• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಟಿಕ್‌ಟಾಕ್ ಸೇರಿ ಚೀನಾ ಮೂಲದ 59 ಆ್ಯಪ್‌ಗಳ ಮೇಲೆ ಭಾರತದಲ್ಲಿ ನಿಷೇಧ

by
June 29, 2020
in ದೇಶ
0
ಟಿಕ್‌ಟಾಕ್ ಸೇರಿ ಚೀನಾ ಮೂಲದ 59 ಆ್ಯಪ್‌ಗಳ ಮೇಲೆ ಭಾರತದಲ್ಲಿ ನಿಷೇಧ
Share on WhatsAppShare on FacebookShare on Telegram

ಚೀನಾ – ಭಾರತ ಸೈನಿಕರು ಗ್ಯಾಲ್ವನ್‌ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಬಾಯ್ಕಾಟ್‌ ಚೀನಾ ಎನ್ನುವ ಅಭಿಯಾನವೇ ನಡೆದಿತ್ತು. ಎಲ್ಲರೂ ಚೀನಾ ಆಪ್‌ಗಳನ್ನು ಮೊಬೈಲ್‌ನಿಂದ ಡಿಲೀಟ್‌ ಮಾಡಿ ಎನ್ನುವ ಅಭಿಯಾನವೇ ಶುರುವಾಗಿತ್ತು. ಚೀನಾ ಜೊತೆಗಿನ ಘರ್ಷಣೆಗೂ ಮುನ್ನ ಲೋಕಲ್‌ ವೋಕಲ್‌ ಘೋಷಣೆ ಮಾಡಿದ್ದ ಪ್ರಧಾನಿ ಆದಷ್ಟು ಭಾರತೀಯ ವಸ್ತುಗಳನ್ನೇ ಬಳಸುವಂತೆ ಮನವಿ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರೆ.

ADVERTISEMENT

ಲೋಕಲ್‌ ವೋಕಲ್‌ಗೆ ಬೆಂಬಲವಾಗಿ ಚೀನಾ ದೇಶ ನಿರ್ಮಿತ ಬರೋಬ್ಬರಿ 59 ಮೊಬೈಲ್ ಅಪ್ಲಿಕೇಷನ್‌ಗಳನ್ನು ಬ್ಯಾನ್‌ ಮಾಡಿ ಆದೇಶ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸ್ಥಾನ ಪಡೆದಿರುವುದು ಕೋಟ್ಯಂತರ ಜನರ ನೆಚ್ಚಿನ ಟಿಕ್‌ಟಾಕ್‌. ಎರಡನೆಯದಾಗಿ ಶೇರ್‌ ಇಟ್, ವೀ ಚಾಟ್‌, ಲೈಕಿ, ಹಲೋ, ಯುಸಿ ಬ್ರೌಸರ್‌, ಕ್ಯಾಮ್‌ ಸ್ಕಾನರ್‌, ಕ್ಲೀನ್‌ ಮಾಸ್ಟರ್‌, ವಂಡರ್‌ ಕ್ಯಾಮರಾ, ವೀ ಮೇಟ್‌, ಸ್ವೀಟ್‌ ಸೆಲ್ಫಿ ಫೋಟೋ ವಂಡರ್‌ ಸೇರಿದಂತೆ 59 ಮೊಬೈಲ್‌ ಅಪ್ಲಿಕೇಷನ್‌ ಅನ್ನು ಭಾರತದಲ್ಲಿ ನಿಷೇದ ಮಾಡಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಐಟಿ ಇಲಾಖೆ ಆದೇಶ ಮಾಡಿದೆ.

ಭಾರತಕ್ಕೆ ಏನು ಲಾಭ..? ಚೀನಾಗೆ ಏನು ನಷ್ಟ..?

ಭಾರತದಲ್ಲಿ ಯಾವುದೋ ಒಂದು ಮೊಬೈಲ್‌ ಅಪ್ಲಿಕೇಷನ್‌ ಬಿಡುಗಡೆಯಾಗುತ್ತೆ ಎಂದಿಟ್ಟುಕೊಳ್ಳಿ. ಆ ಮೊಬೈಲ್‌ ಅಪ್ಲಿಕೇಷನ್‌ನಿಂದ ಕೇಂದ್ರ ಸರ್ಕಾರಕ್ಕೆ ಆಗಲಿ ಅಥವಾ ರಾಜ್ಯ ಸರ್ಕಾರಕ್ಕೆ ಆಗಲಿ ನೇರವಾಗಿ ಯಾವುದೇ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆದರೆ ಮೊಬೈಲ್‌ ಅಪ್ಲಿಕೇಷನ್‌ ತಯಾರು ಮಾಡಿದ ವ್ಯಕ್ತಿ ಆ ದೇಶಕ್ಕೆ ತನ್ನ ವ್ಯವಹಾರದ ಆಧಾರದ ಮೇಲೆ ತೆರಿಗೆ ಪಾವತಿ ಮಾಡುತ್ತಾನೆ. ಅದಷ್ಟೇ ಸರ್ಕಾರಕ್ಕೆ ಸಲ್ಲುವ ಆದಾಯ. ಚೀನಾ ಮೂಲಕ ಮೊಬೈಲ್‌ ಅಪ್ಲಿಕೇಷನ್‌ ಬ್ಯಾನ್‌ ಮಾಡುವುದರಿಂದ ಭಾರತ ಸರ್ಕಾರಕ್ಕೆ ಆಗುವ ಲಾಭವೇನು ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಲೋಕಲ್‌ ವೋಕಲ್‌ ಬೆಂಬಲಿಸಿದಂತೆ ಆಗಲಿದೆ.

ಚೀನಾ ಮೊಬೈಲ್‌ ಬಳಸಿ, ಆಪ್‌ ಡಿಲೀಟ್‌..!

ಇದೊಂದು ಧರ್ಮ ಸಂಕಟದಲ್ಲಿ ಭಾರತೀಯರು ಸಿಕ್ಕಿಬಿದ್ದಿದ್ದಾರೆ. ಚೀನಾ ದೇಶದ ಮೊಬೈಲ್‌ಗಳನ್ನು ಮಾರಾಟ ಮಾಡಲು ಬಿಟ್ಟು, ಮೊಬೈಲ್‌ನಲ್ಲಿ ಬಳಸುವ ಆಪ್‌ಗಳನ್ನು ಡಿಲೀಟ್‌ ಮಾಡಿ ಎಂದರೆ ಇದಕ್ಕೆ ಅರ್ಥವೇನಿದೆ ಎನ್ನುವ ಮಾತುಗಳು ಸಮಾಜದಲ್ಲಿ ಕೇಳಿ ಬರುತ್ತಿದೆ. ಸರ್ಕಾರಕ್ಕೆ ಚೀನಾ ದೇಶದಿಂದ ಯಾವುದೇ ವಸ್ತು ಬಾರದಂತೆ ತಡೆದು ಚೀನಾ ದೇಶದ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆ ಆಗುವದನ್ನು ತಡೆಯಬೇಕು ಎನ್ನುವ ಉದ್ದೇಶವಿದ್ದರೆ, ಸಂಪೂರ್ಣವಾಗಿ ಚೀನಾದಿಂದ ಆಮದು ನಿಷೇಧ ಮಾಡಲಿ ಎನ್ನುವ ವಾದವೂ ಕೇಳಿ ಬರುತ್ತಿದೆ.

ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧ ಮಾಡಿ ಲೋಕಲ್‌ ವೋಕಲ್‌ಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಈದೀಗ ನಿಷೇಧ ಮಾಡಿದ ಅಪ್ಲಿಕೇಷನ್‌ಗಳಿಗೆ ಪರ್ಯಾಯವಾಗಿ ಯಾವ ಅಪ್ಲಿಕೇಷನ್‌ ಇದೆ ಎನ್ನುವುದೇ ಗ್ರಾಹಕರಿಗೆ ಚಿಂತೆಯಾಗಿದೆ.

Tags: China appsElectronics and IT depttiktok appಎಲೆಕ್ಟ್ರಾನಿಕ್ಸ್‌ ಅಂಡ್‌ ಐಟಿ ಇಲಾಖೆಚೀನಾಟಿಕ್‌ಟಾಕ್‌
Previous Post

ಕೋವಿಡ್-19; ಹೊಸ ‌ನೋಡಲ್‌ ಅಧಿಕಾರಿಗಳ ನೇಮಕ

Next Post

ಕರ್ನಾಟಕ: 24 ಗಂಟೆಯಲ್ಲಿ 1105 ಕರೋನಾ ಪ್ರಕರಣಗಳು

Related Posts

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ
Top Story

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ

by ಪ್ರತಿಧ್ವನಿ
December 19, 2025
0

ನವದೆಹಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು(HD Deve Gowda) ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್...

Read moreDetails
ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

December 18, 2025
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025
Next Post
ಕರ್ನಾಟಕ: 24 ಗಂಟೆಯಲ್ಲಿ 1105 ಕರೋನಾ ಪ್ರಕರಣಗಳು

ಕರ್ನಾಟಕ: 24 ಗಂಟೆಯಲ್ಲಿ 1105 ಕರೋನಾ ಪ್ರಕರಣಗಳು

Please login to join discussion

Recent News

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ
Top Story

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ

by ಪ್ರತಿಧ್ವನಿ
December 19, 2025
ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?
Top Story

ಜಾರಕಿಹೊಳಿ ಮನೆಯಲ್ಲಿ ಸಿದ್ದು ಬಣದ ಡಿನ್ನರ್‌ : ಡಿಕೆಶಿ ವಿರುದ್ಧ ಉರುಳಿತಾ ದಾಳ..?

by ಪ್ರತಿಧ್ವನಿ
December 19, 2025
BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ 17 ಮಾರ್ಗಸೂಚಿ

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ 17 ಮಾರ್ಗಸೂಚಿ

December 19, 2025
ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada