ADVERTISEMENT
  • Home
  • About Us
  • ಕರ್ನಾಟಕ
Saturday, May 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಸ್ಸಾಂ ಶಾಸಕ ಅಮೀನುಲ್ಲಾ ಇಸ್ಲಾಂ ಅರೆಸ್ಟ್ – ಪಾಕಿಸ್ತಾನ ಬೆಂಬಲಿಸಿ ಉಗ್ರರ ವಕಾಲತ್ತು ವಹಿಸಿದ್ದ ನೀಚ ಅಂದರ್ 

Chetan by Chetan
April 25, 2025
in Top Story, ಇದೀಗ, ದೇಶ, ರಾಜಕೀಯ
0
ಅಸ್ಸಾಂ ಶಾಸಕ ಅಮೀನುಲ್ಲಾ ಇಸ್ಲಾಂ ಅರೆಸ್ಟ್ – ಪಾಕಿಸ್ತಾನ ಬೆಂಬಲಿಸಿ ಉಗ್ರರ ವಕಾಲತ್ತು ವಹಿಸಿದ್ದ ನೀಚ ಅಂದರ್ 
Share on WhatsAppShare on FacebookShare on Telegram

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ (Pahalgam terror attack) ಬಳಿಕ ಪಾಕಿಸ್ತಾನವನ್ನು (Pakistan), ಉಗ್ರರ ದಾಳಿಯನ್ನು ಬೆಂಬಲಿಸಿ ಮಾತನಾಡಿದ್ದ ಅಸ್ಸಾಂ ಎಐಯುಡಿಎಫ್ (AIUDF) ಶಾಸಕ ಅಮೀನುಲ್ಲಾ ಇಸ್ಲಾಂ ಎಂಬಾತನನ್ನು ಪೊಲೀಸರು ಪಾಕ್ ಪರ ಪ್ರೇಮ ಮೆರೆದಿದ್ದಕ್ಕಾಗಿ, ಉಗ್ರಗಾಮಿಗಳ ಪರ ನಾಲಗೆ ಹರಿಬಿಟ್ಟಿದ್ದಕ್ಕಾಗಿ ಬಂಧಿಸಿದ್ದಾರೆ. 

ADVERTISEMENT

ಅಸ್ಸಾಂ ನ ದಿಂಗಾ ಕ್ಷೇತ್ರದ ಶಾಸಕ ಈ ಅಮೀನುಲ್ಲಾ ಇಸ್ಲಾಂ ವಿರುದ್ದ ಕೇಸ್ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಪಾಕಿಸ್ತಾನವನ್ನು ಮತ್ತು ಉಗ್ರರನ್ನು ಸಮರ್ಥಿಸುವಂತೆ ಮಾತನಾಡಿದ್ದ ಈ ಕ್ರಿಮಿಯನ್ನು ದೇಶದ್ರೋಹದ ಆರೋಪದಡಿ ಕೇಸ್ ದಾಖಲಿಸಿ‌ ಶಾಸಕನನ್ನು ಬಂಧಿಸಲಾಗಿದೆ. 

ಇನ್ನು ಈ ಹೇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷ, ಅಮೀನುಲ್ಲಾ ಇಸ್ಲಾಂ ಹೇಳಿಕೆ ಆತನ ವೈಯಕ್ತಿಕ ಹೇಳಿಕೆ ಎಂದು ಎಐಯುಡಿಎಫ್ ಅಧಿಕೃತ ಹೇಳಿಕೆ ನೀಡಿದ್ದು, ಇಂದು ಅಮೀನುಲ್ಲಾ ಇಸ್ಲಾಂನನ್ನು ಕೋರ್ಟ್ ಗೆ ಹಾಜರುಪಡಿಸುವ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. 

Tags: ಅಮೀನುಲ್ಲಾ ಇಸ್ಲಾಂಅಸ್ಸಾಂ ಶಾಸಕಉಗ್ರರ ದಾಳಿಪಹಲ್ಗಾಮ್ ದಾಳಿಪಾಕಿಸ್ತಾನಭಯೋತ್ಪಾದನೆ
Previous Post

ರಕ್ಷಣೆ ಕೊಡಲು ಆಗದ ನಿಮಗೆ ತೆರಿಗೆ ಯಾಕೆ ಕಟ್ಟಬೇಕು..?

Next Post

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

Related Posts

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 
Top Story

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

by Chetan
May 24, 2025
0

ಮಂಗಳೂರಿನಲ್ಲಿ (Mangalore) ಹಿಂದೂ‌ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas shetty) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ತನಿಖೆ NIA ಗೆ ವಹಿಸುವಂತೆ ಒತ್ತಾಯಿಸಿ ನಾಳೆ ಹಿಂದೂ...

Read moreDetails

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

May 24, 2025
ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿಗೆ ಕ್ರಶ್ ಆಗಿದೆ..! – HDK  ಡಿಕೆ ಜಪ ಮಾಡೋದು ಬಿಡಬೇಕು : ಪ್ರದೀಪ್ ಈಶ್ವರ್ 

ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿಗೆ ಕ್ರಶ್ ಆಗಿದೆ..! – HDK ಡಿಕೆ ಜಪ ಮಾಡೋದು ಬಿಡಬೇಕು : ಪ್ರದೀಪ್ ಈಶ್ವರ್ 

May 24, 2025
ಕನ್ನಡಿಗರ ಆಕ್ರೋಶಕ್ಕೆ ಮಣಿಯುತ್ತಾ ಕಾಂಗ್ರೆಸ್​ ಸರ್ಕಾರ..?

ಕನ್ನಡಿಗರ ಆಕ್ರೋಶಕ್ಕೆ ಮಣಿಯುತ್ತಾ ಕಾಂಗ್ರೆಸ್​ ಸರ್ಕಾರ..?

May 24, 2025
Next Post
ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

Recent News

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 
Top Story

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

by Chetan
May 24, 2025
Top Story

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

by ಪ್ರತಿಧ್ವನಿ
May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 
Top Story

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

by Chetan
May 24, 2025
ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿಗೆ ಕ್ರಶ್ ಆಗಿದೆ..! – HDK  ಡಿಕೆ ಜಪ ಮಾಡೋದು ಬಿಡಬೇಕು : ಪ್ರದೀಪ್ ಈಶ್ವರ್ 
Top Story

ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿಗೆ ಕ್ರಶ್ ಆಗಿದೆ..! – HDK ಡಿಕೆ ಜಪ ಮಾಡೋದು ಬಿಡಬೇಕು : ಪ್ರದೀಪ್ ಈಶ್ವರ್ 

by Chetan
May 24, 2025
ಕನ್ನಡಿಗರ ಆಕ್ರೋಶಕ್ಕೆ ಮಣಿಯುತ್ತಾ ಕಾಂಗ್ರೆಸ್​ ಸರ್ಕಾರ..?
Top Story

ಕನ್ನಡಿಗರ ಆಕ್ರೋಶಕ್ಕೆ ಮಣಿಯುತ್ತಾ ಕಾಂಗ್ರೆಸ್​ ಸರ್ಕಾರ..?

by ಕೃಷ್ಣ ಮಣಿ
May 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

May 24, 2025

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

May 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada