Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಭವಾನಿ ರೇವಣ್ಣ ಕಣ್ಣು …? ಮಾಜಿ ಸಚಿವ ರೇವಣ್ಣ ಹೇಳಿದಿಷ್ಟು

Prathidhvani

Prathidhvani

May 26, 2023
Share on FacebookShare on Twitter

ಬೆಂಗಳೂರು : ಸಿಎಂ ಇಬ್ರಾಹಿಂ ರಾಜೀನಾಮೆ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಭವಾನಿ ರೇವಣ್ಣ ಕಣ್ಣಿಟ್ಟಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸದ್ಯ ಭಾರೀ ಚರ್ಚೆಗೆ ಕಾರಣವಾಗ್ತಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಸ್ಪಷ್ಟನೆ ನೀಡಿದ ಮಾಜಿ ಸಚಿವ ಹೆಚ್​ಡಿ ರೇವಣ್ಣ, ನಾವ್ಯಾರು ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನವನ್ನು ಭವಾನಿ ರೇವಣ್ಣರಿಗೆ ಕೊಡಬೇಕು ಎಂದು ಕೇಳಿಯೇ ಇಲ್ಲ ಎಂದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Water Resources Department : ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಖಡಕ್ ‌ಸೂಚನೆ

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ


ಇದು ಕೇವಲ ಒಂದು ಗಾಳಿ ಸುದ್ದಿ . ಇಂತಹದ್ದೊಂದು ಬೇಡಿಕೆಯನ್ನೇ ನಾವು ಪಕ್ಷದ ವರಿಷ್ಠರ ಎದುರು ಇಟ್ಟಿಲ್ಲ. ಸಿಎಂ ಇಬ್ರಾಹಿಂ ಜೆಡಿಎಸ್​ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೆಚ್​ಡಿ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ,


ಈ ಬಾರಿಯ ಚುನಾವಣೆಯಲ್ಲಿ ಹಾಸನದಿಂದ ಟಿಕೆಟ್​ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣಗೆ ಟಿಕೆಟ್ ಮಿಸ್​ ಆಗಿತ್ತು . ಹೆಚ್​ಡಿಕೆ ಒತ್ತಾಯದ ಮೇರೆಗೆ ಹಾಸನ ಟಿಕೆಟ್​ ಸ್ವರೂಪ್​ಗೆ ನೀಡಲಾಗಿದ್ದು ಅವರು ಚುನಾವಣೆಯಲ್ಲಿ ಗೆಲುವನ್ನೂ ಸಾಧಿಸಿದ್ದರು. ಇದಾದ ಬಳಿಕ ಭವಾನಿ ರೇವಣ್ಣಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಖಾದರ್​ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ : ಸಿಎಂ ಸಿದ್ದರಾಮಯ್ಯ
ರಾಜಕೀಯ

ಸಭಾಧ್ಯಕ್ಷನ ಸ್ಥಾನದ ಜೊತೆಯಲ್ಲಿ ಕ್ಷೇತ್ರದ ಜನರ ಸೇವೆಯನ್ನೂ ಮಾಡುವೆ : ಯು.ಟಿ ಖಾದರ್​​

by Prathidhvani
May 25, 2023
ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​
ರಾಜಕೀಯ

ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​

by Prathidhvani
May 28, 2023
Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ  ಹಣ್ಣಿಗೆ ಫುಲ್‌ ಡಿಮಾಂಡ್..!
Top Story

Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ ಹಣ್ಣಿಗೆ ಫುಲ್‌ ಡಿಮಾಂಡ್..!

by ಪ್ರತಿಧ್ವನಿ
May 26, 2023
Prisoner beat jailers for mutton curry : ಮಟನ್ ಕರಿಗಾಗಿ ಜೈಲರ್‌ಗಳಿಗೆ ಹೊಡೆದ ಕೈದಿ..!
Top Story

Prisoner beat jailers for mutton curry : ಮಟನ್ ಕರಿಗಾಗಿ ಜೈಲರ್‌ಗಳಿಗೆ ಹೊಡೆದ ಕೈದಿ..!

by ಪ್ರತಿಧ್ವನಿ
May 29, 2023
ನೂತನ ಸಂಸತ್​ ಉದ್ಘಾಟನೆಗೆ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು? : ಪ್ರಧಾನಿಗೆ ಕಮಲ್​ಹಾಸನ್​ ಪ್ರಶ್ನೆ
ದೇಶ

ನೂತನ ಸಂಸತ್​ ಉದ್ಘಾಟನೆಗೆ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು? : ಪ್ರಧಾನಿಗೆ ಕಮಲ್​ಹಾಸನ್​ ಪ್ರಶ್ನೆ

by Prathidhvani
May 27, 2023
Next Post
Poisonous mixture in paan masalas : ಪಾನ್ ಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ‌ ; ಆರೋಪಿಗಳ ಬಂಧನ..!

Poisonous mixture in paan masalas : ಪಾನ್ ಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ‌ ; ಆರೋಪಿಗಳ ಬಂಧನ..!

CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ

CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ

GH Nayak : ಮರೆಯಾದ ಕನ್ನಡದ ಖ್ಯಾತ ವಿಮರ್ಶಕ ಜಿ.ಎಚ್.ನಾಯಕ, ಅವರ ಸಾಹಿತ್ಯ ಸೇವೆ ಹೇಗಿತ್ತು ಗೊತ್ತಾ?

GH Nayak : ಮರೆಯಾದ ಕನ್ನಡದ ಖ್ಯಾತ ವಿಮರ್ಶಕ ಜಿ.ಎಚ್.ನಾಯಕ, ಅವರ ಸಾಹಿತ್ಯ ಸೇವೆ ಹೇಗಿತ್ತು ಗೊತ್ತಾ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist