡಾ

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada