• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಒಂದೇ ವೇದಿಕೆ ಹಂಚಿಕೊಂಡ ನಟ ದರ್ಶನ್‌, ಕಿಚ್ಚ ಸುದೀಪ್

ಪ್ರತಿಧ್ವನಿ by ಪ್ರತಿಧ್ವನಿ
August 27, 2023
in ಇದೀಗ, ಸಿನಿಮಾ
0
ನಟ ದರ್ಶನ್‌

ಸುಮಲತಾ ಅಂಬರೀಶ್‌ ಅವರ ಜನ್ಮದಿನ ಸಮಾರಂಭದಲ್ಲಿ ನಟ ದರ್ಶನ್‌, ಕಿಚ್ಚ ಸುದೀಪ್‌ ಇತರರು ಭಾಗವಹಿಸಿದರು

Share on WhatsAppShare on FacebookShare on Telegram

ಹುಸಿ ಮುನಿಸಿನಿಂದ ಪರಸ್ಪರ ದೂರವಾಗಿದ್ದ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಅವರ ಮಿಲನಕ್ಕೆ ಸಾಕ್ಷಿಯಾಗಿದ್ದು ಹಿರಿಯ ನಟಿ ಸುಮಲತಾ ಅವರ ಜನ್ಮದಿನದ ಸಮಾರಂಭ.

ADVERTISEMENT

ನಟಿ ಸುಮಲತಾ ಅಂಬರೀಶ್ ಸೆಪ್ಟೆಂಬರ್ 26ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನವನ್ನು ಸಿನಿಮಾ ಮಂದಿಯ ಜತೆಗೆ ಕಳೆದಿದ್ದಾರೆ. ಆಪ್ತ ಸಿನಿಮಾ ಮಂದಿಯನ್ನು ಕರೆದು ಪಾರ್ಟಿ ನೀಡಿದ್ದಾರೆ. ಇದೇ ಪಾರ್ಟಿಗೆ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರಿಗೂ ಆಮಂತ್ರಣ ನೀಡಲಾಗಿತ್ತು.

ಅದರಂತೆ ಈ ಇಬ್ಬರೂ ಸ್ಟಾರ್ಗಳು ಒಂದೇ ವೇದಿಕೆಯಲ್ಲಿ ನಿಂತು ಸುಮಲತಾ ಅವರಿಗೆ ಬರ್ತ್ಡೇ ಶುಭಾಶಯ ಕೋರಿದ್ದಾರೆ. ದರ್ಶನ್ ಮತ್ತು ಸುದೀಪ್ ಅಕ್ಕಪಕ್ಕದಲ್ಲಿಯೇ ನಿಂತಿದ್ದಾರೆ.

ಈ ಬರ್ತ್ಡೇ ಪಾರ್ಟಿಯ ಕಿರು ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹೊರಬೀಳುತ್ತಿದ್ದಂತೆ, ಅಭಿಮಾನಿವಲಯದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.

ಇಬ್ಬರನ್ನೂ ನೋಡಿದ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ದಿಗ್ಗಜರು ಸಿನಿಮಾದ ಕುಚಿಕು.. ಕುಚಿಕು.. ಹಾಡನ್ನು ಜೋಡಿಸಿ ಸಂಭ್ರಮಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಇಬ್ಬರೂ ಒಟ್ಟಿಗೆ ಮುಖಾಮುಖಿಯಾಗಿರಲಿಲ್ಲ. ಇದೀಗ ಆ ಕ್ಷಣವನ್ನು ಇಡೀ ಅಭಿಮಾನಿ ಬಳಗ ಕಣ್ತುಂಬಿಕೊಂಡು, ಸಾರ್ಥಕ ಕ್ಷಣ ಎಂದೆಲ್ಲ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

Wooh😍❤️ exclusive 🤝🥺
Where is yash ?🤔#dboss #kicchasudeep #darshan #kicchadacchu #kfi #sandalwood #yash pic.twitter.com/Ju87Fh90UL

— 💀𝐑𝐎𝐀𝐒𝐓𝐄𝐑 ☠️ (@Darshancult45) August 27, 2023

ನಟ ದರ್ಶನ್‌ ಹಾಗೂ ಸುದೀಪ್‌ಗೆ ನಟಿ ಸುಮಲತಾ ಕೇಕ್ ತಿನಿಸಿದ್ದಾರೆ. ಒಂದೇ ಚಮಚದಲ್ಲಿ ಮೊದಲಿಗೆ ಅಲ್ಲೇ ಇದ್ದ ದರ್ಶನ್ಗೆ ಕೇಕ್ ತಿನಿಸಿ, ಅದೇ ಚಮಚದಿಂದಲೇ ಸುದೀಪ್ಗೂ ಕೇಕ್ ತಿನಿಸಿದ ವಿಡಿಯೊ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಆದರೆ, ಹೀಗೆ ಇಬ್ಬರೂ ಒಟ್ಟಿಗೆ ಅಲ್ಲೇ ಇದ್ದರೂ, ಇಬ್ಬರೂ ಪರಸ್ಪರ ಮಾತನಾಡಿಲ್ಲ. ವಿಡಿಯೋದಲ್ಲಿ ದರ್ಶನ್ ಸುಮಲತಾ ಹಿಂದೆ ನಿಂತು ಅವರಿವರನ್ನು ತಬ್ಬಿ ಮಾತನಾಡಿಸುತ್ತಿದ್ದರೆ, ಇತ್ತ ಸುದೀಪ್ ಸುಮಲತಾ ಅವರ ಮುಂದೆ ನಿಂತು ರಾಕ್ಲೈನ್ ವೆಂಕಟೇಶ್ ಜತೆ ಮಾತನಾಡುತ್ತಿದ್ದಾರೆ.

https://twitter.com/dbossarmy98/status/1695644218310746397?s=20

@dasadarshan & @KicchaSudeep in one Frame.!😍🔥#DBoss #DarshanThoogudeep #Kiccha46 #KicchaSudeep pic.twitter.com/XYZkYHIsbw

— Vɪᴊᴀʏ Sɪᴅᴅᴜツ𝕏 (@VKSThalapathy) August 27, 2023

ಇನ್ನು ಸುದೀಪ್ ಮತ್ತು ದರ್ಶನ್ ಒಂದೇ ಕಡೆ ಸೇರಿದ್ದಾರೆ ಎಂಬ ಕಾರಣಕ್ಕೆ ಬರ್ತ್ಡೇ ಪಾರ್ಟಿಯಲ್ಲಿ ದಿಗ್ಗಜರು ಸಿನಿಮಾದ ʼಕುಚಿಕು ಕುಚಿಕು.. ನೀನು ಚಡ್ಡಿ ದೋಸ್ತು ಕಣೋ ಕುಚಿಕುʼ ಅನ್ನೋ ಹಾಡೇ ಮೇಳೈಸಿದೆ. ಆ ಹಾಡನ್ನೇ ಹತ್ತಾರು ಬಾರಿ ಪ್ಲೇ ಮಾಡಿದ್ದಾರೆ.

Tags: Actor DarshanActress Sumalathakiccha sudeepsumalatha AmbareeshSumalatha Birthday Partyಕಿಚ್ಚ ಸುದೀಪ್‌ನಟ ದರ್ಶನ್‌ನಟಿ ಸುಮಲತಾಸುಮಲತಾ ಜನ್ಮದಿನ ಸಮಾರಂಭ
Previous Post

ಅಸ್ಸಾಂ | ಬಿಜೆಪಿ ಸಂಸದನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

Next Post

ಬಾಂಗ್ಲಾ ಗಡಿಯಲ್ಲಿ 3.12 ಕೋಟಿ ರೂ.ಮೌಲ್ಯದ ಚಿನ್ನದ ಬಿಸ್ಕತ್‌ ವಶಪಡಿಸಿಕೊಂಡ ಬಿಎಸ್‌ಎಫ್

Related Posts

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ
Top Story

ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ನಿರ್ಮಾಪಕ: ಪವನ್ ವೆಂಕಟೇಶ್ ನಿರ್ದೇಶಕ

by ಪ್ರತಿಧ್ವನಿ
October 22, 2025
0

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು "ಫಸ್ಟ್ ಸ್ಯಾಲರಿ" ಕಿರುಚಿತ್ರದ ಪೋಸ್ಟರ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರೂ ಆದಿಯಾಗಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕಳೆದ 5...

Read moreDetails
ನಾನು ಕೋಟಿ ಕೋಟಿ ದುಡ್ಡು ನೋಡಿದ್ದೆ ಬಿಗ್ ಬಾಸ್ ನಲ್ಲಿ ಡಮ್ಮಿ ಮಾಡಿದ್ರು..!

ನಾನು ಕೋಟಿ ಕೋಟಿ ದುಡ್ಡು ನೋಡಿದ್ದೆ ಬಿಗ್ ಬಾಸ್ ನಲ್ಲಿ ಡಮ್ಮಿ ಮಾಡಿದ್ರು..!

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025
Next Post
ಬಿಎಸ್‌ಎಫ್‌

ಬಾಂಗ್ಲಾ ಗಡಿಯಲ್ಲಿ 3.12 ಕೋಟಿ ರೂ.ಮೌಲ್ಯದ ಚಿನ್ನದ ಬಿಸ್ಕತ್‌ ವಶಪಡಿಸಿಕೊಂಡ ಬಿಎಸ್‌ಎಫ್

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada