ನಾಟಕ ಆಡುವಾಗಲೇ ಕಲಾವಿದರೊಬ್ಬರು ವೇದಿಕೆ ಮೇಲೆ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದಿದೆ.
ನಂಜಯ್ಯ(46) ಮೃತ ಕಲಾವಿದ ಎಂದು ತಿಳಿದು ಬಂದಿದ್ದು ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಆಡುವ ವೇಳೆ ಘಟನೆ ನಡೆದಿದೆ.
ನಾಟಕದಲ್ಲಿ ಸಾರ್ಥಕಿ ಪಾತ್ರ ನಿಭಾಯಿಸಿದ್ದ ನಂಜಯ್ಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು ನಾಟಕವನ್ನ ಅರ್ದದಲ್ಲೇ ನಿಲ್ಲಿಸಿದ್ದಾರೆ.