• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!

Any Mind by Any Mind
June 7, 2022
in ದೇಶ
0
ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!
Share on WhatsAppShare on FacebookShare on Telegram

ಭಾರತದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ ಎಂಬುದನ್ನು ವಿಶ್ವ ಅಸಮಾನತೆ ವರದಿ-2022 ತೋರಿಸಿದೆ.

ADVERTISEMENT

ಭಾರತದ ರಾಷ್ಟ್ರೀಯ ಆದಾಯದಲ್ಲಿ ಶೇ.10 ರಷ್ಟು ಶ್ರೀಮಂತರು ಶೇ.57 ರಷ್ಟು , ಶೇ.50 ಬಡವರ ಶೇ.13 ರಷ್ಟು ಆದಾಯ ಹೊಂದಿದ್ದಾರೆ.  ಆ ಶೇ. ೧೦ ರಷ್ಟರಲ್ಲಿ ಶೇ. ೧ ರಷ್ಟು ಶ್ರೀಮಂತರು ಶೇ. Publisher Info Jackpot Party support. https://www.fontdload.com/pros-and-cons-of-having-a-casino-in-your-town/ ೨೨ ರಷ್ಟು ಆದಾಯದ ಪಾಲು ಹೊಂದಿದ್ದಾರೆ. During this time, they will not be able https://tpashop.com/best-slots-machines-at-kansas-star-casino/ to log into their account.

ಈ ವರದಿಯನ್ನು  ಹೆಸರಾಂತ  ಅರ್ಥಶಾಸ್ತ್ರಜ್ಞ ಲ್ಯೂಕಾಸ್ ಚಾನ್ಸೆಲ್, ಥಾಮಸ್ ಪಿಕೆಟ್ಟಿ, ಇಮ್ಯಾನುಯೆಲ್ ಸಾಯೆಜ್ ಮತ್ತು ಗೇಬ್ರಿಯಲ್ ಜುಕ್ಮನ್ ಅವರು ಸಿದ್ದಪಡಿಸಿದ್ದು, ಈ ವರದಿ ಪ್ರಕಾರ ಭಾರತವು ‘ಬಡ ಮತ್ತು ಅತ್ಯಂತ ಅಸಮಾನ ದೇಶ’ ಎಂಬುದು ಎದ್ದು ಕಾಣುತ್ತದೆ.

ವಿಶ್ವ ಅಸಮಾನತೆಯ ಪ್ರಯೋಗಾಲಯ (World Inequality Laboratory) ಪ್ರತಿವರ್ಷ ಈ ವರದಿಯನ್ನು ಪ್ರಕಟಿಸುತ್ತಿದ್ದು, ವರದಿಯ ಮುಖ್ಯಾಂಶಗಳು ಇಲ್ಲಿವೆ;

1. ಭಾರತದಲ್ಲಿ ಕೆಳಗಿನ ಶೇ. 50 ರಷ್ಟು ಜನರ ಆದಾಯದ ಪಾಲು ಶೇ.13 ಕ್ಕೆ ಇಳಿದಿದ್ದಕ್ಕೆ ಕಾರಣ ಶೇ. There are a number of ways to play on This is Vegas. https://www.fontdload.com/casino-in-atlantic-city-and-las-vegas/ ರಷ್ಟಿರುವ ಅಗ್ರ ಶ್ರೀಮಂತರು ಹಾಗೂ ಶೇ. 10 ರಷ್ಟು ಶ್ರೀಮಂತರು ರಾಷ್ಟ್ರೀಯ ಆದಾಯದಲ್ಲಿ ಕ್ರಮವಾಗಿ 22% ಮತ್ತು 57% ಆದಾಯವನ್ನು ಹೊಂದಿರುವುದು ಬೆಳಕಿಗೆ ಬಂದಿದೆ.

2. ಭಾರತದ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯವು ರೂ. 2,04,200. ಆದರೆ ಕೆಳಭಾಗದ ಶೇ. 50 ಜನರ ಸರಾಸರಿ ರಾಷ್ಟ್ರೀಯ ಆದಾಯ ರೂ. 53,610. ಅಂದರೆ ಅಗ್ರ ಶೇ. 10 ರಷ್ಟು ಶ್ರೀಮಂತರು 20 ಪಟ್ಟು ಹೆಚ್ಚು ಆದಾಯ ಗಳಿಸುತ್ತಾರೆ.

3̤ ಭಾರತದ ಮಧ್ಯಮ ವರ್ಗವು ತುಲನಾತ್ಮಕವಾಗಿ ಬಡವರಾಗಿದ್ದು, ಸರಾಸರಿ ಸಂಪತ್ತು ರೂ. 7,23,930, ಅಂದರೆ, ಒಟ್ಟು ರಾಷ್ಟ್ರೀಯ ಆದಾಯದ 29. Some casinos would only allow you to cash https://www.siliconvalleycloudit.com/how-to-get-poker-night-at-the-inventory/ out the winnings, but not the original bonus amount. 5%. ಭಾರತದಲ್ಲಿನ ಸರಾಸರಿ ಕುಟುಂಬದ ವಾರ್ಷಿಕ ಆದಾಯ ರೂ. 9,83,010.

4̤ ಭಾರತದಲ್ಲಿ ಲಿಂಗ ಅಸಮಾನತೆಗಳು ಹೆಚ್ಚಿವೆ ಎಂದು ವರದಿಯು ಗಮನ ಸೆಳೆದಿದೆ. ಮಹಿಳಾ ಕಾರ್ಮಿಕರ ಆದಾಯದ ಪಾಲು 18% ಮಾತ್ರ (ವಿಶ್ವದಲ್ಲೇ ಇದು ಅತಿ ಕನಿಷ್ಠ)

5. ಜಾಗತಿಕವಾಗಿ ನೋಡುವುದಾದರೆ, ಕೆಳಗಿನ ಶೇ. 50ರಷ್ನ್ನು  ಜನರು ಕೇವಲ 2% ರಷ್ಟು ಆದಾಯ ಹೊಂದಿದ್ದಾರೆ. ಇದರರ್ಥ ಏನನ್ನೂ ಹೊಂದಿಲ್ಲ ಎಂಬುದೇ ಆಗಿದೆ. ಆದರೆ ಜಾಗತಿಕ ಜನಸಂಖ್ಯೆಯ ಉನ್ನತ 10% ಶ್ರೀಮಮತರು 76% ಸಂಪತ್ತು  ಹೊಂದಿದ್ದಾರೆ.

ಜಾಗತೀಕರಣ-ಉದಾರೀಕರಣದ ಪರಿಣಾಮ

ವಿಶ್ವದ ಎಲ್ಲೆಡೆಯಂತೆ  ಭಾರತದಲ್ಲೂ 1980ರ ದಶಕದಿಂದ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಹೆಚ್ಚುತ್ತಿವೆ. ಭಾರತದಲ್ಲಿ 90ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣ, ಉದಾರಿಕರಣ ಮತ್ತು ಮುಕ್ತ ಮಾರುಕಟ್ಟೆಯ ನೀತಿಗಳು ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಹೆಚ್ಚಲು ಕಾರಣವಾಗಿವೆ. ಪ್ರಪಂಚದಾದ್ಯಂತ ಜಾರಿಗೊಳಿಸಲಾದ ಅನಿಯಂತ್ರಿತ ವಾಣಿಜ್ಯ ಮತ್ತು ಉದಾರೀಕರಣ ನೀತಿಗಳು ಕೆಲವರ ಆದಾಯದಲ್ಲಿ ಅತ್ಯಂತ ತೀವ್ರವಾದ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಸಂಪತ್ತಿನ ಅಸಮಾನತೆಯನ್ನು ಸೃಷ್ಟಿಸಿವೆ.

ಆರ್ಥಿಕ ಜಾಗತೀಕರಣದ ಮೂರು ದಶಕಗಳ ನಂತರವೂ, ಜಾಗತಿಕ ಅಸಮಾನತೆಗಳು ಅತ್ಯಂತ ಗಮನಾರ್ಹವಾಗಿದೆ. The bonus funds release by increments through the month. https://teyasilk.com/best-slot-machines-to-play-at-hard-rock-tampa-2017/ COVID-19 ಸಾಂಕ್ರಾಮಿಕವು ಈ ಅಸಮಾನತೆ ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಆದರೂ, ಕೆಲವು ದೇಶಗಳಲ್ಲಿ ಸರ್ಕಾರದ ಕಕ್ಯಾಣ ಕಾರ್ಯಕ್ರಮಗಳು ಬಡತನದ ಬೃಹತ್ ಏರಿಕೆಯನ್ನು ತಡೆಗಟ್ಟಿವೆ. ಆದರೆ ಭಾರತದಂತಹ ದೇಶಗಳ ವಿಷಯದಲ್ಲಿ ಇದು ಸಂಭವಿಸಿಲ್ಲ.

ಕಳೆದ 40 ವರ್ಷಗಳಲ್ಲಿ ದೇಶಗಳು ಶ್ರೀಮಂತವಾಗಿದ್ದರೂ ಸಹ, ಅವುಗಳ ಸರ್ಕಾರಗಳು ಗಮನಾರ್ಹವಾಗಿ ಬಡವಾಗಿವೆ! ಅಂದರೆ ಕೆಲವೇ ಕೆಲವು ಖಾಸಗಿಯವರ ಜೇಬಿಗೆ ಸಂಪತ್ತು ಸೇರುತ್ತಿದೆ. 

ಮುಂದಿನ ದಾರಿ ಯಾವುದು?

ಸಂಪತ್ತಿನ ಕೇಂದ್ರೀಕರಣದ ಬೃಹತ್ ಪ್ರಮಾಣವನ್ನು ಗಮನಿಸಿದರೆ, ಮಲ್ಟಿಮಿಲಿಯನೇರ್ಗಳ  ಮೇಲೆ ಸಂಪತ್ತಿನ ತೆರಿಗೆಯನ್ನು ವಿಧಿಸುವುದು ಸರ್ಕಾರಗಳಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ, ಜಾಗತಿಕ ಆದಾಯದ 1.6% ಅನ್ನು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು.

ಕಳೆದ ಏಳು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಸಮಾನತೆಯ ಮಟ್ಟ ತೀವ್ರ ಏರಿಕೆ ಕಂಡಿದೆ. ಕೋವಿಡ್ ತೀವ್ರವಾಗಿದ್ದ ಕಾಲದಲ್ಲಿ ದೇಶದ ಆರ್ಥಿಕತೆ ಕುಸಿದರೂ, ಅಂಬಾನಿ-ಅದಾನಿಯಂಥವರ ಆದಾಯದಲ್ಲಿ ಹಲವು ಪಟ್ಟು ಏರಿಕೆಯಾಗಿದ್ದನ್ನು ಫೋರ್ಬ್ಸ್ ತಯಾರಿಸಿದ ಶ್ರೀಮಂತರ ಪಟ್ಟಿ ದಾಖಲಿಸಿತ್ತು.

ಈ ಅಸಮಾನತೆಯ ಪ್ರಮಾಣ ಕುಗ್ಗಿಸಲು ದೇಶದ ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಕರಣವಾಗಬೇಕು. ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಬೇಕು. ರೈತರು-ಬಡವರಿಗೆ ನೀಡುವ ಸಬ್ಸಿಡಿಗಳ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ತ್ವರಿತವಾಗಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎಂದು ಅಮರ್ತ್ಯ ಸೇನ್ರಂತಹ ಜನಮುಖಿ ಅರ್ಥಶಾಸ್ತ್ರಜ್ಞರು ಸಲಹೆ ನೀಡುತ್ತ ಬಂದಿದ್ದಾರೆ. ಆದರೆ ಯಾವ ಸರ್ಕಾರಕ್ಕೂ ಅಂತಹ ರಾಜಕೀಯ ಇಚ್ಛಾಶಕ್ತಿ ಇಲ್ಲ. ಶ್ರೀಮಂತರ ಆದಾಯ ಹೆಚ್ಚಿದಷ್ಟೂ ರಾಜಕಾರಣಿಗಳಿಗೆ ಲಾಭ ಎನ್ನುವ ಪರಿಸ್ಥಿತಿ ಇಲ್ಲಿದೆ.

Tags: ಬಡವರುಭಾರತರಾಷ್ಟ್ರೀಯ ಆದಾಯವರಮಾನಶ್ರೀಮಂತ
Previous Post

ಕರ್ನಾಟಕ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ ಅಥವಾ MES ನವರೋ? – ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಪ್ರಶ್ನೆ

Next Post

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

Related Posts

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
0

ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆಯಾಗಿದ್ದು, ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ರೈತರ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು...

Read moreDetails

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

July 3, 2025
Next Post
ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

Please login to join discussion

Recent News

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada