• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಚುನಾವಣೆಯಲ್ಲಿ ಸುಧಾರಣೆ ತರುವುದು ಅಗತ್ಯ: ಸ್ಪೀಕರ್ ಕಾಗೇರಿ

ಪ್ರತಿಧ್ವನಿ by ಪ್ರತಿಧ್ವನಿ
January 30, 2022
in ಇದೀಗ
0
ಚುನಾವಣೆಯಲ್ಲಿ ಸುಧಾರಣೆ ತರುವುದು ಅಗತ್ಯ: ಸ್ಪೀಕರ್ ಕಾಗೇರಿ
Share on WhatsAppShare on FacebookShare on Telegram

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿರವರು ಚುನಾವಣೆಗಳಲ್ಲಿ ಜಾತಿ, ಹಣ ಮತ್ತು ಪಕ್ಷಾಂತರಿಗಳ ಪ್ರಭಾವವನ್ನು ಕೊನೆಗಾಣಿಸುವ ಚುನಾವಣಾ ಸುಧಾರಣೆಗಳನ್ನು ಪೂರ್ವಭಾವಿಯಾಗಿ ತರಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈ ಪ್ರವೃತ್ತಿಗೆ ರಾಜಕರಾಣಿಗಳು ಮಣಿಯುವ ಪ್ರವೃತ್ತಿ ನಿಲ್ಲಬೇಕು. ಸಮಾಜದ ವಿವಿಧ ಕ್ಷೇತ್ರಗಳ ಹಿರಿಯ ನಾಯಕರು ಇದರ ವಿರುದ್ದ ಧ್ವನಿ ಎತ್ತಬೇಕು. ಈಗಿನ ಕಾಲಘಟ್ಟದಲ್ಲಿ ಜಾತಿ, ಹಣ, ಹೆಂಡ ಮತ್ತು ಪಕ್ಷಾಂತರಗಳಿಂದ ಜನರಿಗೆ ಚುನಾವಣೆ ಎಂಬುದು ಭಾವನೆಗಳಿಗೆ ಸ್ಪಂದಿಸದ ವ್ಯವಸ್ಥೆ ಎಂಬ ಭಾವನೆ ಮೂಡಲು ಶುರುವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಸುಧೀರ್ಘ ಚರ್ಚೆ ಅಗತ್ಯವಿದೆ ಇದಕ್ಕೆ ಸಾಹಿತಿಗಳ ಹಾಗೂ ಮಾಧ್ಯಮದವರ ಬೆಂಬಲ ಅತ್ಯವಶ್ಯಕ ಎಂದು ಹೇಳಿದ್ದಾರೆ.

Tags: BJPCongress PartyCovid 19Karnataka Speaker bats for electoral reformsಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

UP Eelection 2022 | ಯೂಪಿ ಚುನಾವಣೆಯಲ್ಲಿ ಭಾರೀ ಚರ್ಚೆಯಾಗುತ್ತಿರುವ ಜಾಟ್ ಸಮುದಾಯದ ಆಳ-ಅಗಲ : ಭಾಗ – 1

Next Post

ಭಯೋತ್ಪಾದಕರೊಂದಿಗಿನ ಹೋರಾಟದಿಂದ ಖಗೋಳ ಶಾಸ್ತ್ರಜ್ಞರವರೆಗೆ ಮಕ್ಕಳ ಸಾಧನೆಯ ಹಾದಿ

Related Posts

ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು
Top Story

ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು

by ಪ್ರತಿಧ್ವನಿ
August 17, 2026
0

ಬೆಂಗಳೂರು : ತಮಿಳುನಾಡಿನಲ್ಲಿ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವು ವಿಜಯ್‌ ಜೋಸೆಫ್‌ ನೇತೃತ್ವದ ಟಿವಿಕೆ ಸರ್ಕಾರದ ಮಂತ್ರಿಗಳ ವಿರುದ್ಧ ಲಂಚಕ್ಕೆ...

Read moreDetails
ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

August 15, 2026
ಇನ್ಮುಂದೆ ಬೆಂಗಳೂರಿಗೆ 5 ಕಮಿಷನರ್‌ಗಳು : ಕಾನೂನು ಸುವ್ಯಸ್ಥೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು..?

ಇನ್ಮುಂದೆ ಬೆಂಗಳೂರಿಗೆ 5 ಕಮಿಷನರ್‌ಗಳು : ಕಾನೂನು ಸುವ್ಯಸ್ಥೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು..?

August 15, 2026
ರಾಜ್ಯದ ಯುವ ಸಮೂಹ, ರೈತರಿಗೆ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯೋತ್ಸವದ ಗಿಫ್ಟ್‌ : ಸಿಎಂ ಭಾಷಣದಲ್ಲಿ ಏನೆಲ್ಲ ಘೋಷಣೆಗಳು..?

ರಾಜ್ಯದ ಯುವ ಸಮೂಹ, ರೈತರಿಗೆ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯೋತ್ಸವದ ಗಿಫ್ಟ್‌ : ಸಿಎಂ ಭಾಷಣದಲ್ಲಿ ಏನೆಲ್ಲ ಘೋಷಣೆಗಳು..?

August 15, 2026
ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

August 14, 2026
Next Post
ಭಯೋತ್ಪಾದಕರೊಂದಿಗಿನ ಹೋರಾಟದಿಂದ ಖಗೋಳ ಶಾಸ್ತ್ರಜ್ಞರವರೆಗೆ ಮಕ್ಕಳ ಸಾಧನೆಯ ಹಾದಿ

ಭಯೋತ್ಪಾದಕರೊಂದಿಗಿನ ಹೋರಾಟದಿಂದ ಖಗೋಳ ಶಾಸ್ತ್ರಜ್ಞರವರೆಗೆ ಮಕ್ಕಳ ಸಾಧನೆಯ ಹಾದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada