• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ

by
June 30, 2020
in ದೇಶ
0
ಭಾರತದ ಸುದ್ದಿ ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಚೀನಾ
Share on WhatsAppShare on FacebookShare on Telegram

ಭಾರತ-ಚೀನಾ ನಡುವಿನ ಮನಸ್ತಾಪ ಸದ್ಯಕೆ ಮುಗಿಯುವಂತೆ ಕಾಣುತ್ತಿಲ್ಲ. ಜೂನ್‌ 15 ರಂದು ಗಡಿಯಲ್ಲಿ ಚೀನಾ ಭಾರತದ ಭಾಗದೊಳಗೆ ನುಸುಳಿದ ಬಳಿಕ ಉಂಟಾದ ಉಭಯ ಸೇನೆಯ ಸಂಘರ್ಷದಲ್ಲಿ ಯೋಧರು ಮೃತಪಟ್ಟ ಮೇಲೆ ಈ ವೈಷಮ್ಯ ಹೆಚ್ಚುತ್ತಲೇ ಇದೆ.

ADVERTISEMENT

ಈ ಹಿನ್ನಲೆಯಲ್ಲಿ ಭಾರತದ ನಾಗರಿಕರು ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಭದ್ರತೆಯ ಕಾರಣ ಎದುರಿಟ್ಟುಕೊಂಡು ಭಾರತ ಸರ್ಕಾರ 59 ಚೀನಾ ಅಪ್ಲಿಕೇಷನ್‌ಗಳನ್ನು ನಿಷೇಧಿಸಿ ಜೂನ್‌ 29 ರಂದು ಆದೇಶ ಹೊರಡಿಸಿತ್ತು.

ಇದಾಕ್ಕೂ ಮೊದಲೇ ಚೀನಾ, ಭಾರತದ ನ್ಯೂಸ್‌ ವೆಬ್‌ಸೈಟ್‌ಗಳನ್ನು, ಪತ್ರಿಕೆಗಳನ್ನು ಚೀನಾದಲ್ಲಿ ನಿಷೇಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು ಎಂದು ಮೂಲಗಳು ತಿಳಿಸಿದೆ. ನಿಷೇಧಿತ ವೆಬ್‌ಸೈಟ್‌ಗಳನ್ನು VPN ಮುಖಾಂತರ ಬಳಸಲು ಕೂಡಾ ಚೈನಾದಲ್ಲಿ ಕಷ್ಟವಿದೆ.

ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಎನ್ನುವುದು ಸಾರ್ವಜನಿಕ ಅಂತರ್ಜಾಲ ಸಂಪರ್ಕದಿಂದ ಖಾಸಗಿ ನೆಟ್‌ವರ್ಕ್ ಅನ್ನು ರಚಿಸುವ ಮೂಲಕ ಬಳಕೆದಾರರಿಗೆ ಆನ್‌ಲೈನ್ ಗೌಪ್ಯತೆ ಮತ್ತು ಅನಾಮಧೇಯತೆಯನ್ನು ನೀಡುವ ಪ್ರಬಲ ಸಾಧನವಾಗಿದೆ. ವಿಪಿಎನ್‌ಗಳು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಮರೆಮಾಚುತ್ತವೆ ಆದ್ದರಿಂದ ಬಳಕೆದಾರರ ಆನ್‌ಲೈನ್ ಕ್ರಿಯೆಗಳನ್ನು ವಾಸ್ತವಿಕವಾಗಿ ಗುರುತಿಸಲಾಗುವುದಿಲ್ಲ.

ಆದರೆ ಚೀನಾ ಅಂತಹ ತಾಂತ್ರಿಕವಾಗಿ ಸುಧಾರಿತ ಫೈರ್‌ವಾಲ್ ಅನ್ನು ರಚಿಸಿದ್ದು ಅದು ವಿಪಿಎನ್‌ಗಳನ್ನು ಕೂಡಾ ನಿರ್ಬಂಧಿಸುತ್ತದೆ.

ಸದ್ಯ ಭಾರತದಲ್ಲಿ ಈ ತಂತ್ರಜ್ಞಾನ ಅಷ್ಟೇನೂ ಮುಂದುವರಿಯದ ಕಾರಣ ಭಾರತದಲ್ಲಿ ನಿಷೇಧಿತ ವೆಬ್‌ಸೈಟ್‌ಗಳನ್ನು ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ಲಭ್ಯವಾಗುವ VPN ಬಳಸಿ ಸುಲಭವಾಗಿ ತೆರೆಯಬಹುದು.

ಆದರೆ ಚೀನಾ ವಿಶ್ವದ ಪ್ರಬಲ ಆನ್‌ಲೈನ್ ಸೆನ್ಸಾರ್ಶಿಪ್ ಹೊಂದಿದೆ. ಇದು ದೇಶೀಯ ಅಂತರ್ಜಾಲ ಬಳಕೆಯನ್ನು ಹೆಚ್ಚು ನಿಯಂತ್ರಿಸಿ, ಸೆನ್ಸಾರ್ ಮಾಡುತ್ತದೆ ಮತ್ತು ಕಮ್ಯುನಿಸ್ಟ್ ಪಕ್ಷದ ನಿರೂಪಣೆಗೆ ವಿರುದ್ಧವಾಗಿ ಕಂಡುಬರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಲಿಂಕ್‌ಗಳನ್ನು ನಿರ್ಬಂಧಿಸುತ್ತದೆ.

Tags: ಚೀನಾ-ಭಾರತ ಗಡಿ ಬಿಕ್ಕಟ್ಟುಭಾರತ-ಚೀನಾ
Previous Post

ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದ ಕೇಂದ್ರ ಸಚಿವ

Next Post

ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

ಭವಿಷ್ಯದಲ್ಲಿ ಜಿಡಿಪಿ ಪ್ರಗತಿಗೆ ಗ್ರಾಮೀಣ ಭಾರತದ ಕೊಡುಗೆ ಹೆಚ್ಚಲಿದೆ ತಜ್ಞರ ಅಭಿಪ್ರಾಯ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada